Author: Vijaya Subrahmanya
ಸೃಷ್ಟಿಕರ್ತ ಪರಬ್ರಹ್ಮ ಪಂಚಭೂತಗಳನ್ನು ಸೃಷ್ಟಿಸಿ ಅವುಗಳಿಗೆ ಒಂದೊಂದು ಕೆಲಸವನ್ನೂ ನಿಯಮಿಸಿರುತ್ತಾನೆ.ಒಂದು ವೇಳೆ ಯಾವುದೋ ನಿಮಿತ್ತ ಮಾತ್ರದಿಂದ ಅವುಗಳಲ್ಲಿ ಯಾರಾದರೂ ತಮ್ಮ ಕೆಲಸಕ್ಕೆ ಚ್ಯುತಿ ಮಾಡಿದರೆ…? ಬ್ರಹ್ಮನು ಅದಕ್ಕೆ ಬದಲೀ ವ್ಯವಸ್ಥೆ ಮಾಡಬೇಕು ತಾನೇ?.ಆಫೀಸು ಕೆಲಸಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬರು ರಜೆಹಾಕಿದರೆ; ಮೇಲಿನ ವ್ಯವಸ್ಥಾಪಕರು ಆ ಕೆಲಸಕ್ಕೆ ಬೇರೊಬ್ಬರನ್ನು...
ಪುರಾಣಲೋಕದಲ್ಲಿ ಶಿಷ್ಯರಿಗೆ ಗುರುಗಳ ಮೇಲೆ ಭಕ್ತಿ, ಗೊರವ, ನಿಷ್ಠೆ ಮೊದಲಾದ ಮೌಲ್ಯಯುತ ಸ್ಪಂದನಗಳಿದ್ದುವು. ಇದಕ್ಕೆ ದೃಷ್ಟಾಂತವಾಗಿ, ‘ಉದ್ದಾಲಕ’, ‘ಉಪಮನ್ಯು’ ‘ಏಕಲವ್ಯ’, ‘ಕಚ’ ಮೊದಲಾದ ಪುರುಷರತ್ನರನ್ನು ಇದೇ ಅಂಕಣದಲ್ಲಿ ಪರಿಚಯಿಸಿದ್ದೇನೆ. ಅಂತೆಯೇ ಗುರುಗಳೂ ಅದಕ್ಕೆ ಪ್ರತಿಯಾಗಿ ಶಿಷ್ಯರಲ್ಲಿ ಅಪಾರ ಪ್ರೀತಿ, ಮಮತೆ, ಆತ್ಮೀಯತೆ, ವಿಶ್ವಾಸವಿರುತ್ತದೆ. ಕೆಲವೊಮ್ಮೆ ಇದು ಎಷ್ಟು...
‘ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಲ್ಲ! ಅಲ್ಲಲ್ಲಿಗಾಹಾರ ಇತ್ತವರು ಯಾರು?’ ಎಂಬುದು ದಾಸರ ಪದದ ಸೊಲ್ಲು. ಹೌದು, ಮಾನವರ ಹುಟ್ಟು, ಸಾವು, ಜೀವರಕ್ಷಣೆ ಮೊದಲಾದವುಗಳಿಗೆಲ್ಲ ಆ ಪರಮಾತ್ಮನೇ ಕಾರಣ. ಮಾನವನ ಪ್ರಯತ್ನಕ್ಕೆ ದೇವರ ಅನುಗ್ರಹ. ಆತನ ಕೃಪೆ ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗದು ಎಂಬುದು ಆಸ್ತಿಕವಾದ, ಪೂರ್ವದಲ್ಲಿ...
ಪೂರ್ವ ಕಾಲದಲ್ಲಿ ಮಕ್ಕಳಿಗೆ ಗುರುಕುಲದಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ಶಿಷ್ಯರು ಗುರುಗಳಿಗೆ ಸರ್ವರೀತಿಯಿಂದಲೂ ವಿಧೇಯರಾಗಿರುತ್ತಿದ್ದರು. ಗುರು-ಶಿಷ್ಯ ಸಂಬಂಧವೂ ಅಷ್ಟೆ ಅದು, ತಂದೆ-ಮಕ್ಕಳ ಸಂಬಂಧದಂತೆ ಇತ್ತು. ಮನೆ ಮಗನಂತಿದ್ದ ಶಿಷ್ಯನು ಪಾಠ ಹೇಳಿ ಕೊಡುವ ಗುರುಗಳನ್ನು ಪ್ರತ್ಯಕ್ಷ ದೇವರಂತೆ ಕಾಣುತ್ತಿದ್ದನು. ಆತ ಮನೆಗೆಲಸದಲ್ಲಿಯೂ ಗುರುವಿಗೂ ಗುರುಪತ್ನಿಗೂ ಎಲ್ಲ ರೀತಿಯಿಂದಲೂ ನೆರವಾಗಬೇಕಾಗಿತ್ತು....
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ।ಗುರುಸಾಕ್ಷಾತ್ ಪರಮಬ್ರಹ್ಮ ತಸ್ಯೆ ಶ್ರೀ ಗುರುವೇ ನಮಃ ಗುರುಗಳನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಿ ಆ ರೀತಿ ಕಲ್ಪಿಸಿ ಪೂಜೆ ಮಾಡಿ ಆಶೀರ್ವಾದ ಬೇಡಿಕೊಳ್ಳುವ ಪರಂಪರೆ ನಮ್ಮದು. ‘ಗುರುನೆಲೆ ಇಲ್ಲದೆ ಒರು ನೆಲೆ ಇಲ್ಲ’ ಎಂದು ಮಲೆಯಾಳದಲ್ಲಿ ಒಂದು ಸೂಕ್ತಿಯೂ ಇದೆ....
ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳು ಬೆಂಬಿಡದೆ ಕಾಡಿದಾಗ ಧೃತಿಗೆಡುತ್ತೇವೆ. ನಮ್ಮ ಮನಸ್ಸಾಕ್ಷಿ ಮುಗ್ಗರಿಸಿ ಬೀಳುತ್ತದೆ. ಇಂತಹ ಪರಿಸ್ಥಿತಿ ತೀರ ಹದಮೀರಿದಾಗ ಕೆಲವು ವೇಳೆ ಆತ್ಮಹತ್ಯೆಗೆ ಮನಸ್ಸು ವಾಲುವುದೂ ಇದೆ. ಆಗ ಧೈರ್ಯ ಸಾಂತ್ವನ ಹೇಳಿ ಮೇಲಕ್ಕೆತ್ತಲು ಆತ್ಮೀಯರೆನಿಸಿದವರು ಬಳಿಯಿದ್ದರೆ ಬಹಳ ಉಪಕಾರವಾಗುತ್ತದೆ.ಆತ್ಮಹತ್ಯೆಯತ್ತ ಮನಸ್ಸು ಮಾಡಿದವರನ್ನೂ ವಿವೇಕಯುತ ವಾಣಿಯಿಂದ ಎಚ್ಚರಿಸಿ...
ಯಾವುದೇ ಒಂದು ಕೆಲಸಕ್ಕಾಗಿ ಯಜಮಾನರಿಂದ ನೇಮಿಸಲ್ಪಟ್ಟವನು ಕೆಲಸವನ್ನು ಹೇಗೆ ನಿಯೋಜಿಸಿದ್ದಾರೋ ಅದಕ್ಕೆ ತಕ್ಕಂತೆ ನಿರ್ವಹಿಸಿ ಕರ್ತವ್ಯ ಪರಿಪಾಲನೆ ಮಾಡಬೇಕಾದ್ದು ನಿಜ. ಆದರೂ ಕೆಲವು ವೇಳೆ ಆ ಕಾರ್ಯವನ್ನು ಸಮಯ, ಸಂದರ್ಭ,ವೃತ್ತಿಗಳಿಗನುಗುಣವಾಗಿ ವ್ಯವಹರಿಸಬೇಕಾದ್ದು ಅನಿವಾರ್ಯ ಉದಾ: ಪ್ರಸಿದ್ಧ ದೇವಾಲಯವೊಂದರಲ್ಲಿ ಅಪರೂಪವು ವಿಶೇಷವೂ ಆದ ಕಾರ್ಯಕ್ರಮ ನೆರವೇರಿಸಲು ನಿಶ್ಚಯಿಸಿರುತ್ತಾರೆ. ಅದಕ್ಕಾಗಿ...
ಒಳ್ಳೆಯವರು ಕೆಟ್ಟವರಾಗಬಹುದು. ಕೆಟ್ಟವರು ಒಳ್ಳೆಯವರೂ ಆಗಬಹುದು, ಕೀರ್ತಿ-ಅಪಕೀರ್ತಿಗಳಲ್ಲಿ ಪೂರ್ವಜನ್ಮದ ಸುಕೃತಫಲ ಅಥವಾ ಪಾಪಶೇಷ ಹಾಗೂ ಈ ಜನ್ಮದಲ್ಲಿ ಮಾಡಿದ ಕರ್ಮಾನುಸಾರದ ಫಲ ಎಂಬುದು ಸನಾತನ ನಂಬಿಕೆ. ಇಂತಹ ಉದಾಹರಣೆಗಳು ನಮ್ಮ ಪುರಾಣಗಳಲ್ಲಿ ಹೇರಳವಾಗಿವೆ. ಹಾಗೆಯೇ ಮನುಷ್ಯನ ತಪಃಶಕ್ತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಅರ್ಥಾತ್… ಗುರಿ, ಸಾಧನೆ, ನಿಷ್ಠೆ...
ನಮ್ಮ ಧರ್ಮಸಂಸ್ಕೃತಿಯನ್ನು ಎತ್ತಿಹಿಡಿದು ಒಳ್ಳೆಯ ಆಳ್ವಿಕೆಯಿಂದ ಜನಮನ್ನಣೆ ಪಡೆದು, ಭಾರತೀಯ ಸಂಸ್ಕೃತಿಯು ವಿಶ್ವದಾದ್ಯಂತ ಪಸರಿಸುವಂತೆ ಮಾಡಿದ ಮಹಾ ಮಹಾ ಪುರುಷರನ್ನು ನಮ್ಮ ಪುರಾಣೇತಿಹಾಸದ ಪುಟಗಳಿಂದ ನಾವು ನೋಡುತ್ತೇವೆ. ಈ ನಿಟ್ಟಿನಲ್ಲಿ ಹಲವಾರು ಮಂದಿ ಆಗಿ ಹೋಗಿದ್ದಾರೆ ನಿಜ. ಆದರೆ ಇಬ್ಬರನ್ನು ಮನವು ಅನುಕ್ಷಣವು ನೆನೆಯುತ್ತಿದ್ದು, ಅವರ ಹೆಸರು...
ಯಾವುದೇ ಒಂದು ಕಾರ್ಯಕ್ಕೆ, ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಿರಲಿ ಅದಕ್ಕೆ ಹೇತುವಾಗಿ ಒಬ್ಬ ನಿಮಿತ್ತಮಾತ್ರನಿರುತ್ತಾನೆ. ಅಥವಾ ಪರಿಸ್ಥಿತಿ ಆ ರೀತಿಯಾಗಿ ಸಂಕೋಲೆ ಬೆಸೆಯುತ್ತದೆ. ಎಲ್ಲವೂ ದೈವ ನಿರ್ಮಿತವೆಂಬಂತೆ ಒಳ್ಳೆಯವರೂ ಕೆಲವೊಂದು ಕ್ಷಣ ವಿವೇಕ ಶೂನ್ಯರಾಗಿ ವರ್ತಿಸುವುದುಂಟು! ಯಾವುದೋ ಕಾಣದ ಕೈವಾಡದಿಂದ, ಒಂದು ಕ್ಷಣ ದುಡುಕಿದ ಪರಿಣಾಮವಾಗಿ ಪರಿಸ್ಥಿತಿ...
ನಿಮ್ಮ ಅನಿಸಿಕೆಗಳು…