Author: Vijaya Subrahmanya

5

ಸಂಜಯನ ದಿವ್ಯ ಚಕ್ಷು

Share Button

ಮಾನವನ ಅಂಗಗಳಲ್ಲಿ ಕಣ್ಣು ಶ್ರೇಷ್ಠವಾದುದು. ದೃಷ್ಟಿಹೀನನ ಪಾಡು ಶೋಚನೀಯ. ಹೊರ ಪ್ರಪಂಚ ನೋಡಲಾರದವನು ನಿಜಕ್ಕೂ ದುರ್ದೆವಿ. ಅಂತಹವರಿಗೆ ಕಣ್ಣುಳ್ಳವರು ಸಹಾಯ ಹಸ್ತ ಚಾಚುವುದು ಮಾನವ ಸಹಜ ಗುಣ. ಜನ್ಮತಃ ಕಣ್ಣಿಲ್ಲದ ಹುಟ್ಟು ಕುರುಡರಿಗೆ ಕಣ್ಣು ನೀಡುವವರು ಸುದಾನಿಗಳು, ನೇತ್ರ ಹೀನನಿಗೆ ತಮ್ಮ ಕಣ್ಣುಗಳನ್ನು ದಾನ ಮಾಡುವುದು ನೇತ್ರದಾನಿಯ...

10

ಅಪ್ಪನ ಆಪ್ತತೆ ….

Share Button

ಅಪ್ಪ-ಅಮ್ಮ ಇಬ್ಬರೂ ಮಕ್ಕಳಿಗೆ ದೇವತಾ ಸ್ವರೂಪಿಗಳು. “ಯಜ್ಞ-ಯಾಗಾದಿಗಳಿಗಿಂತಲೂ ತಂದೆ-ತಾಯಿಯರ ಸೇವೆಯೇ ಶ್ರೇಷ್ಟ” ಎಂಬುದಾಗಿ ನಮ್ಮ ಶ್ರೀ ಶೀ ರಾಘವೇಶ್ವರ ಭಾರತೀ ಶ್ರೀಗಳು ಹೇಳುತ್ತಾರೆ.  ಇವರಿಬ್ಬರನ್ನು ಹೋಲಿಸಿದಾಗ ಕೆಲವು ಮಕ್ಕಳಿಗೆ ಅಪ್ಪನಲ್ಲಿ ಯಾವುದೇ ಅಗತ್ಯತೆಯನ್ನ ಹೇಳಿಕೊಳ್ಳಲು ಭೀತಿಯನ್ನು ಕಾಣುತ್ತೇವೆ!.  ಶೈಶವಾವಸ್ಥೆಯಿಂದಲೇ ಅಮ್ಮನ ಒಡನಾಟ ಹೆಚ್ಚಾಗಿರುವುದರಿಂದ ಅಮ್ಮನಲ್ಲಿ ಸಲಿಗೆ!.ಅದೇ ಮುಂದೆ...

5

ಪರಿಸರ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ

Share Button

  ಹೆತ್ತತಾಯಿ, ಹೊತ್ತಮಾತೆ[ಭೂಮಾತೆ] ಅನುಗಾಲವೂ ಪೂಜನೀಯಳು.ನಮ್ಮ ಸಂಸ್ಕೃತಿಯಲ್ಲಿ ಹಿರಿಯರಿಂದ ಆಶೀರ್ವಾದ ಪಡೆಯುವಾಗ ಹಿರಿಯರ ಪಾದದ ಬುಡದಲ್ಲಿ ಭೂಮಿಗೆ ನಮ್ಮ ಕೈ ಸ್ಪರ್ಶಿಸಿ ಹಣೆಗೆ ಒತ್ತಿಕೊಳ್ಳುವುದು ಸಂಪ್ರದಾಯ.ಮಣ್ಣು ಎಂಬುದು ಹೊನ್ನಿಗೆ ಸಮ!.ನೀರು ಎಂಬುದು ಗಂಗೆ!.ಸಸ್ಯ ಆಹಾರದ ಮೂಲ ಮಾತ್ರವಲ್ಲ ನಾವು ಉಸಿರಾಡುವ ಆಮ್ಲಜನಕದ ಸೃಷ್ಟಿಯೂ ಹೌದು!!. ಭೂಮಿತಾಯಿ ಮಾತೃದೇವಿಗೆ...

7

ಪುಸ್ತಕ , ಮಕ್ಕಳು ಹಾಗೂ ನಾನು

Share Button

ಶ್ರೀರಾಮಚಂದ್ರಾಪುರಮಠದ  ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿದ್ಯಾಸಂಸ್ಥೆಯಾದ ಕುಂಬಳೆ ಸಮೀಪದ ಮುಜುಂಗಾವು ವಿದ್ಯಾಪೀಠದಲ್ಲಿ ಗ್ರಂಥಪಾಲಿಕೆಯಾಗಿ ನಾನು 19 ವರ್ಷದಿಂದ ಸೇವೆ ಮಾಡುತ್ತಾ ಇದ್ದೇನೆ. ನನಗೆ ಚಿಕ್ಕಂದಿನಿಂದಲೂ ಪುಸ್ತಕ ಪ್ರೀತಿ ಬಹಳ. ನಮ್ಮ ಗ್ರಂಥಭಂಡಾರದಲ್ಲಿ  ಹನ್ನೆರಡೂವರೆ ಸಾವಿರ ಪುಸ್ತಕಗಳೂ ಒಂದಷ್ಟು ತಾಳೆಗರಿ ಗ್ರಂಥಗಳೂ ನನ್ನ ಮೇಲ್ತನಿಕೆಯಲ್ಲಿವೆ. ಹೆಚ್ಚಿನವೂ...

2

ಗುಳಿಗ ಭೂತ-{ಮಕ್ಕಳ ಕಥೆ}

Share Button

ಅರುಂಧತಿ  ಅಜ್ಜಿಗೆ,  ಒಬ್ಬನೇ ಒಬ್ಬ ಮೊಮ್ಮಗ ಹರ್ಷ. ಅಜ್ಜಿ ತನ್ನ ಅಪರೂಪದ ’ಮೊಮ್ಮಗನನ್ನು  ಮುಚ್ಚಟೆಯಿಂದ ನೋಡುತ್ತಿದ್ದಂತೆ ಹರ್ಷನಿಗೂ  ಅಜ್ಜಿಯಲ್ಲಿ ಇನ್ನಿಲ್ಲದ ಅಕ್ಕರೆ!.ಹರ್ಷ ಈಗ ಆರನೇ ತರಗತಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿ.ಆತ ತೊದಲು ಮಾತಿಗಾರಂಭಿಸಿದಾಗಿನಿಂದಲೇ ಅವನು  ನಿದ್ದೆ ಮಾಡಬೇಕೂಂದ್ರೆ  ಅಜ್ಜಿಯ ಪಕ್ಕ ಮಲಗಿ ಆಕೆಯ ಬಾಯಿಂದ ಕತೆ...

6

ವಿಖ್ಯಾತ ವಿಜ್ಞಾನಿ ಜಗದೀಶ್ ಚಂದ್ರಬೋಸ್

Share Button

ನಮ್ಮ ಇತಿಹಾಸ ಗಮನಿಸಿದರೆ ಅನೇಕ ವೀರರೂ ಧೀರರೂ ಶೂರರೂ ತ್ಯಾಗಿಗಳೂ ಸಾಹಿತಿಗಳೂ ಇನ್ನೂ ಅನೇಕಾನೇಕ ಪ್ರತಿಭಾವಂತರು ನಮ್ಮ ಚರಿತ್ರೆಯೊಳಗೆ ಆಗಿಹೋಗಿ ಅಮರರಾಗಿದ್ದಾರೆ. ಇತಿಹಾಸದ ಆಕಾಶದಲ್ಲಿ ಪ್ರಜ್ವಲಿಸುವ ತಾರಾಸಮೂಹಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ವಿಶೇಷವಾದೊಂದು ಬೆಳ್ಳಿ ನಕ್ಷತ್ರವಿದೆ. ಭಾರತದ ವಿಜ್ಞಾನ ಗಗನದ ಬೆಳ್ಳಿಚುಕ್ಕಿಯೇ ಸರ್ ಜಗದೀಶಚಂದ್ರಭೋಸ್. ಜನನ+ಬಾಲ್ಯ– ಈಗ ಬಾಂಗ್ಲಾದೇಶಕ್ಕೆ...

11

ಮಹಾಮಾತೆ ಜೀಜಾಬಾಯಿ

Share Button

ನಾನು ಸಂಗ್ರಹಿಸಿ ಬರೆದ ಹಾಗೂ ಮೆಚ್ಚಿದ ಪುಸ್ತಕಗಳು ‘ಪುರಾಣ ಪುನೀತೆಯರು’ ಮತ್ತು ‘ಪುರಾಣ ಪುರುಷರತ್ನಗಳು’ ಪುನೀತೆಯರು ಪುಸ್ತಕದಲ್ಲಿ 55 ಮಂದಿ ಸ್ತ್ರೀಯರ ಬಗ್ಗೆ ಇದ್ದರೆ ಪುರುಷರತ್ನ ದಲ್ಲಿ ನೂರುಮಂದಿಯರ ಬಗ್ಗೆ ಸಂಗ್ರಹಿಸಿ ಬರೆದಿರುತ್ತೇನೆ. ಅದರೊಳಗಿರುವ ಕೆಲವು ನಮ್ಮ ಸುರಹೊನ್ನೆಗೆ ಕಳುಹಿಸಿ ಪ್ರಕಟವಾಗಿ ಓದುಗ ಬಳಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಹಾಗೆಯೇ...

10

ಬಾಳೆಕಾಯಿಯ ಬಗೆ ಬಗೆ ಅಡುಗೆ

Share Button

. ಬಾಳೆ ಸಾದಾರಣ ಸಣ್ಣ ಹಿತ್ತಿಲು ಮನೆ ಇದ್ದವರೂ ನೆಟ್ಟು ಬೆಳೆಸಬಹುದು ಹಾಗೂ ಬೆಳೆಸುತ್ತಾರೆ. ಆದ್ದರಿಂದ ಬಾಳೆಕಾಯಿಯಿಂದ ಮಾಡಬಹುದಾದ ಅಲ್ಲದೆ ಅತಿಕಡಿಮೆ ಖರ್ಚಿನಲ್ಲಾಗುವ ಕೆಲವು ಅಡುಗೆಗಳನ್ನು ಇಲ್ಲಿ ಹೇಳ್ತೇನೆ. 1. ಬಾಳೆ ಕಾಯಿ ಪಲ್ಯ, 2.ಬಾಳೆಕಾಯಿ ಸಾಸಿವೆ, 3.ಬಾಳೆಕಾಯಿ ಹುಳಿಗೊಜ್ಜು, 4.ಬಾಳೆಕಾಯಿ ಮಜ್ಜಿಗೆ ಹುಳಿ,   5.ಬಾಳೆಕಾಯಿ ಸಾಂಬಾರು,6.ಬಾಳೆಕಾಯಿ...

6

ಯುಗಾದಿಯ ವಿಶೇಷತೆಗಳು

Share Button

ಯುಗಾದಿ ಎಂದರೆ ಸೃಷ್ಟಿಯ ಆರಂಭ,ಯುಗಾರಂಭ. ಇಲ್ಲಿ ಹೊಸ ವರ್ಷಾರಂಭ ಎಂಬುದೇ ಅರ್‍ಥೈಕೆ.ನಮ್ಮ ಧಾರ್ಮಿಕ ಪದ್ಧತಿ(ಪಂಚಾಂಗ) ಪ್ರಕಾರ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬೆರಡು ಆಚರಣೆಗಳು.ವಸಂತ ಋತುವಿನಲ್ಲಿ ಬರುವ ಈ ಹಬ್ಬಗಳಿಗೆ ಮದುಮಗಳಿನ ಮೆರುಗು!. ಚಿಗುರೆಲೆ ಫಲಪುಷ್ಪ ಬಿಡುವ ಕಾಲ!!. ಕೋಗಿಲೆ ಗಾನ!!!. ಇವುಗಳೆಲ್ಲ ಕಾಲ ವಿಶೇಷತೆಗಳು. |ಯುಗ-ಯುಗಾದಿ...

4

ರಾಮಾಯಣ ಸಾರ

Share Button

ಕೋಸಲ ದೇಶದ ದಶರಥ ರಾಜನಿಗೆ| ಹಿರಿಮಗನಾಗಿ ಜನಿಸಿದ ರಾಮ| ಕೌಸಲ್ಯಾದೇವಿಯ ಹಿರಿಮೆಯ ಪುತ್ರನಿಗೆ| ಕರಜೋಡಿಸಿ ಭಕ್ತಿಲಿ ನಮಿಸುತ್ತ ನಾಮ||೧|| ದಶಾವತಾರದ ರಾಮಾವತಾರವೆ| ಧರಣಿಲಿ ಬಾಳಿದ ಪುರುಷೋತ್ತಮ| ಲೋಕದ ಜನರ ಕಷ್ಟ ಕರಗಿಸುವ| ಲಾಲಿತ್ಯವೆನಿಪ ಲೋಕಾಭಿರಾಮ||೨|| ಪಿತನಾ ಮಾತಿನ ಶಿರಸಾವಹಿಸಿ| ತೀರ್ಪಿತ್ತ ಕೈಕೆಯ ಹಠವ ಪೂರೈಸಿ| ಕೌಸಲ್ಯೆ ಸುಮಿತ್ರೆಯರ...

Follow

Get every new post on this blog delivered to your Inbox.

Join other followers: