‘ವೈಜಯಂತಿಪುರ’…. ಕದಂಬ ಸಾಮ್ರಾಟ ಮಯೂರವರ್ಮನ ಚರಿತ್ರೆ
‘ವೈಜಯಂತಿಪುರ’ ಕಾದಂಬರಿ. ಲೇಖಕರು: ಸಂತೋಷಕುಮಾರ ಮೆಹಂದಳೆ. ಒಂದು ರಾಜವಂಶವು ಹೊಚ್ಚ ಹೊಸದಾಗಿ ತಲೆಯೆತ್ತಿ ನೆಲೆಗೊಳ್ಳಬೇಕಾದರೆ ಅದು ರಾತೋರಾತ್ರಿ ಘಟಿಸಿರಬಹುದಾದ ಪವಾಡವಲ್ಲ. ಅದೊಂದು ಬಹುಕಾಲದ ಪ್ರಯತ್ನದ ಪ್ರಕ್ರಿಯೆ. ಅದಕ್ಕಾಗಿ ಪಡಬೇಕಾದ ಪರಿಶ್ರಮ, ತೆರಬೇಕಾದ ಬಲಿದಾನವು ಅಪಾರ. ಹಾಗೆ ಬೆಳೆದು ನಿಂತು ಕನ್ನಡ ನೆಲದ ಮೊದಲ ಸಾಮ್ರಾಜ್ಯವಾಗಿದ್ದು ಕದಂಬವಂಶದ ಮಯೂರವರ್ಮನ...
ನಿಮ್ಮ ಅನಿಸಿಕೆಗಳು…