Category: ಲಹರಿ

6

ಮಂಗಳದ್ರವ್ಯಗಳ ಮಹತ್ವ

Share Button

ಯಾವುದೇ ಒಂದು ಸಂಪ್ರದಾಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಜೊತೆಗೆ ತನ್ನದೇ ಆದ ಆಚರಣೆಯನ್ನು ನಮ್ಮ ಸಂಸ್ಕೃತಿಯಲ್ಲಿ ಎಲ್ಲಾ ಧರ್ಮೀಯರು ಕೂಡ ಉಪಯೋಗಿಸುತ್ತಾ ಬಂದಿದ್ದಾರೆ. ಸ್ತ್ರೀಯರು ಹಾಗೂ ವಿವಾಹಿತ ಸ್ತ್ರೀಯರು ದಿನ ನಿತ್ಯ ಪೂಜಿಸುವ ಮಂಗಳ ದ್ರವ್ಯಗಳು ಹಲವು ಇವೆ. ಅಲ್ಲದೆ ಮಂಗಳಕರವಾದ...

5

ಮಕ್ಕಳಿಗಿರಲಿ ಪರಿಸರದ ಪಾಠ

Share Button

ಪರೀಕ್ಷೆಗಳು ಮುಗಿದು ಶಾಲೆಗೆ ರಜೆ ಸಿಕ್ಕ ಖುಷಿಯಲ್ಲಿ ಮಕ್ಕಳು ಮನೆಯಲ್ಲಿರದೆ, ತೋಟ ಹೊಲ ಗದ್ದೆ ಕಾಡುಮೇಡು ಅಲೆಯುತ್ತಾ, ಹೊಸ ಹೊಸ ಅನುಭವಗಳನ್ನು ಕಲೆ ಹಾಕುತ್ತಾ, ಅಲ್ಲಿ ಸಿಗುವ ಹಣ್ಣು ಹಂಪಲು, ಹೂವು ಕಾಯಿ, ಗೊಂಚಲು, ಹರಿವ ನೀರ ತೊರೆ ಕೆರೆಕುಂಟೆಗಳಲ್ಲಿ ಮಿಂದು ರಜೆಯ ಮಜವನ್ನು ಅತ್ಯಂತ ಉಲ್ಲಾಸದಾಯಕವಾಗಿ...

7

ರಾಧಾ ತತ್ತ್ವ: ರಾಧಾ ದರ್ಶನಂ

Share Button

ಮಾರ್ಚ್‌ ತಿಂಗಳಲ್ಲಿ ಜನಿಸಿದ ಪುರೋಹಿತ ತಿರುನಾರಾಯಣ ಐಯ್ಯಂಗಾರ್‌ ನರಸಿಂಹಾಚಾರ್‌ ಅವರ ಶ್ರೀಹರಿಚರಿತೆ ಬಳಸಿದ ಛಂದಸ್ಸಿನಿಂದ, ದ್ವಾಪರಯುಗದ ಕೃಷ್ಣನನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸುವ ಆಶಯದಿಂದ ಅನುಸರಿಸಿದ ಕೃಷ್ಣಕಥೆಯ ನಡಿಗೆಯಿಂದ, ಎಷ್ಟು ವಿಶೇಷವಾದದ್ದು ಆಗಿದೆಯೋ ಕೃಷ್ಣನನ್ನು ರಾಧಾಕೃಷ್ಣನನ್ನಾಗಿ ಪರಿಭಾವಿಸಿದ ರೀತಿಯಿಂದಲೂ ವಿಶೇಷವಾದದ್ದು ಆಗಿದೆ. ಇದು ಅವರ ವೈಷ್ಣವ ಸಂಪ್ರದಾಯಕ್ಕೆ ಅನುಗುಣವಾದ ಗ್ರಹಿಕೆ...

5

ಲಹರಿ….ಭಾಗ 2

Share Button

ಕಾಡುಮೇಡುಗಳನ್ನು, ಹಳ್ಳಿಗಳನ್ನು ಹಿಂದಿಕ್ಕಿ ನಮ್ಮ ವಾಹನ ಮುಂದೆ ಸಾಗುತ್ತಿತ್ತು. ಆಗಾಗ ಅದೇ ರಸ್ತೆಯಲ್ಲಿ ಭರ್ರನೆ ಸದ್ದುಮಾಡುತ್ತ ಸರಿದುಹೋಗುತ್ತಿರುವ ವಾಹನಗಳ ದರ್ಶನ, ಉಳಿದಂತೆ ಎಲ್ಲೆಲ್ಲೂ ಮೌನ. ಸಂಜೆಯಾಗುತ್ತಿದ್ದಂತೆ ದಿನ ಮುಕ್ತಾಯವಾಗುತ್ತಿರುವ ಸೂಚನೆಯಾಗಿ ಹಕ್ಕಿಗಳು ಗೂಡಿನತ್ತ ಹಾರತೊಡಗಿದ್ದವು. ಭೂಮಿಯ ಮೇಲೆ ಮೆಲ್ಲನೆ ಕತ್ತಲು ಪರದೆಯನ್ನು ಹಾಸಿತ್ತು. ಗಕ್ಕನೆ ನಮ್ಮ ವಾಹನ...

6

‘ನಗರ ಸಂಕೀರ್ತನೆ’ ಎಂಬ ಉತ್ಸಾಹ ವರ್ಧನೆ!

Share Button

ಅಂದು ಮಂಗಳವಾರ ಮಾರ್ಚ್ 19, 2024. ಮೈಸೂರಿನ ರೂಪಾನಗರ ಬಡಾವಣೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ದೀಪಾ ಪದವಿಪೂರ್ವ ಕಾಲೇಜಿನ ಎದುರಿನ ರಸ್ತೆಯಲ್ಲಿ ನೂರಾರು ಮಹಿಳೆಯರು ಸಂಜೆ 5 ಗಂಟೆಯ ಸುಮಾರಿಗೆ ಹಳದಿ ಹಾಗೂ ಗುಲಾಬಿ ಬಣ್ಣದ ಸೀರೆಯುಟ್ಟು, ತುರುಬು ಕಟ್ಟಿ ಮಲ್ಲಿಗೆ ಅಥವಾ ಇತರ ಹೂವು ಮುಡಿದ...

5

ಲಹರಿ….ಭಾಗ 1

Share Button

ಹೀಗೇ ಬೆಳಗಿನ ಹೊತ್ತಿನಲ್ಲಿ ಮನೆಯಿಂದ ಹೊರಗೆ ಹೊರಟಿದ್ದೆ. ದಾರಿಯಲ್ಲಿ ಜನರು ಅವರಷ್ಟಕ್ಕೆ ಅವರೆಂಬಂತೆ ನಡೆದು ಹೊರಟಿದ್ದರು. ಅವರ ನಡುವೆ ಸಾಗುತ್ತಿರುವ ಗುಂಪೊಂದು ನನ್ನ ಗಮನವನ್ನು ಸೆಳೆದಿತ್ತು. ಆ ಗುಂಪಿನಲ್ಲಿದ್ದವರೆಂದರೆ ಕೆಲವು ಮಹಿಳೆಯರು ಮತ್ತು ಪುರುಷರು ಮತ್ತು ಎಲ್ಲರೂ ಸರಳಜೀವನವನ್ನು ನಡೆಸುತ್ತಿರುವ ಸಾಮಾನ್ಯರಂತೆಯೇ ಇದ್ದರು. ಎಲ್ಲರ ಕೈಗಳಲ್ಲೂ ಚೀಲಗಳು...

4

ಭಗವದ್ಗೀತಾ ಸಂದೇಶ

Share Button

ಮನುಷ್ಯ ತನ್ನ ಜೀವನ ಪಥದಲ್ಲಿ ಬಂದುದನ್ನು ಬಂದಂತೆಯೇ ಸ್ವೀಕರಿಸಬೇಕು. ಅದರ ಸಾಧಕ- ಬಾಧಕಗಳ ಬಗ್ಗೆ ಚಿಂತಿಸಬಾರದು.ಮುಂದಾಗುವ ಪರಿಣಾಮದ ಬಗೆಗೆ ಯೋಚಿಸಿ ಭಯ ಭೀತರಾಗಿ ಕರ್ತವ್ಯದಿಂದ, ಜವಾಬ್ದಾರಿಯಿಂದ ಹಿನ್ನಡೆಯಬಾರದು ;ಎಂಬುದೇ ಶ್ರೀಮದ್ ಭಗವದ್ಗೀತೆಯ ಪರಮ ಸಂದೇಶವಾಗಿದೆ; ಸ್ಥಿತಪ್ರಜ್ಞನು ತನ್ನ ಕರ್ತವ್ಯವನ್ನು ಅರಿತು ಮುಂದುವರೆಯುತ್ತಾನೆ. ಉದಾಹರಣೆಗೆ ಶ್ರೀರಾಮಚಂದ್ರನು ಸುಖ –...

6

ನಾವು ನಮ್ಮೊಳಗೆ

Share Button

ಮೊನ್ನೆ ತಾನೆ 75 ನೇ ಗಣರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿದ್ದೇವೆ.  ಅದಕ್ಕೆ ಮೂರು ದಿನಗಳ ಮುಂಚೆ ಮೈ ರೋಮಾಂಚನಗೊಳ್ಳುವ ಐತಿಹಾಸಿಕ ಘಟನೆಯಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾದ ಕಾಲಮಾನದಲ್ಲಿ ನಾವು ಜೀವಿಸಿದ್ದೇವೆ ಎಂಬುದೇ ಇಂದು ಮೈಮನಗಳು ಪುಳಕಗೊಳ್ಳುವ ವಿಚಾರ. ನಾಲ್ಕು ವರುಷಗಳ ಹಿಂದೆ ಕರೋನಾ ಹೆಮ್ಮಾರಿಯಿಂದ ಈ ಭೂಲೋಕವೇ ತತ್ತರಿಸುವಂತಹ...

10

ಸಾಹಿತ್ಯ ರಚನೆಯ ಹುಟ್ಟು

Share Button

ಲೋಕಕ್ಕೂ ನಮಗೂ ನಿರಂತರ ಇರುವ ಸಂಪರ್ಕವೇ ಅನುಭವ. ಈ ಅನುಭವಗಳಲ್ಲಿ ಸಂತೋಷವೂ ಇರಬಹುದು, ಸಂಘರ್ಷಗಳೂ ಇರಬಹುದು. ಇವೆಲ್ಲವೂ ನಮ್ಮ ಮನಸ್ಸೆಂಬ ಗುಪ್ತವಾದ ಕೋಣೆಯಲ್ಲಿ ಶೇಖರಿಸಲ್ಪಡುತ್ತವೆ. ಹೀಗೆ ಮನದಲ್ಲಿ ಹುದುಗಿರುವ ಭಾವನೆಗಳಿಗೆ ಸಮಯ, ಸಂದರ್ಭ, ಸದವಕಾಶಗಳು ದೊರೆತಾಗ, ಒತ್ತಡ ಉಂಟಾದಾಗ ಅದು ಹೊರ ಹೊಮ್ಮುತ್ತದೆ. ಈ ಭಾವನೆಗಳು ಬರಹ,...

7

ಏಕಾಂಗಿ ಬದುಕು – 3: ಕೈಕೊಟ್ಟ ನೆನಪುಗಳು ಚಿಕಿತ್ಸೆಯಾಗಬಲ್ಲದೆ..?

Share Button

ನಾವು ಅನುಭವಿಸುವ ಯಾವುದೇ ಸಂದರ್ಭಗಳನ್ನು ಅನುಭಾವಿಸಬೇಕೆಂದರೆ ಮನಸ್ಸಿನ ಅಭಿಮತ ಬಹಳವೇ ಮುಖ್ಯ. ಆಲೋಚನೆಗಳು, ಮನದ ಚಲನೆಗಳು ನಿಯಂತ್ರಣ ತಪ್ಪಿತೆಂದರೆ ಸಾಮಾನ್ಯ ಆಸೆಗಳೂ ಅನುಭವಕ್ಕೆ ಬಾರದಂತೆ ನಿಯಂತ್ರಣ ಕಳೆದುಕೊಳ್ಳುತ್ತವೆ. ನೋಟ ಮಾತಾಗುವ,ಮಾತು ಹಾಡಾಗುವ,ಹಾಡು ಅನುರಾಗವಾಗುವ ಸಮಯದಲ್ಲಿ ಸುಪ್ತಮನಸ್ಸಿನ ಚೇತನವು ನಿಯಂತ್ರಣ ತಪ್ಪುವುದು ಸಹಜ. ಆ ಕ್ಷಣದ ಯೋಚನೆಗಳು, ಯೋಜನೆಗಳು...

Follow

Get every new post on this blog delivered to your Inbox.

Join other followers: