Author: Vijaya Subrahmanya

3

ಮಾತೃತ್ವದ ಹಿರಿಮೆ, ಹೊಣೆ ಹೇಗೆ….?

Share Button

ಅಮ್ಮ ಎಂಬ ಶಬ್ಧದೊಳಗೆ ಅದೆಷ್ಟು ಶಕ್ತಿ ಇದೆ! ಅದರ ಅರ್ಥವ್ಯಾಪ್ತಿ ವಿಶಾಲವಾದುದು. ಒಂದು ರೀತಿಯಿಂದ ಅದು ಬ್ರಹ್ಮಾಂಡ ಎನ್ನ ಬಹುದು. ತಾಯಿಯ ಗರ್ಭ ಎಂದರೆ ಅದೊದು ಗರ್ಭಗುಡಿಯಂತೆ!. ಅಮ್ಮನ ಪೂರ್ಣತೆಯಲ್ಲಿ ಬಹುಪಾಲು ಸಾರ್ಥಕಪಡಿಸಿಕೊಳ್ಳಬೇಕಾದರೆ;ಅಮ್ಮ-ಮಕ್ಕಳ ಸಂಬಂಧವು ಜೀವನ ದೀರ್ಘತೆಯೊಂದಿಗೆ ಪ್ರಾಮಾಣಿಕವಾಗಿ ಹರಡಿ ಹಸುರಾಗಿ ಕಾಣುವ ಬಳ್ಳಿಯಾಗಿ ಬೆಳಗಬೇಕು.  |ಕುಪುತ್ರೋಜಾಯೇತ ಕ್ವಚಿದಪಿ...

4

ಭಾಂಡದಲ್ಲಿ ಜನಿಸಿದ ಆಚಾರ್ಯರು….

Share Button

ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಅಂದರೆ…ಪ್ರತಿಯೊಂದು ಶುಭಾಶುಭ ಕಾರ್ಯಕ್ಕೂ ಮುನ್ನ ಪ್ರಥಮತಃ ತಾಯಿ ಮತ್ತೆ ತಂದೆ, ಆ ಮೇಲೆ ಗುರುಗಳಿಗೆ ಕೈಮುಗಿದು ಗೌರವಿಸಿ ಪ್ರಾರ್ಥಿಸುತ್ತೇವೆ. ಇದು ಹಿಂದೂಗಳಲ್ಲಿ  ಸನಾತನ ಪರಂಪರೆಯಿಂದ ಬಂದ ಪದ್ದತಿ, ‘ಶಿಕ್ಷಕರು ದೇಶದ ಬೆನ್ನೆಲುಬು, ಶಿಕ್ಷಣ, ಶಿಕ್ಷಕ, ಶಿಕ್ಷಣಾರ್ಥಿಗಳ ನಡುವಿನ ಮಧುರ,...

4

ಪರಶಿವನ ಒಲುಮೆ ಬೇಕೆ?

Share Button

ಶಿವದರುಶನ ನಮಗಾಯಿತು ಕೇಳೈ|ಶಿವರಾತ್ರಿಯ ಜಾಗರಣೆ ನಮದಾಯಿತು ಕೇಳೈ||    ಶಿವ ದರ್ಶನ ಅಥವಾ ಶಿವನ ಕೃಪೆ ಮಾನವನಿಗೆ ಸಿಗಬೇಕಾದರೆ,ಶಿವರಾತ್ರಿಯಂದು ಜಾಗರಣೆ ಮಾಡಬೇಕಂತೆ. ಅಂದರೆ..ರಾತ್ರಿಯಿಡೀ ನಿದ್ದೆಮಾಡದೆ ಭಜನೆಯೋ ಪೂಜೆಯೊ ಪಾರಾಯಣವೋ ರುದ್ರಜಪವೋ ಮೊದಲಾದ ಶಿವೋಪಾಸನೆ ಮಾಡಬೇಕೆಂದು ಹೇಳಿದ್ದಾರೆ. ಪೌರಾಣಿಕ ಹಿನ್ನಲೆಯುಳ್ಳ ಭಾರತೀಯ ಭಕ್ತಿಪರಂಪರೆಯಲ್ಲಿ,ಶಿವರಾತ್ರಿಯಂದು ಶಿವನಿಗೆ ವಿಶೇಷ ಪೂಜಾದಿನವೆಂದು ಪರಿಗಣಿಸಿ ಆ...

4

ಭೀಷಣ ಪ್ರತಿಜ್ಞೆ ಮಾಡಿದ ಭೀಷ್ಮ

Share Button

          ಕಷ್ಟ ಕಾಲದಲ್ಲಿ ಸತ್ಪಾತ್ರರಿಗೆ ಏನಾದರೂ ವಸ್ತುಗಳನ್ನೋ  ಧನ-ಕನಕವನ್ನೊ ಭೂಮಿಯನ್ನೂ ದಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಶಾಸ್ತ-ಧರ್ಮ ಸಾರುತ್ತದೆ. ಆದರೆ ಆ ದಾನಕ್ಕೆ ಸರಿಯಾದ ಅರ್ಥ ಬರಬೇಕಾದರೆ ಅದರೊಂದಿಗೆ ತ್ಯಾಗವೂ ಸೇರಬೇಕಂತೆ. ಅಂದರೆ, ದಾನ ನೀಡಿದಾತನು ತಾನು ನೀಡಿದಂತಹದೇ ಇನ್ನೊಂದು ವಸ್ತುಗಳನ್ನು ಖರೀದಿಸಿಯೋ ಬೇರೆಯವರಿಂದ ಸ್ವೀಕರಿಸಿಯೋ ಮಾಡದೆ...

2

ವಿಜಯಾ ಸುಬ್ರಹ್ಮಣ್ಯ ಅವರ ಕೈಬರಹ

Share Button

+8

2

ವಿಖ್ಯಾತ ವಿದುರ

Share Button

‘ಋಣಾನುಬಂಧ ರೂಪೇಣ ಪಶು , ಪತ್ನಿ, ಸುತಾಲಯಾಂ’  ಎಂಬ್ ಲೋಕೋಕ್ತಿಯಂತೆ, ಹೆಂಡತಿ, ಮಕ್ಕಳು , ದನಕರುಗಳು ಎಲ್ಲವೂ ಋಣಾನುಬಂಧದಂತೆ ಸಿಗುತ್ತದೆಯಂತೆ. ಒಳ್ಳೆಯ ಪತ್ನಿ, ಗುಣವಂತರಾದ ಮಕ್ಕಳು, ಒದಗಬೇಕಿದ್ದರು, ಪೂರ್ವಪುಣ್ಯ ಸುಕೃತವೂ  ಇರಬೇಕೆಂದು ಹಿರಿಯರ ಅನುಭವದ ಮಾತು. ಈ ಬಾಂಧವ್ಯಗಳು ತಾಯಿಯಿಂದ ಮಕ್ಕಳಿಗೆ, ಮಕ್ಕಳಿಂದ ತಾಯಿಗೆ, ರವಾನಿಸಲ್ಪಡುತ್ತವೆ. ತಾಯಿ...

7

ಧರ್ಮಭೀರು ಧರ್ಮರಾಯ

Share Button

ಯಾವುದು ಧರಿಸಿ ನಿಲ್ಲುತ್ತದೋ ಅದೇ ಧರ್ಮ. ಮನುಷ್ಯನನ್ನೂ ಸಮಾಜವನ್ನೂ ಮಾನವತೆಯಿಂದ ಮಾಧವತೆಯೆಡೆಗೆ ಕೊಂಡೊಯ್ಯುವ ದೈವನಿರ್ಮಿತವಾದ ಸೇತುವೆಯೇ ಧರ್ಮ, ಸಮಾಜವನ್ನು ಹಲವು ಕಾಲ ನಿಲ್ಲಿಸಬಲ್ಲದ್ದು ಧರ್ಮ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಸುಭಾಷಿತವಿದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆಯಂತೆ. ಸತಿಧರ್ಮ, ಪತಿ ಧರ್ಮ, ಸುತನ ಧರ್ಮ,...

5

ವೇದ ಪುರುಷ ವೇದವ್ಯಾಸ

Share Button

  “ಬೆಳಗಾಗೆದ್ದು ನಾನು ಯಾರಾರ ನೆನೆಯಲಿ..?.” ಎಂದು ಜಾನಪದ ಹಾಡಿನ ಸಾಲು. ಹೌದು ನಮ್ಮ ಸರ್ವತೋಮುಖ ಅಭಿವೃದ್ದಿಗಾಗಿ ನಾವು ಪ್ರಾತಃಕಾಲ ಪ್ರಥಮತಃ ದೇವರು ಮತ್ತು ದೇವತಾ ಪುರುಷರನ್ನು ನೆನೆಯುತ್ತೇವೆ. ಪ್ರಾರ್ಥಿಸುತ್ತೇವೆ. ಬೇಡಿಕೊಳ್ಳುತ್ತೇವೆ. ಭಗವಾನ್ ಸ್ವರೂಪಿಗಳೆಂದರೆ ಜಗದ್ಗುರುಗಳು ಹಾಗೂ ಅವತಾರ ಪುರುಷರು. ಇಂತಹ ಪುರಾಣ ಪುರುಷರ ಇತಿಹಾಸ ಅಥವಾ...

3

ಕಥಾ ಹಂದರದ ಬಗ್ಗೆ ಒಂದಿಷ್ಟು

Share Button

ಸಾಹಿತ್ಯ ಕ್ಷೇತ್ರ ಎಂದರದು ಅಗಾಧ ಆಲದಮರದಂತೆ. ಅದರಲ್ಲಿ ಕಥಾಕ್ಷೇತ್ರವೆಂಬುದು ಅದರ ಒಂದು ಕೊಂಬೆ ಎನ್ನಬಹುದು. ಈ ಕೊಂಬೆಯಲ್ಲೂ ಎಲೆ, ಮೊಗ್ಗು, ಚಿಗುರುಗಳಾದಿ ಅನೇಕ. ಇದೆಲ್ಲವೂ ಸಾಹಿತ್ಯ ಪ್ರಿಯರಿಗೆ ಸರಸ್ವತಿ ದೇವಿಯ ಕೊಡುಗೆ!. ಕಥಾಕ್ಷೇತ್ರಃ- ಕಥೆಯಲ್ಲೂ ಹಲವಾರು ವೈವಿಧ್ಯಗಳು. ಪುರಾಣಕಥೆ, ಇತಿಹಾಸಕಥೆ, ಕಾದಂಬರಿ, ನೀಳ್ಗತೆ, ಸಣ್ಣಕಥೆ, ಹಾಸ್ಯಕಥೆ, ಮಿನಿಕಥೆ,...

7

ನಾನು ಕಂಡುಂಡ ಕಾಶೀಯಾತ್ರೆ

Share Button

ನಾಲ್ಕಾರು ದಶಕಗಳ ಹಿಂದೆ ತೀರ್ಥಯಾತ್ರಾಟನೆ ಮಾಡುವವರು 65-70  ವರ್ಷಗಳ ಮೇಲ್ಪಟ್ಟವರು ಎಂಬ ಮಾತು ಬಳಕೆಯಲ್ಲಿತ್ತು.ಯಾಕೆಂದರೆ ಆಗ ಪ್ರಯಾಣ ಸೌಲಭ್ಯ ಈಗಿನಂತೆ ಸುಲಭವಾಗಿರಲಿಲ್ಲ.ಅದಕ್ಕೂ ಹಿಂದೆ ಎಷ್ಟೇ ದೂರವಾದರೂ ನಡೆದೇ ಹೋಗಬೇಕಾದ ಅನಿವಾರ್ಯತೆ ಇತ್ತು. ಹೋದವರು ವಾಪಾಸು ಮನೆಸೇರುವರೆಂಬ ಭರವಸೆ ಇಲ. ನನ್ನ ಜೀವನದ ಸಂಜೆಯಾಯ್ತು.ಇನ್ನು ಕಾಶಿಯೋ ರಾಮೇಶ್ವರವೋ ತೆರಳುವುದು....

Follow

Get every new post on this blog delivered to your Inbox.

Join other followers: