Author: V.K. Valpadi, vkvalpadi@gmail.com

4

ಅನ್ನಕ್ಕೆ ಎಸರು ಇಡುವುದು..

Share Button

ಅಬ್ಬಾ! ಏನಿದು ಎಸರು ಮಡಕೆ ಎಂದರೆ..? ಈಗಿನ ಗೃಹಿಣಿಯರಿಗೆ ಹೇಳಿದರೂ ಅರ್ಥವಾದೀತೋ ಇಲ್ಲವೋ ತಿಳಿಯೆ.ಮಡಕೆ ಎಂದಾಕ್ಷಣ ಕುಂಬಾರರು ತಯಾರಿಸಿದ ಮಣ್ಣಿನ ಮಡಕೆಯೆಂದೇ ನೆನಪಾಗುತ್ತದೆ.ನಂತರ ಬಳಕೆಗೆ ಬಂದಿರುವ ಅಲ್ಯೂಮಿನಿಯಂ, ಸ್ಟೀಲು ಮುಂತಾದ ಪಾತ್ರೆಗಳನ್ನು ಮಡಕೆ ಅನ್ನೋದೆ ಇಲ್ಲವಾದ್ದರಿಮದ ಇನ್ನಿನ್ನು  ‘ಮಡಕೆ’ ಯೂ ಮರೆತು ಹೋಗಲೂಬಹುದು. ಹಿಂದೆಲ್ಲ ಅಡುಗೆ ಮನೆಯಲ್ಲಿ...

0

ಬೆಕ್ಕು ಗೊಂಬೆಗೆ ಹಾಲನ್ನ ಬೇಡ..!

Share Button

ನಾಯಿ ಬೆಕ್ಕು ಮಾತ್ರವಷ್ಟೇ ಅಲ್ಲ ಸಾಕು ಪ್ರಾಣಿಗಳ ಮೇಲೆ ತುಂಬಾ ಪ್ರೀತಿ. ಅದೆಲ್ಲ ಇರಲಿ,ಇಲ್ಲಿ ನಾನು ಬರೆಯಲಿರುವುದು ನಮ್ಮ ಬೆಕ್ಕು ಗೊಂಬೆಯ ವಿಚಾರ. ‘ಬೆಕ್ಕಿನ ಮರಿಗಳಿವೆ ಕೊಂಡೊಯ್ಯುವುದಾದರೆ ಇವತ್ತು ನಾಳೆಯೇ ಬಾ’ ಅಂತ ನನ್ನ ಅಕ್ಕ ಶುಭ ಫೋನ್‌ನಲ್ಲಿ ತಿಳಿಸಿದಳು.ಸ್ವಲ್ಪ ದೊಡ್ಡದಾಗಲಿ,ಅನ್ನ ತಿನ್ನುವಷ್ಟಾದರೂ ಆಗಲಿ,ಬರೇ ಚಿಕ್ಕದಾದರೆ ನಂತರ...

3

ನಮ್ಮ ನೆಲ…ಹೀಗಿತ್ತು ಗೊತ್ತಾ?

Share Button

ಅವರು ದಿನಕರ ಶೆಟ್ಟಿ ಅಂತ. ನನ್ನ ಮಿತ್ರರು.ಅವರ ಮನೆಗೆ ಹೋಗಿದ್ದೆ, ಅಪರೂಪಕ್ಕೊಮ್ಮೆ ಹೋಗುತ್ತ ಇರುತ್ತೇನೆ ಕೂಡಾ. ಅ ದಿನ ಅಲ್ಲಿಗೆ ಹೋದಾಗ ಮನೆಯ ಅಂಗಳದಲ್ಲಿಯೇ ರಾಸಾಯನಿಕ ವಸ್ತುವಿನ ಕಟು ವಾಸನೆ. ಅದರ ತೀವ್ರತೆ ಎಷ್ಟಿತ್ತೆಂದರೆ ತಲೆ ಸುತ್ತು ಬರಿಸುವಂತಿತ್ತು, ಮತ್ತೆ ತಲೆ ನೋವಿಗೂ ಆಸ್ಪದವಾಗುವಂತಿತ್ತು. ಮನೆ ಮಂದಿಯೆಲ್ಲ...

4

 ಹಲಸಿನ ಕಾಯಿಯ ಪಲ್ಯ ವೈವಿಧ್ಯ…

Share Button

ಮಾರ್ಚ್ ತಿಂಗಳು ಬಂದರೆ ಆಯಿತು,ಸಭೆ ಸಮಾರಂಭಗಳು,ಊಟದ ಹೊಟೇಲುಗಳಲ್ಲಿ ಎಳತ್ತು ಹಸಲಿನ ಕಾಯಿದ್ದೇ ಪಲ್ಯ,ಸಾಂಬಾರು.ಹಳ್ಳಿ ಜನರು  ಸಣ್ಣ ಕಾಯಿಯನ್ನು ಮರದಿಂದ ಕಿತ್ತು ಪೇಟೆಗೆ ತಂದು ಮಾರಾಟ ಮಾಡಿ ಲಾಭ ಪಡೆಯುತ್ತಾರೆ. ಬೇರೆಯವರ ಜಾಗದಲ್ಲಿರುವ ಅಥವಾ ಸರಕಾರಿ ಜಾಗದಲ್ಲಿ,ರಸ್ತೆ ಬದಿಯಲ್ಲಿ ಬೆಳೆದು ನಿಂತ ಹಲಸಿನ ಮರದಿಂದ ಎಳೆ ಕಾಯಿಗಳನ್ನು ಕಿತ್ತು...

5

ಬೊಗ್ಗಿ ಬೇಟೆಗೆ ಹೋಗಳು, ಬರ್ಕ ಪಾಯಸ ತಿನ್ನಲಿಕ್ಕಿಲ್ಲ…!

Share Button

ಇದೊಂದು ಜನಪದ ಕತೆ.ಒಂದೂರಿನಲ್ಲೊಬ್ಬ ರೈತನಿದ್ದ.ಅವನದು ನೆಮ್ಮದಿಯ ಬದುಕು.ಕೃಷಿ ಭೂಮಿಯಲ್ಲಿಯೇ ಅವನದೂ ದುಡಿಮೆ.ಕಷ್ಟಗಾರ ರೈತ.ಈಗಲೂ ಕೆಲವೆಡೆ ಇದೆ,ಹಿಂದೆ ಎಲ್ಲ ರೈತರೂ ಮಾಡುತ್ತಿದ್ದರು.ಅದೇನೆಂದರೆ ಮಣ್ಣು ಸುಡುವುದು, ಈ ಸುಟ್ಟ ಮಣ್ಣು ಗದ್ದೆಗೆ,ಇನ್ನಿತರ ಬೆಳೆಗಳಿಗೆ ಬಹು ಉಪಯುಕ್ತ ಗೊಬ್ಬರ.ರಾಸಾಯನಿಕ ಗೊಬ್ಬರಗಳಲ್ಲಿ ಸುಫಲ,ಪೊಟಾಶ್ ಹೇಗೋ ಹಾಗೆನೆ,ಅದಕ್ಕಿಂತಲೂ ಉತ್ತಮ ಗೊಬ್ಬರ.ಇಲ್ಲಿಯೂ ಕೂಡಾ ಉಪಯೊಗಿಸುವ ಮಣ್ಣು...

15

ಕಿಡ್ನಿ ಕಲ್ಲು ನಿವಾರಣೆಗೆ ಸುಲಭ ಔಷಧಿ…

Share Button

ಇಂದು ಅನೇಕರನ್ನು ಕಾಡುತ್ತಿರುವ ಆರೋಗ್ಯ ಬಾಧೆಗಳಲ್ಲಿ ಕಿಡ್ನಿ ಕಲ್ಲು ಕೂಡಾ ಪ್ರಮುಖವಾಗಿದೆ. ಅದಕ್ಕಾಗಿ ವೈದ್ಯಕೀಯ ನೆರವನ್ನು ಪಡೆಯಲೇಬೇಕಾಗುತ್ತದೆ. ಯಾಕೆಂದರೆ ಕಿಡ್ನಿಯ ವಿಚಾರದಲ್ಲಿ ಅಸಡ್ಡೆ ಕೂಡದು. ಅದುವೇ ಎಂದಲ್ಲ ದೇಹದ ಯಾವುದೇ ಅಂಗಾಗವನ್ನು ಕೂಡಾ ನಿರ್ಲಕ್ಷ್ಯಿಸುವಂತಿಲ್ಲ.ಕಿಡ್ನಿಯಲ್ಲಿ ಕಲ್ಲು ಇದ್ದು ಅದು ಮೂತ್ರ ವಿಸರ್ಜನೆಗೆ ತೊಂದರೆ ಕೊಡುವುದಕ್ಕೆ ಶುರುಮಾಡಿದಾಗ ಉಂಟಾಗುವ...

7

ಮುತ್ತಿನ ಕೊಪ್ಪದಲ್ಲಿ ಚಳಿ ಕಾಡಿದ್ದು….

Share Button

ಮುತ್ತಿನ ಕೊಪ್ಪ. ಆ ಊರಿಗೆ ನನ್ನದು ಹೊಸ ಪ್ರವೇಶವಾಗಿತ್ತು.ಅಲ್ಲಿಗೆ ತಲುಪುವಾಗಲೇ ಗಂಟೆ ಸಂಜೆ ಏಳು ದಾಟಿತ್ತು.ಕೈಮರದಿಂದ ಬಸ್ಸು ಹತ್ತಿದ್ದೇ ಒಂದು ನಿರ್ಧಾರದಲ್ಲಿ.ಅಷ್ಟೊಂದು ಪ್ರಯಾಣಿಕರನ್ನು ತುಂಬಿಸಲಾಗಿತ್ತು.ಅದನ್ನು ಬಿಟ್ಟರೆ ಮತ್ತೆ ಬಸ್ಸಿಲ್ಲವೆಂದು ಅಲ್ಲಿ ಹೇಳಿದರು.ನಾನು ಮತ್ತು ನನ್ನ ಆತ್ಮೀಯ ಮಿತ್ರ ಜಿನೇಶ್ ಪ್ರಸಾದ್ ಈ ಊರಿಗೆ ಹೊಸ ಅತಿಥಿಗಳಾಗಿ ಬಸ್ಸಿಂದಿಳಿದೆವು.ಬಸ್ಸಿನ...

Follow

Get every new post on this blog delivered to your Inbox.

Join other followers: