Category: ಪರಾಗ

5

ನಿವೃತ್ತರು

Share Button

ಆ ಹೋಟೆಲಿನ ಮುಂದಿನ ವಿಶಾಲವಾದ ಮರದ ಸುತ್ತ ಕಟ್ಟಿದ್ದ ಕಟ್ಟೆಯ ಮೇಲೆ ದಿನಾ ಸಾಯಂಕಾಲ ಆ ಮೂರು ಮಂದಿ ನಿವೃತ್ತರು ಜಮಾಯಿಸುತ್ತಿದ್ದುದು ಸರ್ವೇಸಾಧಾರಣವಾಗಿತ್ತು. ಭಿನ್ನ ಸ್ವಭಾವದ, ವೃತ್ತಿಯ ಅವರುಗಳು ಅದು ಯಾವ ಕಾರಣವೋ ಏನೊ ಅಂತೂ ದಿನಾ ತಪ್ಪದೆ ಅಲ್ಲಿ ಹಾಜರಿರುತ್ತಿದ್ದರು. ಅವರಾರೂ ಹಳೆ ಪರಿಚಯದವರಲ್ಲ,ಸಹಪಾಠಿಗಳಂತೂ ಅಲ್ಲವೇ...

8

ವಾಟ್ಸಾಪ್ ಕಥೆ 39 : ಆಲಸ್ಯದಿಂದ ದಾರಿದ್ರ್ಯ.

Share Button

ಒಂದೂರಿನಲ್ಲಿ ಒಬ್ಬ ದೊಡ್ಡ ಜಮೀನುದಾರನಿದ್ದ. ಅವನ ಬಳಿ ಸಾಕಷ್ಟು ಹೊಲಗದ್ದೆಗಳಿದ್ದವು. ಕೃಷಿ ಕೆಲಸಕ್ಕೆ ಸಹಾಯ ಮಾಡಲು ಹತ್ತಾರು ಕೆಲಸಗಾರರೂ ಇದ್ದರು. ಅವರೆಲ್ಲ ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಆಮೀನುದಾರನಿಗೆ ಜಮೀನುಗಳಿಂದ ಒಳ್ಳೆಯ ಉತ್ಪತ್ತಿಯಾಗಿ ಕೈತುಂಬ ಹಣಕಾಸು ಲಭ್ಯವಾಗುತ್ತಿತ್ತು. ಅವನು ನೆಮ್ಮದಿಯಾಗಿದ್ದ. ಕೆಲವು ವರ್ಷಗಳು ಹೀಗೆಯೇ ನಡೆಯುತ್ತಿದ್ದಂತೆ ಜಮೀನುದಾರನಿಗೆ...

7

ವಾಟ್ಸಾಪ್ ಕಥೆ 38 : ಅವಕಾಶ

Share Button

ಒಂದೂರಿನಲ್ಲಿ ಒಬ್ಬ ಬಡ ರೈತನಿದ್ದನು. ಅವನು ತನಗಿದ್ದ ತುಂಡು ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಾ ಬಂದಿದ್ದರಿಂದಲೇ ಜೀವನ ಸಾಗಿಸುತ್ತಿದ್ದ. ವರ್ಷಗಳುರುಳಿದಂತೆ ಮಳೆ ಬೀಳುವುದು ಕಡಿಮೆಯಾಗಿ, ಕೆಲವು ವರ್ಷಗಳು ಮಳೆಯೇ ಇಲ್ಲದೆ ಬರಗಾಲ ಬಂದೊದಗಿತು. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಎದ್ದಿತು. ರೈತನ ಬದುಕು ಇದರಿಂದಾಗಿ ಮತ್ತೂ ಸಂಕಷ್ಟಕ್ಕೊಳಗಾಯಿತು. ದಿನಗಳನ್ನು ಕಳೆಯುವುದು...

6

ವಾಟ್ಸಾಪ್ ಕಥೆ 37: ಉಪಯೋಗಕ್ಕೆ ಬಾರದ ವಜ್ರವೂ ಕಲ್ಲಿಗೆ ಸಮ.

Share Button

ಒಬ್ಬರಾಜನು ತನ್ನ ಗುರುಗಳಾದ ಸಂನ್ಯಾಸಿಯೊಬ್ಬರನ್ನು ತನ್ನ ಅರಮನೆಗೆ ಬರಬೇಕೆಂದು ಆಗಾಗ ಒತ್ತಾಯಿಸುತ್ತಲೇ ಇದ್ದನು. ಸಂನ್ಯಾಸಿಗೆ ರಾಜವೈಭವವನ್ನು ನೋಡಬೇಕೆಂಬ ಕುತೂಹಲವಿಲ್ಲದಿದ್ದರೂ ಶಿಷ್ಯನನ್ನು ತೃಪ್ತಿಪಡಿಸುವ ಸಲುವಾಗಿ ಒಮ್ಮೆ ಅರಮನೆಗೆ ತೆರಳಿದರು. ರಾಜನು ತನ್ನ ಅರಮನೆಯ ಆಸ್ಥಾನದ ವೈಭವ, ಪೀಠೋಪಕರಣಗಳು, ಗಜಸಂಪತ್ತು, ಗೋಸಂಪತ್ತು, ಅಶ್ವಸಂಪತ್ತು, ಎಲ್ಲವನ್ನೂ ಸಂನ್ಯಾಸಿಗೆ ತೋರಿಸಿದ. ಆದರೂ ಗುರುವಿನ...

8

ವಾಟ್ಸಾಪ್ ಕಥೆ 36: ಸ್ವಾಭಿಮಾನಿಗಳಾಗಿ ಬದುಕಬೇಕು.

Share Button

ಸ್ವಾಮಿ ವಿವೇಕಾನಂದರ ಪರಮಶಿಷ್ಯರಾದ ಸೋದರಿ ನಿವೇದಿತಾ ತಮ್ಮ ಗುರುಗಳ ಆಶಯದಂತೆ ಬಾಲಕಿಯರಿಗಾಗಿ ಸ್ವದೇಶಿ ಚಿಂತನೆಯುಳ್ಳ ಶಾಲೆಯೊಂದನ್ನು ಆರಂಭಿಸಿದರು. ಆದರೆ ಅದನ್ನು ಮುನ್ನಡೆಸಲು ನಿವೇದಿತಾರಿಗೆ ಅಲ್ಪಕಾಲದಲ್ಲಿಯೇ ಆರ್ಥಿಕ ಸಂಕಷ್ಟ ಎದುರಾಯಿತು. ಆ ಸಮಯದಲ್ಲಿ ಕಾಶ್ಮೀರದ ಮಹಾರಾಜರು ಕಿಂಚಿತ್ತು ಧನಸಹಾಯ ಮಾಡಿದರಾದರೂ ಅದು ನಾಲ್ಕೈದು ತಿಂಗಳ ನಿರ್ವಹಣೆಗಷ್ಟೇ ಸಾಕಾಯಿತು. ಮುಂದೇನು...

10

ವಾಟ್ಸಾಪ್ ಕಥೆ 35: ಜೀವನವನ್ನು ಇಂದೇ ಜೀವಿಸಿ ಆನಂದಿಸೋಣ.

Share Button

ಒಬ್ಬ ರೈತನು ತನ್ನ ಹೊಲದ ಅಂಚಿನುದ್ದಕ್ಕೂ ಮಾವಿನ ಗಿಡಗಳನ್ನು ನೆಟ್ಟಿದ್ದನು. ಅವುಗಳು ಬೆಳೆದು ಮರಗಳಾಗಿ ಕಾಯಿಗಳಿಂದ ತುಂಬಿದ್ದವು. ಅವೆಲ್ಲ ಬಲಿತಮೇಲೆ ಕಿತ್ತು ಹಣ್ಣುಮಾಡುವ ಸಲುವಾಗಿ ಒಂದು ಕೋಣೆಯಲ್ಲಿ ನೆಲ್ಲುಹುಲ್ಲನ್ನು ಹಾಸಿ ಕಾಯಿಗಳನ್ನು ಅದರ ಮೇಲೆ ಹರಡಿ ಮತ್ತೆ ಮೇಲೆ ಹುಲ್ಲನ್ನು ಒತ್ತಾಗಿ ಮುಚ್ಚಿದನು. ಒಂದು ವಾರ ಕಳೆದ...

9

ವಾಟ್ಸಾಪ್ ಕಥೆ 34 : ನಮ್ಮ ಕೆಲಸವನ್ನು ನಾವೇ ಮಾಡಬೇಕು.

Share Button

ಒಬ್ಬ ವ್ಯಾಪಾರಿಯು ಒಂಟೆಯೊಂದನ್ನು ಸಾಕಿಕೊಂಡಿದ್ದ. ಅವನು ಅದರ ಮೇಲೆ ಸರಕುಗಳನ್ನು ಹೇರಿಕೊಂಡು ಊರಿಂದೂರಿಗೆ ವ್ಯಾಪಾರ ಮಾಡಲು ಹೋಗುತ್ತಿದ್ದ. ಅವನಿಗೆ ಒಂಟೆಯೇ ವ್ಯಾಪಾರಕ್ಕೆ ಮುಖ್ಯ ಆಧಾರವಾಗಿತ್ತು. ಒಮ್ಮೆ ಪಕ್ಕದೂರಿನಲ್ಲಿ ಜಾತ್ರೆ ನಡೆಯುತ್ತಿತ್ತು. ವ್ಯಾಪಾರಿಯು ಮುಂಜಾನೆಯೇ ಸರಕುಗಳನ್ನು ಹೆಚ್ಚಾಗಿಯೇ ಹೇರಿಕೊಂಡು ವ್ಯಾಪಾರಮಾಡಲು ಹೊರಟ. ಸಂಜೆಯವರೆಗೆ ವ್ಯಾಪಾರ ಚೆನ್ನಾಗಿ ಆಯ್ತು. ಎಂದಿಗಿಂತಲೂ...

11

ವಾಟ್ಸಾಪ್ ಕಥೆ 33:ಕಲ್ಪನೆಗೂ ಮೀರಿದ ಮಮತೆ.

Share Button

ಶಾಲೆಯಿಂದ ನಾಲ್ಕು ವರ್ಷದ ಬಾಲಕನೊಬ್ಬ ಮನೆಗೆ ಬಂದ. ತಾಯಿ ಮಗುವನ್ನು ಊಟ ಮಾಡೆಂದು ಹೇಳಿದಳು. ಅನ್ಯ ಮನಸ್ಕನಂತೆ ಕಾಣುತ್ತಿದ್ದ ಮಗು ಊಟಮಾಡಲು ನಿರಾಕರಿಸಿತು. ತಾಯಿಗೆ ಆತಂಕ. ಆಕೆ ಅದನ್ನು ಅನೇಕ ರೀತಿಯಲ್ಲಿ ಮುದ್ದುಮಾಡಿದಳು. ಬಿಸ್ಕತ್, ಚಾಕಲೇಟ್, ಸಿಹಿತಿಂಡಿಗಳನ್ನು ಕೊಡುತ್ತೇನೆಂದು ಆಮಿಷವೊಡ್ಡಿದಳು. ಆದರೂ ಮಗು ಜಗ್ಗಲಿಲ್ಲ. ಸಂಜೆ ಮಗನ...

9

ವಾಟ್ಸಾಪ್ ಕಥೆ 32: ಮನದೊಳಗಿನ ಅದ್ಭುತ ಶಕ್ತಿ

Share Button

ಒಮ್ಮೆ ಸ್ವರ್ಗಲೋಕದಲ್ಲಿ ದೇವತೆಗಳ ಸಭೆ ನಡೆದಿತ್ತು. ”ಇತ್ತೀಚೆಗೆ ಮನುಷ್ಯರು ಬಹಳ ಸಾಹಸಿಗಳು, ಬುದ್ಧಿವಂತರೂ ಆಗಿದ್ದಾರೆ. ಅವರು ಎಲ್ಲಿ ಏನಿದ್ದರೂ ಹುಡುಕಾಡಿ ಶೋಧಿಸಿ ಬಿಡುತ್ತಾರೆ. ಆದ್ದರಿಂದ ಒಂದು ಅದ್ಭುತವಾದ …ಪಾರಮಾರ್ಥಿಕ ಶಕ್ತಿಯನ್ನು ಸೃಷ್ಠಿಮಾಡಿ ಮಾನವರಿಗೆ ಗೊತ್ತಾಗದ ಸ್ಥಳದಲ್ಲಿ ಅದನ್ನು ಬಚ್ಚಿಡಬೇಕು. ಯಾವುದು ಸೂಕ್ತವಾದ ಜಾಗ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ”...

9

ವಾಟ್ಸಾಪ್ ಕಥೆ 31 : ನಿಷ್ಠೆಯ ದುಡಿಮೆಯ ಮಹತ್ವ.

Share Button

ಒಂದು ಊರಿನ ದೊಡ್ಡ ಬೀದಿಯೊಂದರಲ್ಲಿ ದೊಂಬರು ಆಟ ತೋರಿಸುತ್ತಿದ್ದರು. ಅದು ಅವರ ಹೊಟ್ಟೆಪಾಡಿನ ಕಸುಬು. ಒಬ್ಬಾತ ಡೋಲನ್ನು ಬಾರಿಸುತ್ತಿದ್ದ. ಒಬ್ಬ ಹುಡುಗ ತಾಳದ ಲಯಕ್ಕೆ ತಕ್ಕಂತೆ ಹಲವು ಕಸರತ್ತುಗಳನ್ನು ಮಾಡಿ ರಂಜಿಸುತ್ತಿದ್ದ. ಸುತ್ತ ನೆರೆದಿದ್ದ ನೂರಾರು ಜನರು ಆಟದ ಮಜಾ ತೆಗೆದುಕೊಳ್ಳುತ್ತಿದ್ದರು. ಹುಡುಗನು ಮುಂದಿನ ಆಟವಾಗಿ ಕೋಲಿನ...

Follow

Get every new post on this blog delivered to your Inbox.

Join other followers: