Category: ಧಾರವಾಡ ಸಾಹಿತ್ಯ ಸಂಭ್ರಮ

12

ಧಾರವಾಡ ಸಾಹಿತ್ಯ ಸಂಭ್ರಮ – 2018

Share Button

  ಹೊಸದಾಗಿ ಬಿಡುಗಡೆಯಾಗಲಿರುವ ಬಹುಚರ್ಚಿತ ಸೂಪರ್ ಹಿಟ್  ಚಲನಚಿತ್ರವು ಪ್ರದರ್ಶಿಸಲ್ಪಡುವ ದಿನಾಂಕವನ್ನು ಮುಂಚಿತವಾಗಿ ಗಮನಿಸಿ, ಮುಂಗಡ ಟಿಕೆಟ್ ಕಾಯ್ದಿರಿಸಿ, ಪ್ರಥಮ ಪ್ರದರ್ಶನದಲ್ಲಿಯೇ ಸಿನೆಮಾ ನೋಡಿ ಗೆದ್ದೆವೆಂಬಂತೆ  ಬೀಗುವವರಿರುತ್ತಾರೆ. ಆಸಕ್ತರಿಗೆ  ಅದೊಂದು ಸಂಭ್ರಮ ಹಾಗೂ ಸಿನೆಮಾದ ಯಶಸ್ಸಿನ ಮಾನದಂಡವೂ ಹೌದು. ಆದರೆ ಸರ್ವವೂ ಆಂಗ್ಲಮಯವಾಗುತ್ತಿರುವ ಈಗಿನ ದಿನಗಳಲ್ಲೂ,  ಕನ್ನಡ ಸಾಹಿತ್ಯ...

9

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 3

Share Button

ಯಥಾ ಪ್ರಕಾರ  ಮೂರನೆಯ  ದಿನವೂ ನಾಷ್ಟಾ  ಮುಗಿದ ನಂತರ  ಸಂಭ್ರಮದ 12 ನೆಯ ಗೋಷ್ಠಿ ಗೆ ಸಾಕ್ಷಿ  ಆದೆವು , ಗೋಷ್ಠಿ 12. ಸತ್ಯದೊಂದಿಗೆ  ಪ್ರಯೋಗ  (ಆತ್ಮಕಥೆಗಳು ) ಶ್ರೀ ಜಿ .ಎಸ್  ಅಮೂರ ಅವರ  ಅನುಪಸ್ಥಿತಿಯಲ್ಲಿ ಶ್ರೀ ಗಿರಡ್ಡಿ  ಗೋವಿಂದರಾಜರು ಭಾಗವಹಿಸಿ , ಶ್ರೀ ಅನಂತಮೂರ್ತಿ ,ಮತ್ತು ಶ್ರೀ ಪಿ.ಲಂಕೇಶ ಅವರ ಆತ್ಮಕಥೆಗಳು ಜನರಿಗೆ...

6

ಕುಮಾರ ವ್ಯಾಸನ ಹುಟ್ಟೂರಾದ ‘ಕೋಳಿವಾಡ’

Share Button

ಜನವರಿ 20, 2016 ರಂದು, ಇಬ್ಬರು ಗೆಳತಿಯರೊಡಗೂಡಿ, ಹುಬ್ಬಳ್ಳಿಯಿಂದ ಹಂಪಿಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಸುಮಾರು 25 ಕಿ.ಮೀ ಸಾಗಿರಬಹುದು. ಅಷ್ಟರಲ್ಲಿ ‘ಕುಮಾರ ವ್ಯಾಸನ ಹುಟ್ಟೂರಾದ ಕೋಳಿವಾಡ’ಕ್ಕೆ ಹೋಗುವ ರಸ್ತೆಯ ಕಮಾನು ಕಾಣಿಸಿತು. ತಲೆಯಲ್ಲಿ ಮಿಂಚಿನ ಸಂಚಾರವಾಯಿತು! “ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ...

1

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 2

Share Button

ಎರಡನೆಯ ದಿನ ಮುಂಜಾನೆ ಎದ್ದಾಗ ಹಿಂದಿನ ದಿನದ ಗುಂಗು  ಇನ್ನು ತಲೆಯಲ್ಲಿ ಕೊರೆಯುತ್ತ ಇತ್ತು.   ಸ್ನೇಹಿತರೊಂದಿಗೆ  ಸಂಭ್ರಮದ ಸ್ಥಳಕ್ಕೆ  ಪಯಣಿಸಿ . ನಾಷ್ಟಾ ಮುಗಿಸಿಕೊಂಡು  ಹಾಲನಲ್ಲಿ ಆಸೀನರಾದೆವು. ಎಂದಿನಂತೆ ಬೆಳಿಗ್ಗೆ 10-00  ಘಂಟೆಗೆ 6 ನೆಯ ಗೋಷ್ಠಿ ಪ್ರಾರಂಭ. ವಿಷಯ— ಮಾಧ್ಯಮಗಳಲ್ಲಿ(T.V )ಸತ್ಯ ನೈತಿಕತೆ,,ಮತ್ತು ಸಾಮಾಜಿಕ  ಹೊಣೆಗಾರಿಕೆ  ಶ್ರೀ ಬಿ....

6

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 1

Share Button

ಈ  ಮೊದಲು ಧಾರವಾಡದ ಬೇಂದ್ರೆ ಅವರ ಸಾಧನಕೇರಿ  ನೋಡಲು ಮತ್ತು ಧಾರವಾಡದ ಫೆಡೆ ಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು, ಇದಕ್ಕೆ ಇನ್ನೊಂದು ಗರಿಯಾಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ 4 ವರ್ಷಗಳಿಂದ ಸೇರ್ಪಡೆಯಾಗಿದೆ. ಕರ್ನಾಟಕ ವಿಶ್ವ  ವಿದ್ಯಾಲಯದ ಆವರಣದಲ್ಲಿಯ  ಡೈಮಂಡ್  ಕಟ್ಟಡದಲ್ಲಿ ಪ್ರತಿವರ್ಷ ಸಂಕ್ರಮಣದ  ಆಸು ಪಾಸಿನಲ್ಲಿ  ಇದನ್ನು  ಹಮ್ಮಿಕೊಳ್ಳಲಾಗುವದು ವರ್ಷದಿಂದ  ವರ್ಷಕ್ಕೆ  ಜನ  ಜಾಸ್ತಿ ಆಗುತ್ತಾ...

2

ಉತ್ತರಜಿಲ್ಲೆಯಿಂ ದಕ್ಷಿಣಜಿಲ್ಲೆಗೂ ಕನ್ನಡ ಕಂಪನು ಬೀರುತಿದೆ…

Share Button

ಕಳೆದ ವರ್ಷ ಧಾರವಾಡದಲ್ಲಿ ಜರುಗಿದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪುಗಳು ಇನ್ನೂ ಹಸಿರಾಗಿರುವಾಗಲೇ ಮತ್ತೆ ಬಂತು 2016  ರ ‘ಸಾಹಿತ್ಯ ಸಂಭ್ರಮ’. ಜನವರಿ 22 ರಿಂದ 24  ರ ವರೆಗೆ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸುವರ್ಣ ಮಹೋತ್ಸವ ಭವನವು ಹಿರಿ-ಕಿರಿಯ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಂದ ತುಂಬಿ ತುಳುಕುತಿತ್ತು....

2

ಭಾಷೆಯು ಸೃಷ್ಟಿಸುವ ಸಂಭ್ರಮ…

Share Button

ನಮ್ಮ ಯುವಯೋಧರು ಹಿಮಾಲಯ ಪರ್ವತಕಣಿವೆಗಳಲ್ಲಿ, ಮರುಭೂಮಿಯ ಸುಡುಬಿಸಿಲು-ಕೊರೆಯುವ ಚಳಿಯಲ್ಲಿ, ಭೋರ್ಗರೆಯುವ ಸಮುದ್ರದಲ್ಲಿ, ಕಟ್ಟೆಚ್ಚರದಿಂದ ನಿದ್ದೆಗೆಟ್ಟು ದೇಶ ಕಾಯುತ್ತಿದ್ದಾರೆ. ತಮ್ಮ ಕುಟುಂಬದಿಂದ ದೂರವಿರುವ ಅನಿವಾರ್ಯತೆಯೂ ಬಹಳಷ್ಟು ಮಂದಿಯನ್ನು ಕಾಡುತ್ತದೆ. ‘ಮೇರಾ ಭಾರತ್ ಮಹಾನ್’ ನಲ್ಲಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಇರಲು ಅವರೇ ಮುಖ್ಯ ಕಾರಣ. ದೇಶ ಕಾಯುವ ಯೋಧರಿಗೆಲ್ಲರಿಗೂ ಶಿರಸಾ...

4

ಪೇಡಾ….ಬೇಡಾ ಅನ್ನೋರು ಉಂಟೇ?

Share Button

    ಬೇಡಾ ಅನ್ನೋರು ಉಂಟೆ…ಪೇಡಾ….ಬೇಡಾ ಅನ್ನೋರು ಉಂಟೇ? ಧಾರವಾಡದ ಸಿಗ್ನೇಚರ್ ಸ್ವೀಟ್ ‘ಪೇಡಾ’. ಪೇಡಾ ತಯಾರಕರು ಹಲವು ಮಂದಿ ಇರಬಹುದಾದರು ‘ಬಾಬುಸಿಂಗ್ ಠಾಕೂರ್ ಪೇಡಾ’ ಮಂಚೂಣಿಯಲ್ಲಿದೆ ಮತ್ತು ತನ್ನದೇ ಆದ ಚರಿತ್ರೆಯನ್ನೂ ಹೊಂದಿದೆ.ಉತ್ತರಪ್ರದೇಶದಿಂದ ಸುಮಾರು 150 ವರ್ಷಗಳ ಹಿಂದೆ ಧಾರವಾಡಕ್ಕೆ ವಲಸೆ ಬಂದಿದ್ದ ಠಾಕೂರ್ ವಂಶದ...

ಹೇಮಮಾಲಾ ಬಿ, ಮೈಸೂರು. 4

ಸಾಹಿತ್ಯ-ಸಂಭ್ರಮ-ಸಂಗೀತಗಳ ಸಂಗಮ

Share Button

    ಇತ್ತೀಚೆಗೆ ನನಗೆ ಅಂಟಿಕೊಂಡ ಗೀಳು ಕನ್ನಡದಲ್ಲಿ ತೋಚಿದಂತೆ ಗೀಚುವುದು. ಇದರ ಅಭಿವ್ಯಕ್ತಿಗೆ ವೇದಿಕೆಯಾಗಿ ‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದ್ದಾಯಿತು. ಸಮಾನಾಸಕ್ತರೂ,  ಫೇಸ್ ಬುಕ್ ಗೆಳೆಯ/ಗೆಳತಿಯರೂ  ಈ ಹವ್ಯಾಸಕ್ಕೆ ತಾವೂ  ಕೈಜೋಡಿಸಿ, ನೀರೆರೆದು ಪೋಷಿಸಿದರು ಎಂದು ಹೇಳಿಕೊಳ್ಳಲು ಸಡಗರವಾಗುತ್ತಿದೆ. ಇದರ ಮುಂದುವರಿದ ಭಾಗವೋ ಎಂಬಂತೆ, ಹುಬ್ಬಳ್ಳಿಯಲ್ಲಿರುವ ಶ್ರೀ ರಂಗಣ್ಣ...

6

ಬೇಂದ್ರೆ- ಶ್ರೀಮಾತಾ – ಸಾಧನಕೇರಿ

Share Button

ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ ‘ಶ್ರೀಮಾತಾ’ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು.                 –...

Follow

Get every new post on this blog delivered to your Inbox.

Join other followers: