Category: ಯೋಗ-ಆರೋಗ್ಯ

2

ಮುಂಗಾಲಿನ ನಡಿಗೆ…’ತಾಡಾಸನ’

Share Button

ಮಧ್ಯವಯಸ್ಸು ಸಮೀಪಿಸುತ್ತಿದ್ದಂತೆ, ಕೆಲವರಿಗೆ ಕಾಲಿನ ರಕ್ತನಾಳಗಳು ವಕ್ರವಾಗುವುದು, ದಪ್ಪವಾಗುವುದು, ನೀಲಿಬಣ್ಣ ಹೊಂದಿ ತಿರುಚಿದಂತೆ ಕಾಣಿಸುವುದು ಇತ್ಯಾದಿ ಸಮಸ್ಯೆಗಳುಂಟಾಗುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ Varicose Veins ಅನ್ನುತ್ತಾರೆ. Varicose Veins ನಿಂದಾಗಿ ತೀರಾ ತೊಂದರೆಗಳಿಲ್ಲವಾದರೂ ಕಾಲಿನ ಅಂದಗೆಡುತ್ತದೆ ಮತ್ತು ಕೆಲವರಿಗೆ ಕಾಲುನೋವಿನ ಅನುಭವವಾಗುತ್ತದೆ. Varicose Veins ಉಂಟಾಗದಂತೆ ತಡೆಗಟ್ಟಲು,...

3

ಆಸಿಡಿಟಿ ಬಗ್ಗೆ ಇರಲಿ ಅರಿವು

Share Button

    45 ವರ್ಷದ ಗಿರಿಜಾರಿಗೆ ಈಗೀಗ ಸಮಾರಂಭಗಳ ಔತಣಗಳಿಗೆ ಹೋಗಲು ಬೇಜಾರು.ಏನು ತಿಂದರೂ ಹುಳಿತೇಗು, ಹೊಟ್ಟೆ ಉಬ್ಬರಿಸುವುದು, ತಲೆಸುತ್ತು ಬರುವುದು.  ಕಾಲೇಜ್ ಸ್ಟೂಡೆಂಟ್ ರಾಹುಲ್‌ಗೂ ಆಗಾಗ ತಲೆನೋವು,ವಾಕರಿಕೆ,ಹೊಟ್ಟೆ ನೋವು. ಈ ತರಹದ ತೊಂದರೆಗಳೊಂದಿಗೆ ವೈದ್ಯರ ಬಳಿ ಬರುವವರು ಅನೇಕ.ಇವೆಲ್ಲದಕ್ಕೂ ಮುಖ್ಯ ಕಾರಣ ಆಸಿಡಿಟಿ.ನಾವು ಸೇವಿಸಿದ ಆಹಾರವು ಅನ್ನನಾಳದ...

8

ಬಾಯಿ ಹುಣ್ಣು !…ಹೇಗೆ ಉಣ್ಣಲಿ ಇನ್ನು?!

Share Button

ಇದು ಬಾಯಿ ಹುಣ್ಣು ಕಾಣಿಸಿಕೊಂಡಾಗ ಹಲವರ ಅಳಲು. ಬಾಯಿಯ ಒಳಭಾಗ(ನಾಲಿಗೆ,ವಸಡು,ಕೆನ್ನೆಯ ಒಳಭಾಗ ಹಾಗೂ ತುಟಿಯ ಒಳಭಾಗ) ದಲ್ಲಿಕಾಣಿಸಿಕೊಳ್ಳುವ ನೋವಿನಿಂದ ಕೂಡಿದ ಸಣ್ಣ ಗುಳ್ಳೆಗಳಿಗೆ ಬಾಯಿಹುಣ್ಣು (Mouth Ulcer) ಎನ್ನುವರು. ಒಂದರಿಂದ ಹಲವಾರು ಗುಳ್ಳೆಗಳು ಒಮ್ಮೆಲೇ ಕಾಣಿಸಿಕೊಳ್ಳಬಹುದು. ಏನನ್ನೂ ತಿನ್ನಲೂ,ಕುಡಿಯಲೂ ಹಾಗೂ ಮಾತನಾಡಲೂ ಆಗದಂತಹ ಪರಿಸ್ಥಿತಿ.ಸಾಧಾರಣವಾಗಿ ಏಳರಿಂದ ಹತ್ತು...

3

ಬೇಸಿಗೆಯಲ್ಲಿ ಶಾರೀರಿಕ ನಿರ್ಜಲೀಯತೆ (ಡಿಹೈಡ್ರೇಷನ್)

Share Button

ಬೇಸಿಗೆ ಶುರುವಾದೊಡನೆ ಎಲ್ಲರಿಗೂ ತಿರುಗಾಟದ ಸಂಭ್ರಮ. ಆದರೆ ಸಮಸ್ಯೆ, ಸೆಕೆ..ಬಾಯಾರಿಕೆ…ಸುಸ್ತು..!! ಇದಕ್ಕೆ ಕಾರಣ ಅತಿಯಾದ ತಾಪಮಾನ ಹಾಗೂ ಬೇಸಿಗೆಯಲ್ಲಿ ಹಗಲು ದೀರ್ಘವಾಗಿರುವುದು. ಇದರಿಂದಾಗಿ ದೇಹವು ಉಷ್ಣತೆಯನ್ನು ಕಡಿಮೆಗೊಳಿಸುವುದಕ್ಕೋಸ್ಕರ ಅತಿಯಾಗಿ ಬೆವರುತ್ತದೆ. ದೇಹದ 60-65 % ಭಾಗವು ನೀರಿನಿಂದ ಕೂಡಿದೆ.ಹಾಗಾಗಿ ಶರೀರದಿಂದ ಎಷ್ಟು ಪ್ರಮಾಣದ ನೀರು ಹೊರ ಹೋಗುತ್ತದೋ...

20

ಅಭ್ಯಂಗ – ಎಣ್ಣೆ ಸ್ನಾನ

Share Button

ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಅಭ್ಯಂಗಕ್ಕೆ ಆತ್ಯಂತ ಮಹತ್ವವಿದೆ. ಶರೀರಕ್ಕೆ ಯಾವುದಾದರೂ ಸ್ನೇಹಾದಿ ತೈಲವನ್ನು ಹಚ್ಚಿ ಮೃದುವಾಗಿ ತೀಡುವುದಕ್ಕೆ ಅಭ್ಯಂಗವೆಂದು ಹೇಳುತ್ತಾರೆ.ಇದು ಶಿಶುವಿನಿಂದ ವೃದ್ಧರತನಕ ವಯೊಮಿತಿಯಿಲ್ಲದೆ ಎಲ್ಲರೂ ಅನುಸರಿಸಬಹುದಾದಂತಹ ಸರಳ ವಿಧಾನವಾಗಿದೆ. ಆಭ್ಯಂಗವು ಸ್ವಸ್ಥರ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ರೋಗಿಗಳ ನೋವನ್ನು ನಿವಾರಿಸುತ್ತದೆ. ನಿತ್ಯವೂ ಅಭ್ಯಂಗ ಮಾಡುವುದರಿಂದ...

11

ವಿರುದ್ಧಾಹಾರ

Share Button

ನಮ್ಮಲ್ಲಿ ಒಂದು ಮಾತಿದೆ- “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ”. ಇದು ಅಕ್ಷರಶಃ ಸತ್ಯ. ಇತ್ತೀಚಿನ ವೈದ್ಯಕೀಯ ವಿದ್ಯಾಮಾನಗಳನ್ನು ಮತ್ತು ವೈದ್ಯರ ಅನುಭವಗಳನ್ನುಗಮನಿಸಿದರೆ ಈ ಗಾದೆಯ ಮೊದಲಾರ್ಧಕ್ಕೆ ಹೆಚ್ಚು ತಾಳೆಯಾಗುತ್ತದೆ. ಇಂದಿನ ಪೀಳಿಗೆಯವರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಬರಲು ಕಾರಣ ಬದಲಾದ ಜೀವನ ಶೈಲಿ ಮತ್ತು...

5

ಗರಿಕೆ… ಎಂಬ ದೇವಮೂಲಿಕೆ

Share Button

ಗರಿಕೆ, ಗರಿಕೆ ಹುಲ್ಲು ಎಂದು ಕನ್ನಡದಲ್ಲಿಯೂ ದೂರ್ವಾ,ಅನಂತ ಎಂದು ಸಂಸ್ಕೃತದಲ್ಲಿಯೂ ಈ ಹುಲ್ಲು ಅರಿಯಲ್ಪಡುತ್ತದೆ. ವಿಘ್ನ ನಿವಾರಕನಾದ ಗಣಪತಿಗೆ ಇದು ಅತ್ಯಂತ ಪ್ರಿಯವಾಗಿದ್ದು ಅವನ ಎಲ್ಲಾ ಪೂಜಾಕಾರ್ಯಗಳಲ್ಲೂ ಪ್ರಾಶಸ್ತ್ಯವನ್ನು ಪಡೆಯುತ್ತದೆ. ಮಾತ್ರವಲ್ಲದೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಅಡಕವಾಗಿವೆ. ಇದರ ವೈಜ್ಞಾನಿಕ ಹೆಸರು Cynodon dactylon ಎಂದಾಗಿದ್ದು...

10

ಕಂಪ್ಯೂಟರ್ ವಿಷನ್ ಸಿಂಡ್ರೋಮ್

Share Button

ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಎಂಬುದು ಎಲ್ಲ ಕಡೆಯಲ್ಲೂ ಬಳಸಲ್ಪಡುವಂತಹ ಸಾಧನ.ಹಿಂದೆ ಬರೀ ಆಫೀಸ್‌ಗಳಿಗಷ್ಟೇ ಸೀಮಿತವಾಗಿದ್ದ ಕಂಪ್ಯೂಟರ್ ಇಂದು ಎಲ್ಲರ ಮನೆಯನ್ನು ಅಲಂಕರಿಸಿದೆ. ಜೊತೆಗೆ ಲ್ಯಾಪ್ ಟಾಪ್,ನೋಟ್ ಬುಕ್,ಟ್ಯಾಬ್ಲೆಟ್,ಸ್ಮಾರ್ಟ್ ಫೋನ್ ಗಳ ಜನಪ್ರಿಯತೆಯಿಂದಾಗಿ ಡಿಜಿಟಲ್ ಉಪಕರಣಗಳ ಬಳಕೆ ಬರೀ ಡೆಸ್ಕ್ ಟೋಪ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ...

7

ಸಹಜ ಯೋಗಾಸನಗಳು…

Share Button

ನಾವು ಚಿಕ್ಕವರಿರುವಾಗ ಓದು-ಬರಹ ಮಾಡಲು ಮಕ್ಕಳಿಗಾಗಿ ಪುಟಾಣಿ ಕುರ್ಚಿ-ಮೇಜು, ‘ಡಿಸೈನರ್ ಸ್ಟಡಿ ಟೇಬಲ್’ ಇವೆಲ್ಲಾ ಗೊತ್ತೇ ಇರಲಿಲ್ಲ. ನೆಲದ ಮೇಲೆ ಒಂದು ಚಾಪೆ ಹಾಸಿದರೂ ಆಯಿತು, ಇಲ್ಲದಿದ್ದರೂ ಸರಿ. ಕುಳಿತೋ, ಮಲಗಿಯೋ ಓದಿ-ಬರೆದು ಮಾಡುತ್ತಿದ್ದೆವು. ಇನ್ನು ಓದಲು ಕುಳಿತುಕೊಳ್ಳುತ್ತಿದ್ದ ಶೈಲಿಯನ್ನು ಈಗ ನೆನಪಿಸುವಾಗ ನಾವು ನಮಗರಿವಿಲ್ಲದೆಯೇ ಅದೆಷ್ಟು...

4

ಮನಸಿಗೊಪ್ಪುವ ತಿನಿಸು!

Share Button

ಆಹಾರ, ಆರೋಗ್ಯ ಇವೆರಡರ ನಂಟು ಬಲು ಗಟ್ಟಿ. ಕುಡಿವ ನೀರು,  ತಿನ್ನುವ ಆಹಾರ,  ಹೆಚ್ಚೇಕೆ ಉಸಿರಾಡುವ ಗಾಳಿಯನ್ನೂ  ಅನುಮಾನಿಸುವ ಹಂತದಲ್ಲಿ  ನಗರವಾಸಿಗಳಿದ್ದರೆ  ಇನ್ನೊಂದೆಡೆ ಸಾವಯವ ಲೇಬಲ್ ಅಂಟಿಸಿದ ಅಕ್ಕಿ, ಗೋಧಿ, ಸಕ್ಕರೆ ಎಲ್ಲದಕ್ಕೂ ಬಹಳ ಬೇಡಿಕೆ. ಮೂಟೆಗಟ್ಟಲೆ ಸಿರಿಧಾನ್ಯಗಳನ್ನು ಅದರ ಆರೋಗ್ಯಕರ ಅಂಶಗಳ ಬರಹಗಳೊಂದಿಗೆ ಮಾರಾಟಕ್ಕಿಟ್ಟು ಆಕರ್ಷಿಸುವ ಮಳಿಗೆಗಳೂ...

Follow

Get every new post on this blog delivered to your Inbox.

Join other followers: