Author: Vijaya Subrahmanya
“ಸತ್ಯಭಾಮಾ ಒಂದು ಕಪ್ ಕಾಫಿ ಮಾಡಿತಾರೇ ಅತೀವ ಸುಸ್ತು”. ಆಫೀಸಿನಿಂದ ಬರುತ್ತಾ ಮಡದಿಯನ್ನು ಕರೆದ- ಆ ಮನೆಯ ಆಧುನಿಕ ಶ್ರೀಕೃಷ್ಣ. ಊಹೂಂ.ಮಡದಿಯ ಸೊಲ್ಲು ಕೇಳದು!. ತಾನೇ ಅಡುಗೆ ಮನೆಗೆ ಬಂದು, ಆಕೆಯ ಸನಿಹ ನಿಂದು “ಕರೆದರೂ ಕೇಳದೆ ಸುಂದರಿ!. ನನ್ನಲ್ಲೇಕೆ ಈ ಮೌನ?”. ಗಲ್ಲ ಹಿಡಿದೆತ್ತಿ ರಮಿಸತೊಡಗಿದಾಗ…....
ಕ್ರೋಧ ನಿಗ್ರಹ ಶಕ್ತಿ ಉಳ್ಳವನು ಯಾವುದನ್ನೂ ಜಯಿಸಬಹುದಂತೆ. ಶಾಂತಚಿತ್ತನೂ, ಜಿತಕ್ರೋಧನೂ ಮಹಾಜ್ಞಾನಿಯೂ ಆಗಿರಬೇಕಾರದ ಏಳೇಳು ಜನ್ಮದ ಸುಕೃತ ಬೇಕಂತೆ. ಅಂತಹವರಿಗೆ ವೈರಿಗಳಿಲ್ಲ. ಒಂದು ವೇಳೆ ತನಗೆ ಕೇಡುಂಟು ಮಾಡಿದರೂ ಮಾಡಿದವರಿಗೆ ಒಳ್ಳೆಯದನ್ನೇ ಬಯುಸುವ ಮಹಾಗುಣ ಜಿತಕ್ರೋಧನಿಗೆ ಇರುತ್ತದೆ. ಸಪ್ತಋಷಿಗಳಲ್ಲಿ ಪ್ರಧಾನರಾದ ವಸಿಷ್ಠರು ಅಂತಹ ಮಹಾಮೇರು ಮಹರ್ಷಿ,...
ಪೂರ್ವದಲ್ಲಿ ಲೋಕಕಲ್ಯಾಣಕ್ಕಾಗಿ, ಸತ್ಪುರುಷರ ರಕ್ಷಣೆಗಾಗಿ ದೇವಮಾನವರು ತ್ಯಾಗ, ಬಲಿದಾನಗಳನ್ನು ಮಾಡುತ್ತಿದ್ದರು. ರಾಕ್ಷಸರಿಂದ, ಚೋರರಿಂದ, ದೇಶದ್ರೋಹಿಗಳಿಂದ ರಕ್ಷಿಸಲು ತಮ್ಮ ದೇಹವನ್ನೇ ಮುಡಿಪಾಗಿಸುತ್ತಿದ್ದರು. ಕೆಲವು ವೇಳೆ ಯಾವುದಕ್ಕೂ ಬಗ್ಗದ ರಾಕ್ಷಸರಿಂದ ದೇವತೆಗಳಿಗೆ ಬಹಳ ಉಪಟಳವಾಗುತ್ತಿತ್ತು. ಈ ಸಂದರ್ಭದಲ್ಲಿ ದೇವತೆಗಳ ಒಡೆಯನಾದ ದೇವೆಂದ್ರನನ್ನು ಮುಂದಿಟ್ಟುಕೊಂಡು ಬ್ರಹ್ಮನಲ್ಲಿಗೋ ವಿಷ್ಣುವಿನಲ್ಲಿಗೋ ಹೋಗಿ...
ಪ್ರಕೃತಿಯಲ್ಲಿ ಅಸಂಖ್ಯಾತ ಜೀವಿಗಳಿವೆ. ಅವುಗಳಲ್ಲಿ ಎಷ್ಟೊಂದು ವೈಚಿತ್ರ್ಯಗಳಿವೆ. ಜೀವಿಗೆ ಹುಟ್ಟು ಇರುವಂತೆ ಸಾವೂ ನಿಶ್ಚಿತವು , ಈ ಹುಟ್ಟು ಸಾವುಗಳ ಗುಟ್ಟನ್ನು ಪ್ರಕೃತಿ ಇನ್ನೂ ಬಿಟ್ಟುಕೊಟ್ಟಿಲ್ಲ ಎಂದೇ ಹೇಳಬೇಕು. ಮಾನವರಲ್ಲಿ ಕುಟುಂಬ ಯೋಜನೆ ಮಾಡುತ್ತಾರೆ, ಮಾಡಿಸುತ್ತಾರೆ. ಆದರೆ ಒಂದು ಮಗುವೂ ಇಲ್ಲದವರಿಗೆ, ಬೇಕೆನಿಸಿದವರಿಗೆ ಹಲವು ಕಾಲ ತಪಸ್ಸು...
ದಶಾವತಾರಗಳಲ್ಲಿ ಎಂಟನೇ ಅವತಾರವೆನಿಸಿದ ಕೃಷ್ಣಾವತಾರವು ಶ್ರೇಷ್ಠವಾದುದು. ಕೃಷ್ಣನ ಜನನದಿಂದ ಹಿಡಿದು ಪೂತನಿ ಸಂಹಾರ, ಗೋವರ್ಧನೋದ್ದಾರ ಕಾಳಿಯ ಮರ್ಧನ ಮೊದಲಾದ ಬಾಲಲೀಲೆಯ ಸಾಹಸಗಳು ಅವತಾರ ಪುರುಷನಿಗಲ್ಲದೆ ಅನ್ಯಥಾ ಸಾಧ್ಯವಿಲ್ಲ ಅಲ್ಲವೇ ? ದುಷ್ಟ ಸಂಹಾರ, ಶಿಷ್ಟ-ರಕ್ಷಣೆ, ಪಾಂಡವ-ಕೌರವ ಯುದ್ದದಲ್ಲಿ ಪಾಂಡವರ ಪಕ್ಷದಲ್ಲಿದ್ದು ಅರ್ಜುನನ ಸಾರಥ್ಯ, ಇವೆಲ್ಲವುಗಳೂ ಧರ್ಮ ಸಂಸ್ಕೃತಿಯ...
ತಮ್ಮ ಮಕ್ಕಳು ಬಾಳಿಗೊಂದು ನಂಬಿಕೆಯಾಗಿ,ಬದುಕಿಗೊಂದು ನಂದಾದೀಪವಾಗಿ ಬೆಳಗಬೇಕು.ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದೇ ಎಲ್ಲಾ ತಂದೆ-ತಾಯಿಯರ ಮನೋಭೂಮಿಕೆ. ಶಿಕ್ಷಣ ಸಂಸ್ಥೆಗಳಿಂದು ಬೇಕಾದಷ್ಟು ತಲೆಯೆತ್ತಿ ನಿಂತಿವೆ. ಅವುಗಳಲ್ಲಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಆಯಾಯ ಮಟ್ಟಕ್ಕೆ ತಕ್ಕಂತೆ ,ಆಧುನಿಕ ತಂತ್ರಜ್ಞಾನದೊಂದಿಗೆ; ಸಂಸ್ಕೃತಿ- ಸಂಸ್ಕಾರಯುತ ಶಿಕ್ಷಣ ನೀಡಿ ತಯಾರುಗೊಳಿಸುವ ವಿದ್ಯಾಸಂಸ್ಥೆಗಳು ಬೆರಳೆಣಿಕೆಯಷ್ಟು...
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಲು ಎಡೆಬಿಡದೆ ಓದಬೇಕಾಗುತ್ತದೆ. ಕೆಲವು ವೇಳೆ ಪ್ರಯತ್ನ ಸಾಕಾಗದೆಯೋ ನೆನಪು ಶಕ್ತಿ ಕುಂಠಿತವಾಗಿಯೋ, ಸೋಮಾರಿತನದಿಂದಲೋ, ಇನ್ಯಾವುದೇ ಕಾರಣದಿಂದಲೋ ಪರೀಕ್ಷೆಯಲ್ಲಿ ಸೋಲುವುದಿದೆ. ಮತ್ತೊಮ್ಮೆ ಪರೀಕ್ಷೆ ಕಟ್ಟಿ, ಕಷ್ಟಪಟ್ಟು ಓದಿ, ಪರೀಕ್ಷೆಯಲ್ಲಿ ಪಾಸಾಗುವ ತನಕ , ಪ್ರಯತ್ನ ಮುಂದುವರಿಸಬೇಕು. ಒಂದೊಮ್ಮೆ ಪ್ರಯತ್ನದಲ್ಲಿ ಸೋತರೆ ಮರಳಿ ಯತ್ನವ...
ಮಾನವನಿಗೆ ಆಹಾರದೊಂದಿಗೆ ಆರೋಗ್ಯವೂ ಮುಖ್ಯ. ಆಹಾರ, ಆರೋಗ್ಯ ಹದವಾಗಿದ್ದಾತ ಆಯುರಾರೋಗ್ಯದಿಂದಿರಬಲ್ಲ. ಹೀಗೆ ಆರೋಗ್ಯ, ಆಯುಸ್ಸು ಗಟ್ಯಾಗಿರಬೇಕಾದರೆ, ದೇವರ ಅನುಗ್ರಹವೂ ಅಗತ್ಯ. ನಮ್ಮ ವಾತಾವರಣ ಶುದ್ಧವಾಗಿರಬೇಕು, ನಾವು ಸೇವಿಸುವ ಗಾಳಿ, ನೀರು, ಪಾನೀಯ, ಎಲ್ಲವೂ ಮಾಲಿನ್ಯ ರಹಿತವಾಗಿರಬೇಕು, ಮಾಟ, ಮಾಯ, ಮಂತ್ರ ಮೊದಲಾದ ಕ್ಷುದ್ರ ಶಕ್ತಿಗಳು ನಮ್ಮ ಮೇಲೆ ...
ಮಹರ್ಷಿಯೊಬ್ಬ ಒಂದು ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ತನ್ನ ಹೆಂಡತಿಯ ಮೇಲೆ ಮೇಲೆ ಸಿಟ್ಟಾದ, ಆ ಕೋಪ ಎಷ್ಟಿತ್ತೆಂದರೆ ಆಕೆಯ ಶಿರಚ್ಛೇದನವ್ನ್ನು ಮಾಡಲು ತನ್ನ ಐದಾರು ಮಕ್ಕಳಿಗೂ ಆಜ್ಞಾಪಿಸುತ್ತಾನೆ. ಯಾವ ಕಟುಕನಾದರೂ ತನ್ನ ಹೆತ್ತತಾಯಿಯ ತಲೆ ಕಡಿಯುವುದಕ್ಕೆ ಒಪ್ಪಿಯಾನೇ? ಅಂತದದ್ದರಲ್ಲಿ ಸಚ್ಚಾರಿತ್ರ್ಯ ಮಕ್ಕಳು ಒಪ್ಪುತ್ತಾರೆಯೇ ? ಎಂದು ನಾವೆಲ್ಲ...
ಪರಾಕ್ರಮವನ್ನು ಎಲ್ಲರೂ ಬಯಸುತ್ತಾರೆ. ವೈರಿಗಳು ಹೆದರುತ್ತಾರೆ. ಆದರೆ ಶೂರತ್ವ, ಸಾಮರ್ಥ್ಯ ಇದ್ದರೂ ಸತ್ಯ, ನ್ಯಾಯ, ಧರ್ಮ ಇಲ್ಲದಿದ್ದಲ್ಲಿ ಒಂದು ದಿನ ಅಂತಹವನ ಪತನವಾಗುವುದಂತೂ ಖಂಡಿತ. ಇದಕ್ಕೆ ದೃಷ್ಟಾಂತವಾಗಿ ಪುರಾಣದಿಂದ ಹೇರಳವಾಗಿ ಉದಾಹರಣೆಗಳು ನಮಗೆ ದೊರೆಯುತ್ತವೆ. ಈ ನಿಟ್ಟಿನಲ್ಲಿ ರಾಕ್ಷಸ ಗುಣದವರು ತಮ್ಮ ಪರಾಕ್ರಮ ಹೆಚ್ಚಿಸಿಕೊಳ್ಳಲು ಬ್ರಹ್ಮ,...
ನಿಮ್ಮ ಅನಿಸಿಕೆಗಳು…