Category: ಪುಸ್ತಕ-ನೋಟ

8

‘ಮಂಗಳಮುಖಿಯರ ಸಂಗದಲ್ಲಿ..’ ಲೇ : ಸಂತೋಷಕುಮಾರ ಮೆಹೆಂದಳೆ

Share Button

ನಂಬಿದರೆ ನಂಬಿ, ಬಿಟ್ಟರೆ  ಬಿಡಿ. ಮಾನವರಲ್ಲಿ  ಗಂಡು ಮತ್ತು ಹೆಣ್ಣು ಎಂಬ ಎರಡೇ  ವರ್ಗ ಇರುತ್ತದೆ ಎಂದು ನಾನು ನಿಷ್ಕಲ್ಮಷವಾಗಿ ನಂಬಿದ್ದ ಕಾಲ ಅದು. ಬಹುಶ: ನನಗೆ ಆಗ 22-23 ವರ್ಷ ಇದ್ದಿರಬಹುದು. ಕರಾವಳಿಯ ಹಳ್ಳಿಯೊಂದರಲ್ಲಿ ಬೆಳೆದ ನಾನು ಮೈಸೂರಿಗೆ ಬಂದ ಹೊಸದು. ಅದೊಂದು ದಿನ ಜಗನ್ಮೋಹನ...

9

ಮಾನವನ ಅನುವಂಶೀಯ ಕಾಯಿಲೆಗಳು. ಲೇ: ಡಾ. ಎಸ್.ಸುಧಾ.

Share Button

ಪ್ರಾಣಿವಿಜ್ಞಾನ ಪ್ರಾಧ್ಯಾಪಕರು ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಎಸ್. ಸುಧಾರವರು ವಿಜ್ಞಾನದ ಲೇಖಕಿಯೂ ಆಗಿದ್ದಾರೆ. ಇವರ ಲೇಖನಗಳು ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾಗುತ್ತಿರುತ್ತವೆ. ಇವರು ಸಾಮಾನ್ಯ ಓದುಗರಲ್ಲಿಯೂ ವೈಜ್ಞಾನಿಕ ಅರಿವನ್ನು ಮೂಡಿಸುವ ಸಲುವಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂತಹ ಒಂದು ಕೃತಿ ”ಮಾನವನ ಅನುವಂಶೀಯ ಕಾಯಿಲೆಗಳು”. ಈ...

10

ಶಿಲೆಯನ್ನು ಕಲೆಯಾಗಿಸಿದ ಕಲೆಗಾರ: ‘ಶಿಲ್ಪಶ್ರೀ’.

Share Button

ಶ್ರೀ ತ.ರಾ.ಸುಬ್ಬರಾವ್ ಕೂಡ ಕನ್ನಡ ಕಾದಂಬರಿ ಸಾಮ್ರಾಟ ಶ್ರೀ ಅ.ನ.ಕೃಷ್ಣರಾಯರಂತೆ ಅತ್ಯಂತ ಜನಪ್ರಿಯತೆ ಗಳಿಸಿರುವ ಕಾದಂಬರಿಕಾರರು. ಕಾದಂಬರಿಗಳಲ್ಲದೆ ಇವರು ಇಪ್ಪತ್ತೊಂದು ಸಣ್ಣಕತೆಗಳನ್ನೂ ಬರೆದಿದ್ದಾರೆ. ಇವರ ಜನನ 1920, ಚಿತ್ರದುರ್ಗದಲ್ಲಿ.. ಕನ್ನಡದ ಪ್ರಸಿದ್ಧ ಪ್ರಾಧ್ಯಾಪಕರಾಗಿದ್ದ ತಳುಕಿನ ವೆಂಕಣ್ಣಯನವರ ತಮ್ಮ ರಾಮರಾಯರ ಪುತ್ರ. ಕೆಲಕಾಲ ಪತ್ರಿಕಾವೃತ್ತಿಯಲ್ಲಿದ್ದು ನಂತರ ಅದನ್ನು ಬಿಟ್ಟು...

6

ಅಸಹಾಯಕ ಹೆಣ್ಣಿನ ಅಂತರಂಗದ ತುಮುಲ. ”ಮಾಧವಿ”. ಲೇ: ಅನುಪಮಾ ನಿರಂಜನ.

Share Button

ಸಾರ್ವಜನಿಕ ಜೀವನದ ಪರಿಚಯ ಇವರಿಗೆ ಧಾರಾಳವಾಗಿದ್ದು ಅಂತಹ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಕಾದಂಬರಿಗಳನ್ನು ಬರೆದವರು ಅನುಪಮಾ ನಿರಂಜನ. ಇವರ ಬರಹಗಳಲ್ಲಿ ಸಾಕಷ್ಟು ವೈಚಾರಿಕತೆಯಿದೆ. ಮಧ್ಯಮವರ್ಗದ ಜನರ ಕಷ್ಟಸುಖಗಳನ್ನು ಚಿತ್ರಿಸುವ ಹಲವಾರು ಆಕರ್ಷಕ ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ವೃತ್ತಿಯಿಂದ ವೈದ್ಯರಾಗಿದ್ದು ಸ್ತ್ರೀಯರ ಮತ್ತು ಮಕ್ಕಳ ಆರೋಗ್ಯ ಸಲಹೆಯ ಮಹತ್ವದ ಕೃತಿಗಳನ್ನು...

8

ಬದುಕಿನ ಭರವಸೆಯ ನೂರುದಾರಿ; ‘ಭುಜಂಗಯ್ಯನ ದಶಾವತಾರಗಳು’.

Share Button

ಬದುಕಿನ ಭರವಸೆಯ ನೂರುದಾರಿ ”ಭುಜಂಗಯ್ಯನ ದಶಾವತಾರಗಳು” (ಲೇ: ಶ್ರೀಕೃಷ್ಣ ಆಲನಹಳ್ಳಿ) ಶ್ರೀಕೃಷ್ಣ ಆಲನಹಳ್ಳಿಯವರು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ 1947 ರಲ್ಲಿ ಜನಿಸಿದರು. ಇವರ ತಂದೆತಾಯಿಗಳು ಕೃಷಿಕರಾಗಿದ್ದು ಬಾಲ್ಯದಿಂದಲೇ ಶ್ರೀಕೃಷ್ಣರವರಿಗೆ ರೈತಾಪಿ ಕುಟುಂಬದ ಚಟುವಟಿಕೆಗಳ ಪರಿಚಯ ಚೆನ್ನಾಗಿತ್ತು. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯವಾಗಿ...

7

ಪುಸ್ತಕ ಪರಿಚಯ: ‘ಮಾತ್ರೆ ದೇವೋ ಭವ’

Share Button

ಹೆಸರು: ಮಾತ್ರೆ ದೇವೋ ಭವಲೇಖಕರ ಹೆಸರು: ಆರತಿ ಘಟಿಕಾರ್ಪ್ರಕಾಶಕರು: ತೇಜು ಪಬ್ಲಿಕೇಶನ್ಒಟ್ಟು ಪುಟಗಳು: 120ಮೊದಲ ಮುದ್ರಣ: 2018ಬೆಲೆ: ರೂ. 140/-********** ********** ಹಾಸ್ಯ ಎನ್ನುವುದು ಕಥೆ ಕಾದಂಬರಿಯ ಹಾಗೆ ಕಲ್ಪನೆಯಲ್ಲಿ ಹುಟ್ಟುವುದಲ್ಲ. ಹಾಗೆ ಹುಟ್ಟಿದರೂ ಅದರಲ್ಲಿ ಸ್ವಾದವಿರುವುದಿಲ್ಲ.  ಹಾಸ್ಯವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡು ಆಗಾಗ ಘಟಿಸಿದಾಗಲೇ...

4

ಕೃತಿ ಪರಿಚಯ:’ಸಂಜೀವಿನಿ’, ಲೇ: ಸಂಜೋತಾ ಪುರೋಹಿತ

Share Button

ಇದು ತೆಳು ಮನಸಿನ ಮೆಲು ಹುಡುಗಿ ಸಂಜೋತಾ ಪುರೋಹಿತ ರವರ ಮೊದಲ ಪ್ರೀತಿಯನ್ನು ಸದಾ ಜೀವಂತವಾಗಿರಿಸುವ ‘ಸಂಜೀವಿನಿ’ ಕಾದಂಬರಿ. ವೃತ್ತಿಯಲ್ಲಿ ಅಭಿಯಂತರರು ಆಗಿರುವ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಇವರು ತಮ್ಮ ಪ್ರೌಢಶಾಲಾ ವಯಸ್ಸಿನಿಂದಲೇ ಸಾಹಿತ್ಯದ ಒಲವು ಹೊಂದಿದ್ದದವರು. ಆಗಾಗ ಸಣ್ಣಕಥೆ, ಕವಿತೆ, ಲೇಖನಗಳನ್ನು ಬರೆದು ಅಂತರ್ಜಾಲ ಪತ್ರಿಕೆಗಳಲ್ಲಿ...

7

ಗೈರ ಸಮಜೂತಿ -ಒಂದು ಮಹತ್ವದ ಕಾದಂಬರಿ

Share Button

ಜೈವಿಕವಾಗಿ ತಮ್ಮ ಒಡಹುಟ್ಟಿದ ಸೋದರಿಯರಿಗೆ ಮತ್ತು ಕನ್ನಡ ಭಾಷೆ ಕಾರಣವಾಗಿ ಒಡಹುಟ್ಟಿದ ಸಂಬಂಧವುಳ್ಳ ಲೇಖಕಿಯರಿಗೆ ಬಾಗಿನವಾಗಿ ಅರ್ಪಿಸಿದ ಬರಹಗಾರನೊಬ್ಬನ ( ಲೇ: ರಾಘವೇಂದ್ರ ಪಾಟೀಲ) ಈ ಕೃತಿ ಹೆಂಗರುಳ ಅಂತ:ಕರಣಕ್ಕೆ, ಒಳತಿಳಿವಿನ ಬೆಳಕಿಗೆ ಪ್ರಾಶಸ್ತ್ಯವನ್ನೀಯುವ ಮಹತ್ವದ ಕಾದಂಬರಿ. ‘ಗೈರಸಮಜೂತಿ’ ಎಂದರೆ ತಪ್ಪು ತಿಳುವಳಿಕೆ. ಈ ತಪ್ಪುತಿಳುವಳಿಕೆ ಮತ್ತು...

6

ಪುಸ್ತಕ ಪರಿಚಯ -ಹಗಲು ಹೊಳೆವ ನಕ್ಷತ್ರ

Share Button

“ಹಗಲು ಹೊಳೆವ ನಕ್ಷತ್ರ” ಆಕರ್ಷಕ ಶೀರ್ಷಿಕೆ ಹಾಗೂ ಮುಗ್ಧ, ತುಂಟ ,ಮುದ್ದುಕೃಷ್ಣ ನಂತಹ ಪುಟ್ಟ ಮಗುವಿನ ಚಿತ್ರದಿಂದ ಕೂಡಿದ ಮುಖಪುಟ ವಿನ್ಯಾಸವನ್ನು ಹೊಂದಿರುವ ಭಾರತಿ ಜಗದೀಶ್ ಕಾಕುಂಜೆ ಅವರ ಕವನ ಸಂಕಲನ. ಮನಸ್ಸಿನ ಕತ್ತಲೆಯ ಹೊಡೆದೋಡಿಸಿ ಜ್ಞಾನದ ಬೆಳಕನ್ನು ತುಂಬುವಂತೆ ಜ್ಞಾನ ದೇವಿಯ ಅನುಗ್ರಹ ಬೇಡಿ ಬರೆಯಲ್ಪಟ್ಟ...

7

ಪುಸ್ತಕ ಪರಿಚಯ: ಪಳುವಳಿಕೆ, ಲೇ : ಡಾ.ಜೆ.ಕೆ.ರಮೇಶ

Share Button

“ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್” ಎಂದು ಕವಿರಾಜಮಾರ್ಗದಲ್ಲಿ ಪ್ರಸ್ತಾಪಿತವಾಗಿರುವ ಸಾಲು ಅಕ್ಷರಶ: ಅನ್ವಯಿಸುವುದು ಜಾನಪದ ಸಾಹಿತ್ಯಕ್ಕೆ ಎಂದರೆ ಅತಿಶಯೋಕ್ತಿಯಲ್ಲ. ಗ್ರಾಮೀಣರು ಕೃಷಿಕತನದ ಬದುಕಿನ ದುಗುಡ ದುಮ್ಮಾನ ಬೇನೆ ಬೇಸರಿಕೆ ಏರಿಳಿವು ಸಂಭ್ರಮ ಸಡಗರಗಳನ್ನೆಲ್ಲ ಹಾಡಿನ ರೂಪದಲ್ಲಿ ವ್ಯಕ್ಪಡಿಸಿದ್ದಾರೆ. ಮೂಲತ: ಅನಕ್ಷರಸ್ಥರಾಗಿರುವ ಈ ಹಾಡುಗಳ ರಚನಾಕಾರರ ಮಾಗಿದ ಬದುಕಿನ...

Follow

Get every new post on this blog delivered to your Inbox.

Join other followers: