Daily Archive: December 14, 2017

5

ಇದನ್ನು ಪಾಶ್ಚಾತ್ಯರಿಂದ ಕಲಿಯಬಹುದಲ್ಲ?

Share Button

  ಕೆಲವು ತಿಂಗಳ ಹಿಂದೆ ಜರ್ಮನಿಯ ವಿದ್ಯಾರ್ಥಿನಿಯೊಬ್ಬಳು ಸಾಂದರ್ಭಿಕವಾಗಿ, ನಮ್ಮ ಸಂಸ್ಥೆಗೂ ಭೇಟಿ ಕೊಟ್ಟಿದ್ದಳು. ಶ್ರೀಮಂತ ಉದ್ಯಮಿಯ ಮಗಳಾದರೂ, ತಮಿಳುನಾಡಿನ ಅನಾಥಾಲಯವೊಂದರಲ್ಲಿ ಒಂದೆರಡು ತಿಂಗಳ ಕಾಲ ಸ್ವಯಂಸೇವಕಿಯಾಗಿ ದುಡಿಯಲೆಂದು ಬಂದಿದ್ದಳು. ಅಲ್ಲಿ ಅವಳ ಜೀವನಶೈಲಿ ತೀರಾ ಸಾಮಾನ್ಯವಾಗಿತ್ತು. ಸಹಜವಾಗಿಯೇ, ಇವಳೇಕೆ ಇದನ್ನು ಆಯ್ಕೆ ಮಾಡಿಕೊಂಡಳು ಎಂಬ ಕುತೂಹಲದಿಂದ...

1

ಹುದುಗಿಸಿಕೊ ಎನ್ನ ..

Share Button

  ನಸುಕಿನ  ಆಹ್ಲಾದ  ಮೌನದಿ ಸಪ್ಪಳವ ಅಡಗಿಸಿದ ಮನದಿ ಮಾತುಗಳ  ಅಣಗಿಸಿದ ನಿಶ್ಯಬ್ದದಿ ಶಬ್ಡಗಳ ಗದ್ದಲವಿರದ  ಧ್ಯಾನದಿ ನಿನ್ನೊಳಗಿನ  ಮಧುರ  ಸ್ವರವ ಆಲಿಸಿ ಆನಂದಿಸುವ ಸುಸಮಯದಿ ನಿನ್ನೊಳಗೆ  ಲೀನವಾಗುವೆ   ಕರಗಿ … ಒಲ್ಲೆಯೆನದೆ ಒಪ್ಪಿಕೊ ದಯಮಾಡಿ ಹುದುಗಿಸಿಕೊ   ಅನಂತ ಚೇತನದ ಅಲೆಗಳ  ಒಳ ಪದರುಗಳಲಿ ನಾಲ್ಕೇ ದಿನಗಳ...

1

ಚೆಲುವಿನ ಕನ್ನಡ ನಾಡು

Share Button

  ಎಂತಹ ನಾಡು ನಮ್ಮಿ ಈ ಕನ್ನಡ ನಾಡು ಸುಂದರ ಚೆಲುವಿನ ನಾಡು ಗಂಧದ ಸುಂಗಧದ ಬೀಡು ಸಹ್ಯಾದ್ರಿ ಸೊಬಗಿನ ನಾಡು ಕನ್ನಡ ನುಡಿಯೇ ನಾಣ್ಣುಡಿ ಸಾಮರಸ್ಯದ ಕನಕನ ಕಿಂಡಿ ಹುಬ್ಬೇರಿಸುವ ತಿಂಡಿ ನಮಗಿದು ಹೆಮ್ಮೆಯ ಬೆನ್ನುಡಿ ಕನ್ನಡಿಗರಿಗೆ ಕನ್ನಡಿ ಎಲ್ಲೆಲ್ಲೂ ಕನ್ನಡ ನುಡಿಯಲ್ಲೂ ಕನ್ನಡ ನಡೆಯಲ್ಲೂ...

2

ಕರಿಘಟ್ಟದಲ್ಲಿ ಹಸಿರುಕ್ರಾಂತಿ

Share Button

ಆಧುನಿಕ ಜೀವನಶೈಲಿಗೆ  ಒಗ್ಗಿಕೊಂಡ ಜನರಿಗೆ  ತಿಂಗಳಿಗೆ ಒಮ್ಮೆಯಾದರೂ ಭಾನುವಾರದ ರಜಾದಿನದಂದು ಯಾವುದಾದರೂ ಸುಂದರವಾದ ನಿಸರ್ಗದ ಮಡಿಲಿನಲ್ಲಿ ಚಾರಣ ಕೈಗೊಳ್ಳಬೇಕು ಅಥವಾ ಯಾವುದಾದರೂ ದೇವಾಲಯಕ್ಕೆ ಭೇಟಿ ಕೊಡಬೇಕು ಎನಿಸುತ್ತದೆ.   ಬಹಳಷ್ಟು ಸಂದರ್ಭಗಳಲ್ಲಿ ‘ಹಸಿರೇ ಉಸಿರು, ಕಾಡಿದ್ದರೆ ನಾಡು’ ಎಂಬ ಮಾತನ್ನು ಹೇಳುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಆದರೆ ಇದನ್ನು ಅನುಷ್ಟಾನಕ್ಕೆ...

1

ಕೃತಿ ಪರಿಚಯ: ಗೀತಾ ಭಾವಧಾರೆ.

Share Button

ಕೃತಿಯ ಹೆಸರು: ಗೀತಾ ಭಾವಧಾರೆ. ಲೇಖಕರು: ಸ್ವಾಮಿ ಸೋಮನಾಥಾನಂದ. ಪ್ರಕಾಶಕರು: ಶ್ರೀ ರಾಮಕೃಷ್ಣ ಆಶ್ರಮ. ಹಿಂದೂಗಳ ನಂಬಿಕೆಯ ಪ್ರಕಾರ ಇಂದು ಗೀತಾ ಜಯಂತಿ. ಭಗವದ್ಗೀತೆ ಉದಿಸಿದ ದಿನ! ಆದ್ದರಿಂದ ಗೀತೆಯ ಕುರಿತಾದ ಪುಸ್ತದಿಂದಲೇ ಓದೋಣ ಬನ್ನಿ! ಒಟ್ಟು 646 ಪುಟಗಳ ಬೃಹತ್ ಗ್ರಂಥ ಗೀತಾ ಭಾವಧಾರೆ. ಕನ್ನಡದಲ್ಲಿ...

Follow

Get every new post on this blog delivered to your Inbox.

Join other followers: