Author: Dr.Harshita M.S, drharshitha85@gmail.com

5

ಥೈರೋಯ್ಡ್ ಸಂಬಂಧಿ ಆರೋಗ್ಯ ಸಮಸ್ಯೆಗಳು

Share Button

ದೇಹದ ಪ್ರತಿಯೊಂದು ಜೀವಕೋಶದ ಮೇಲೂ ಪ್ರಭಾವ ಬೀರುವ ಥೈರೋಯ್ಡ್ ಗ್ರಂಥಿಯು ಮಾನವ ಶರೀರದ ಪ್ರಮುಖ ಅಂಗಗಳಲ್ಲೊಂದು. ಈಗೀಗ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇವುಗಳ ಕುರಿತು ಮಾಹಿತಿಯನ್ನು ನೀಡುತ್ತಾರೆ ಡಾ.ಹರ್ಷಿತಾ ಎಂ.ಎಸ್.   +20

52

ಅಂಗರಚನಾ ಶಾಸ್ತ್ರ(Anatomy)ದ ಉಪನ್ಯಾಸಕಿಯಾಗಿ ನನ್ನ ಪಯಣ

Share Button

ಸುಮಾರು 10 ವರ್ಷಗಳ ಹಿಂದೆ ಆಯುರ್ವೇದ ಸ್ನಾತಕೋತ್ತರ ವೈದ್ಯಕೀಯ ಪದವಿಯ ಪ್ರವೇಶ ಪ್ರಕ್ರಿಯೆಯ ಭಾಗವಾಗಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಪತಿಯೊಂದಿಗೆ ಭಾಗವಹಿಸಿದ್ದ ನಾನು ಅಳುವುದೊಂದೇ ಬಾಕಿ. ಯಾಕೆಂದರೆ, ವೈದ್ಯರಾಗಿದ್ದ ಹಾಗೂ ಅದಾಗಲೇ ವೈದ್ಯಕೀಯ ಕ್ಷೇತ್ರದ ಆಗುಹೋಗುಗಳನ್ನು ಚೆನ್ನಾಗಿ ಅರಿತಿದ್ದ ಪತಿಯ ಸಲಹೆ(ಒತ್ತಾಯ ಕೂಡ)ಯ ಮೇರೆಯಂತೆ ನನ್ನ...

5

ಶಿಕ್ಷಕ ಮತ್ತು ಶಿಕ್ಷಣ(The Teachers and Teaching)

Share Button

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸ್ವಾಸ್ಥ್ಯ-ಸುವಿಚಾರ ಅಂಕಣದಲ್ಲಿ ಸ್ವತ: ಆಯುರ್ವೇದ ವೈದ್ಯೆಯೂ ಶಿಕ್ಷಕಿಯೂ ಆಗಿರುವ ಡಾ|| ಹರ್ಷಿತಾ ಚೇತನ್ ಅವರ ವಿಶೇಷ ವಿಡಿಯೋ ಇಲ್ಲಿದೆ. ಈ ವೀಡಿಯೋ ನಿಮಗೆ ಇಷ್ಟವಾದಲ್ಲಿ ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ.   +9

9

ಮನಸ್ಸನ್ನು ಶುಚಿಗೊಳಿಸುವುದು ಹೇಗೆ?

Share Button

ಮನೆಯಲ್ಲಿರುವ ನಿರುಪಯೋಗಿ ವಸ್ತುಗಳನ್ನು ಹೊರಹಾಕಿ ಹೇಗೆ ಮನೆಯನ್ನು ಸ್ವಚ್ಛವಾಗಿಡುತ್ತೇವೆ ಹಾಗೆಯೇ ನಮ್ಮ ಮನಸ್ಸನ್ನೂ ಶುಚಿಗೊಳಿಸುವ ಅಗತ್ಯವಿದೆ.ಮನಸ್ಸನ್ನು ಹೇಗೆ ಮತ್ತು ಯಾಕೆ ನಿರ್ಮಲಗೊಳಿಸಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ ಡಾ.ಹರ್ಷಿತಾ ಎಂ.ಎಸ್, ಬಳ್ಳಾರಿ. / ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ. +18

7

ನಮ್ಮ ಸಂತೋಷವನ್ನು ಗುರುತಿಸೋಣ

Share Button

ಆಧುನಿಕ ಬದುಕಿನ ಧಾವಂತದಲ್ಲಿ, ನಾವು ನಮ್ಮ ದೈನಂದಿನ ಚಟುಬಟಿಕೆಗಳಲ್ಲಿ ಸಿಗುವ ಸಣ್ಣಪುಟ್ಟ ಸಂತೋಷಗಳನ್ನು ಗಮನಿಸುವುದನ್ನು ಮರೆಯುತ್ತೇವೆ. ಸಂತೋಷ ಎಂಬುದು ಒಂದು ಮನಸ್ಥಿತಿ. ಅದನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕು. ಈ ಬಗ್ಗೆ ಮಾತಾಡುತ್ತಾರೆ  ಡಾ.ಹರ್ಷಿತಾ ಎಂ.ಎಸ್.  (M.D in Ayurveda) ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ...

29

ನಿದ್ದೆ‌ ಏಕೆ ಬರುತ್ತಿಲ್ಲ??

Share Button

ಕತ್ತಲಾವರಿಸಿ ಪರಿಸರವು ನಿಶ್ಶಬ್ದವಾಗುತ್ತಿದ್ದಂತೆಯೇ ಆ ದಿನದ ಜಂಜಾಟಗಳನ್ನೆಲ್ಲ ಮರೆತು ಮೈ-ಮನಸ್ಸುಗಳನ್ನು ಹಗುರವಾಗಿಸಲು ಎಲ್ಲರೂ ಬಯಸುವುದು ಒಂದು ಸುಖವಾದ ನಿದ್ದೆ. ಇನ್ನು ಕೆಲವರಿಗೆ ರಾತ್ರಿಯಾಗುತ್ತಿದ್ದಂತೆಯೇ ನಿದ್ದೆ ಬರದಿದ್ದರೆ ಎಂಬ ಚಿಂತೆ.ಇಡೀ ಜಗತ್ತು ಶಾಂತವಾಗಿ ಮಲಗಿ ನಿದ್ರಿಸುತ್ತಿರುವಾಗ ಒಂಟಿಯಾಗಿ ನಿದ್ದೆ ಇಲ್ಲದೆ ಚಡಪಡಿಸುವುದೆಂದರೆ ಅದು ಅತ್ಯಂತ ಅಸಹನೀಯ. ಉತ್ತಮ ಆಹಾರ,...

11

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ

Share Button

ಮಕ್ಕಳೇ..ಏಳಿ..ಸ್ಕೂಲಿಗೆ ಲೇಟಾಗುತ್ತೆ.. ಎಂಬ ಅಮ್ಮನ ಕೂಗಿಗೆ, ಇನ್ನೂ ಬೆಳಕಾಗಿಲ್ಲ ಅಮ್ಮಾ..ತುಂಬಾ ಚಳಿ.. ಎಂದು ಮುಸುಕೆಳೆದು ಮುದುಡಿ ಮಲಗುವ ಮಕ್ಕಳು..ಈ ಚಳಿಗಾಲ ಯಾವಾಗ ಮುಗಿಯುತ್ತೋ..ಗಂಟು ನೋವು,ಕೆಮ್ಮು,ಉಬ್ಬಸದಿಂದ ಸಾಕಾಗಿ ಹೋಗಿದೆ..ಎನ್ನುವ ಹಿರಿಯರು.. ಇವೆಲ್ಲಾ ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳು. ಋತುಗಳಿಗನುಸಾರವಾಗಿ ಹವಾಮಾನವು ಬದಲಾಗುತ್ತಿದ್ದಂತೆಯೇ ಪರಿಣಾಮವಾಗಿ ಮನುಷ್ಯ ದೇಹದಲ್ಲೂ ಕೆಲವೊಂದು...

12

ಹಿಂಗು-ಪಾಚಕ ಮಿತ್ರ

Share Button

ಹಿಂಗು ಎಂಬುದು ಅಡುಗೆ ಮನೆಯ ಅವಿಭಾಜ್ಯ ಸದಸ್ಯ. ಹಿಂಗಿನ ಒಗ್ಗರಣೆಯ ಪರಿಮಳ ಬಂತೆಂದರೆ ಅದು ಗೃಹಿಣಿಯಿಂದ ಅಡುಗೆಯ ಮುಕ್ತಾಯದ ಸೂಚನೆ. ಅಡುಗೆಯಲ್ಲಿ ಇದರ ಬಳಕೆಯ ಮುಖ್ಯ ಕಾರಣಗಳೆಂದರೆ ಇದರ ವಿಶಿಷ್ಟ ಪರಿಮಳ ಹಾಗೂ ಪಾಚಕ ಗುಣ. ಹಿಂಗು ಒಂದು ಸಸ್ಯ ಜನ್ಯ ಗೋಂದು.ಇದರ ಸಸ್ಯದ ವೈಜ್ಞಾನಿಕ ಹೆಸರು...

3

ಆಸಿಡಿಟಿ ಬಗ್ಗೆ ಇರಲಿ ಅರಿವು

Share Button

    45 ವರ್ಷದ ಗಿರಿಜಾರಿಗೆ ಈಗೀಗ ಸಮಾರಂಭಗಳ ಔತಣಗಳಿಗೆ ಹೋಗಲು ಬೇಜಾರು.ಏನು ತಿಂದರೂ ಹುಳಿತೇಗು, ಹೊಟ್ಟೆ ಉಬ್ಬರಿಸುವುದು, ತಲೆಸುತ್ತು ಬರುವುದು.  ಕಾಲೇಜ್ ಸ್ಟೂಡೆಂಟ್ ರಾಹುಲ್‌ಗೂ ಆಗಾಗ ತಲೆನೋವು,ವಾಕರಿಕೆ,ಹೊಟ್ಟೆ ನೋವು. ಈ ತರಹದ ತೊಂದರೆಗಳೊಂದಿಗೆ ವೈದ್ಯರ ಬಳಿ ಬರುವವರು ಅನೇಕ.ಇವೆಲ್ಲದಕ್ಕೂ ಮುಖ್ಯ ಕಾರಣ ಆಸಿಡಿಟಿ.ನಾವು ಸೇವಿಸಿದ ಆಹಾರವು ಅನ್ನನಾಳದ...

8

ಬಾಯಿ ಹುಣ್ಣು !…ಹೇಗೆ ಉಣ್ಣಲಿ ಇನ್ನು?!

Share Button

ಇದು ಬಾಯಿ ಹುಣ್ಣು ಕಾಣಿಸಿಕೊಂಡಾಗ ಹಲವರ ಅಳಲು. ಬಾಯಿಯ ಒಳಭಾಗ(ನಾಲಿಗೆ,ವಸಡು,ಕೆನ್ನೆಯ ಒಳಭಾಗ ಹಾಗೂ ತುಟಿಯ ಒಳಭಾಗ) ದಲ್ಲಿಕಾಣಿಸಿಕೊಳ್ಳುವ ನೋವಿನಿಂದ ಕೂಡಿದ ಸಣ್ಣ ಗುಳ್ಳೆಗಳಿಗೆ ಬಾಯಿಹುಣ್ಣು (Mouth Ulcer) ಎನ್ನುವರು. ಒಂದರಿಂದ ಹಲವಾರು ಗುಳ್ಳೆಗಳು ಒಮ್ಮೆಲೇ ಕಾಣಿಸಿಕೊಳ್ಳಬಹುದು. ಏನನ್ನೂ ತಿನ್ನಲೂ,ಕುಡಿಯಲೂ ಹಾಗೂ ಮಾತನಾಡಲೂ ಆಗದಂತಹ ಪರಿಸ್ಥಿತಿ.ಸಾಧಾರಣವಾಗಿ ಏಳರಿಂದ ಹತ್ತು...

Follow

Get every new post on this blog delivered to your Inbox.

Join other followers: