Monthly Archive: March 2025
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಒಂದು ವಾರ ಕಳೆಯಿತು. ವೃದ್ಧಾಶ್ರಮದಲ್ಲಿದ್ದ ಮೂವರಿಗೆ ಗೋಡೌನ್ನಲ್ಲಿ ಪ್ಯಾಕಿಂಗ್ ಕೆಲಸ ಸಿಕ್ಕಿತು. ಉಳಿದವರಲ್ಲಿ ಕೆಲಸದ ಭೇಟೆಯಲ್ಲಿದ್ದರು.ಆ ತಿಂಗಳು ಉರುಳಿತು. ಒಂದು ಭಾನುವಾರ ಮಧ್ಯಾಹ್ನ ಊಟದ ವೇಳೆಯಲ್ಲಿ ಭವಾನಿ ಹೇಳಿದರು. “ಯಾರೋ ದಂಪತಿಗಳು ನಿಮ್ಮನ್ನು ಹುಡುಕಿಕೊಂಡು ಬಂದಿದ್ದಾರೆ ರಾಜಮ್ಮ.”“ಊಟ ಮಾಡಿಲ್ಲದಿದ್ದರೆ ಊಟಕ್ಕೆಬ್ಬಿಸಿ. ನಾನು ಆಮೇಲೆ ಮೀಟ್...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 6: ಡನಾಂಗ್ ನಿಂದ ‘ ಹೊ ಚಿ ಮಿನ್ಹ್ ‘ ನಗರಕ್ಕೆ 20/09/2024 ಡನಾಂಗ್ ನಲ್ಲಿ 20/09/2024 ರ ಬೆಳಗಾಯಿತು. ನಿಗದಿತ ವೇಳಾಪಟ್ಟಿಯ ಪ್ರಕಾರ, ಅಂದು ನಾವು ಉಳಕೊಂಡಿದ್ದ ‘ಸಾಂತಾ ಲಕ್ಸುರಿ’ ಹೋಟೆಲ್ ನ ಕೊಠಡಿಯನ್ನು ತೆರವು ಮಾಡಿ, ಸುಮಾರು ಒಂದು ಗಂಟೆ...
ಕವಿತೆಗಳಹುಡುಕಬೇಕೆಂದಿದ್ದೆಆಗಸದ ತಾರೆಗಳಲ್ಲಿ……ಸಾಲುಗಳಬರೆಯಬೇಕೆಂದಿದ್ದೆತೆರೆಗಳ ಅಲೆಗಳಲ್ಲಿ …..ಮೋಡಗಳಮಾಲೆ ಮಾಡಬೇಕಿಂದಿದ್ದೆತಂಗಾಳಿ ಬೀಸುವಲ್ಲಿ…….ಸುಮ್ಮನೆಕೂರಬೇಕೆಂದಿದ್ದೆಕಡಲ ಮಡಿಲಲ್ಲಿ ……..ಮಾತುಗಳಮೌನದಿ ಅಡಗಿಸಬೇಕೆಂದಿದ್ದೆಕಳೆದು ಹೋಗುವಲ್ಲಿ….ಹೂಗಳನೋಡುತಾ ನಿಲ್ಲಬೇಕೆಂದಿದ್ದೆಬೇರಿನ ಸಾರದಲ್ಲಿ ……ಸಿಕ್ಕ ಭಾವಗಳಮಗುವೊಂದು ನಕ್ಕಿತುಪೂರ್ಣ ಅರ್ಥದಲ್ಲಿ……. –ನಾಗರಾಜ ಬಿ.ನಾಯ್ಕ , ಕುಮಟಾ. +12
ಒಂದೂರಿನಲ್ಲಿ ಒಬ್ಬ ರಾಜ ವಿಶೇಷ ದಿನಗಳಲ್ಲಿ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿಸುತ್ತಿದ್ದ. ಒಂದು ಬಾರಿ ದೊಡ್ಡದೊಂದು ಬಯಲಿನಲ್ಲಿ ಆಹ್ವಾನಿತರು ಸಾಲಾಗಿ ಊಟಕ್ಕೆ ಕುಳಿತಿದ್ದರು. ಸಿದ್ಧ ಪಡಿಸಿದ್ದ ಆಹಾರದ ಮುಖ್ಯ ಖಾದ್ಯಗಳನ್ನು ಅಲ್ಲಿಗೆ ಬಂದಿದ್ದ ರಾಜನು ತಾನೇ ಸ್ವಹಸ್ತದಿಂದ ಬ್ರಾಹ್ಮಣರಿಗೆ ಬಡಿಸಿದ. ಅದೇ ವೇಳೆಗೆ ಆಕಾಶದಲ್ಲಿ ಗಿಡುಗವೊಂದು ನಾಗರ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 5: ಹೋಯಿ ಆನ್ , ಲಾಂಟರ್ನ್ ಸಿಟಿ …. 19/09/2024 ನಾವು ‘ಬಾ ನಾ ಹಿಲ್ಸ್’ ನೋಡಿ, ಅಲ್ಲಿಯೇ ಊಟ ಮುಗಿಸಿದ್ದಾಯಿತು. ಆಮೇಲೆ ಇನ್ನೊಂದು ಬದಿಯ ಕೇಬಲ್ ಕಾರ್ ನಲ್ಲಿ ಬಾ ನಾ ಹಿಲ್ಸ್ ನ ಕೆಳಗೆ ಬಂದೆವು. ಇನ್ನು ಸುಮಾರು ಒಂದು...
ಅನೇಕ ಮಹಿಳಾ ರತ್ನಗಳು ಭಾರತಾಂಬೆಯ ಮಡಿಲಲ್ಲಿ ಉದಯಿಸಿವೆ. ಇವರೆಲ್ಲಾ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. ಡಾ. ಮುತ್ತುಲಕ್ಷ್ಮಿರೆಡ್ಡಿಯವರು ಇಂತಹ ಒಂದು ಅಪರೂಪದ ಮುತ್ತು. ಜನನ ಮತ್ತು ಬಾಲ್ಯಮುತ್ತುಲಕ್ಷ್ಮಿಯವರ ಜನನ ತಮಿಳುನಾಡಿನ ಪುದುಕೋಟೈನಲ್ಲಿ ಜುಲೈ 30, 1886 ರಲ್ಲಾಯಿತು. ತಂದೆ ನಾರಾಯಣಸ್ವಾಮಿ ಅಯ್ಯರ್. ತಾಯಿ ಚಂದ್ರಮ್ಮಾಳ್. ತಾಯಿ...
33.ಪಂಚಮ ಸ್ಕಂದಅಧ್ಯಾಯ –2ಆತ್ಮತತ್ವ ರಹೂಗಣ ರಾಜಂಗೆಭರತನ ಆತ್ಮತತ್ವ ಭೋದನೆ ಇಹಲೋಕದೆಲ್ಲ ಸುಖಸ್ವಪ್ನ ಸುಖದ ಪರಿಅಲ್ಪವೂ, ಅನಿತ್ಯವೂಕ್ಷಣಭಂಗುರವೂಎಂಬರಿವು ಇಲ್ಲದಿರೆವೇದಾಂತದರಿವು ರುಚಿಸದುಜೀವ,ಸತ್ಯ ರಜಸ್ತಮೋಗುಣಗಳಪ್ರಭಾವದಿ ಮಾಡಿದ ಕರ್ಮದಲಿಉತ್ತಮ-ನೀಚ ಜನ್ಮ ಪಡೆದುದುನಂತರದಿ ಶಬ್ಧರೂಪ, ರಸಗಂಧಸ್ವರ್ಶಗಳಸಂಬಂಧದಿಂ ಮಾಡ್ಪ ಕೆಲಸ,ಬಾಯಿ ಮಾತುಗಳಿಂದಮಾಡ್ಪಕರ್ಮೇಂದ್ರಿಯಗಳಪಂಚವ್ಯಾಪಾರಗಳೆಲ್ಲವಶುದ್ಧರೂಪನಾಗಿಸಾಕ್ಷೀಭೂತನಾಗಿವೀಕ್ಷಪ ಭಗವಂತ ಸರ್ವವ್ಯಾಪಿ ಎಲ್ಲ ಜೀವಿಗಳ ಒಂದಂಶ ಅವಗೆ,ಎಲ್ಲ ಆತ್ಮಗಳ ತತ್ವ ಸ್ವರೂಪ ಅವಗೆಅಹಂಕಾರ,...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕೆಲಸದ ಚಿಕ್ಕಮ್ಮ ತನ್ನ ಓರಗಿತ್ತಿ ಪುಟ್ಟಮ್ಮನನ್ನೇ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸಿದಳು.“ಅವಳ ಗಂಡ ಕುಡುಕ. ಎರಡು ಮಕ್ಕಳು ಚಿಕ್ಕವು. ಇವಳು ದುಡಿಯಲೇ ಬೇಕು. ಸಹಾಯ ಮಾಡ್ರವ್ವ” ಎಂದಳು.“ಕೈ, ಬಾಯಿ ಶುದ್ಧವಾಗಿರಬೇಕು. ಯಾರ ಹತ್ತಿರಾನೂ ಜಗಳವಾಡಬಾರದು” ರಾಜಲಕ್ಷ್ಮಿ ಎಚ್ಚರಿಸಿದರು.ಗೌರಮ್ಮ ಚಿಕ್ಕಮ್ಮನ ಸಹಾಯದಿಂದ ತನಗೊಬ್ಬ ಅಸಿಸ್ಟೆಂಟನ್ನು ಹುಡುಕಿಕೊಂಡರು....
ಹಣತೆ ಸಾಲೊಳುಹಸಿ ಮಣ್ಣ ನೆನಪುಜೀವಿತದ ಸುತ್ತನೆರಳಿನ ತಂಪುಮಣ್ಣಿನ ಕೌತುಕಹಣತೆಯ ರೂಪ ಹಣತೆ ಸಾಲೊಳುಬೆವರಿನ ದೀಪಕತ್ತಲೆಗೆ ಎಂದುಹಚ್ಚಿದರೂ ಹಣತೆಬೆಳಗುವುದು ಜಗವತಾನು ಉರಿದುಬೆಳಗುವ ಹಿರಿತನಮನುಜನ ಬಾಳಿಗೆನಿತ್ಯ ಸಿರಿತನಇರುವಷ್ಟು ಹೊತ್ತುನಗುವೇ ಅದರ ಧ್ಯಾನ -ನಾಗರಾಜ ಬಿ. ನಾಯ್ಕ, ಕುಮಟಾ. +4
ಒಂದು ಚಿಕ್ಕ ಹಡಗಿನಲ್ಲಿ ಹಲವಾರು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ ಒಬ್ಬ ತನ್ನೊಡನೆ ತನ್ನ ನಾಯಿಯನ್ನು ಕರೆತಂದಿದ್ದ. ನಾಯಿಯು ಎಂದೂ ನಾವೆಯಲ್ಲಿ ಕುಳಿತು ಪ್ರಯಾಣ ಮಾಡಿರಲಿಲ್ಲ. ಅದಕ್ಕೆ ಒಂದೇ ಕಡೆ ತೆಪ್ಪಗೆ ಕುಳಿತಿರಲು ಆಗುತ್ತಿರಲಿಲ್ಲ. ಅದರಿಂದ ಅತ್ತಿಂದ ಇತ್ತ, ಇತ್ತಿಂದ ಅತ್ತ ನೆಗೆದಾಡುತ್ತಿತ್ತು. ಪ್ರಯಾಣಿಕರಿಗೆ ನಾಯಿ ಕಚ್ಚುತ್ತಾನೋ...
ನಿಮ್ಮ ಅನಿಸಿಕೆಗಳು…