Author: Shankari Sharma

2

ರಕ್ತದಾನವೆಂಬ ಮಹದಾನ..  

Share Button

ನಮ್ಮ ಈ ಜಗತ್ತು ಹೇಗೆ ಮುಕ್ಕಾಲು ಭಾಗ ನೀರಿನಿಂದ ಆವರಿಸಿರುವುದೋ, ಹಾಗೆಯೇ, ಮಾನವ ದೇಹದಲ್ಲೂ ಮುಕ್ಕಾಲು ಭಾಗ, ಅಂದರೆ ಸುಮಾರು ಆರು ಲೀಟರ್‍ ಗಳಷ್ಟು ದ್ರವವೇ ತುಂಬಿದೆ..ಅದುವೇ ರಕ್ತ. ಶರೀರವಿಡೀ ನರ ಮಂಡಲದ ಮೂಲಕ ಚಲಿಸಿ, ನಮಗೆ ಬೇಕಾದ ಶಕ್ತಿಯನ್ನು ಒದಗಿಸುವ ಕೆಲಸ ಮಾಡುತ್ತದೆ ಈ ಪರಿಶುದ್ಧ...

4

ಸಾಗರದ ನಿಟ್ಟುಸಿರ ಕೇಳಿದಿರಾ..??

Share Button

ನಮ್ಮ ಭೂಗೋಲದ ಶೇಕಡಾ75ರಷ್ಟು ಜಲ, ಉಳಿದುದಷ್ಟೇ ಭೂಮಿ. ಅನಂತ ಸಾಗರದ  ನೀರು ಅನೇಕ ಜಲಚರಗಳ ಆವಾಸ ಸ್ಥಾನವೂ ಹೌದು. ಜೀವಿಗಳಲ್ಲಿಯೇ ಅತ್ಯಂತ ಬುದ್ಧಿವಂತನೆನಿಕೊಂಡ ಮಾನವನು; ಜಗತ್ತಿನ ಅತಿ ದೊಡ್ಡ ಗಾತ್ರದ ಜೀವಿ, ಬಲಿಷ್ಟ ಜಲಚರ ನೀಲಿ ತಿಮಿಂಗಲವನ್ನೂ ಬಿಡದೆ, ಅದರ ಜೀವಕ್ಕೂ ಸಂಚಕಾರ ತಂದಿರುವುದು ಖೇದಕರ ವಿಷಯ....

5

ವಿಶ್ವ ಪರಿಸರ ಸರಿ ಇದೆಯೇ?

Share Button

ಜಗತ್ತು ಉದ್ಭವವಾದಾಗಲೇ, ಸಕಲ ಜೀವಸಂಕುಲಗಳು ಬೆಳೆದು ಬಾಳಲೋಸುಗ ಅವುಗಳಿಗುಚಿತವಾದ ನಿಸರ್ಗ ಪರಿಸರದ ನಿರ್ಮಾಣವೂ ಆಯಿತೆನ್ನಬಹುದು. ಮಾನವ ಜನಾಂಗದ ಉಗಮದೊಂದಿಗೆ, ಅವನ ಸಾಮಾಜಿಕ ಜೀವನ ಪದ್ಧತಿಯು ಯಾವಾಗ ಬೆಳವಣಿಗೆ ಕಂಡಿತೋ, ಆಗಿನಿಂದ, ಪರಿಸರದ ಜೊತೆಗೇ ಬಾಳುತ್ತಿದ್ದವನು, ಅದರ ನಾಶಕ್ಕೆ ಕಾರಣನಾಗತೊಡಗಿದ. ಸುಂದರವಾಗಿ ನಳನಳಿಸುತ್ತಿದ್ದ ಭೂಮಾತೆಯ ಮಡಿಲು ಬರಡಾಗ ಹತ್ತಿತು....

7

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :  ಪುಟ 29

Share Button

“ನಯನ ಮನೋಹರ ನಾಮ್ಚಿ ಮಂದಿರಗಳು” ನಮ್ಮ ಪ್ರವಾಸದ ಒಂಭತ್ತನೇ ದಿನ.. ಬೆಳಗ್ಗೆ ಎಂಟು ಗಂಟೆ ಹೊತ್ತಿಗೆ ಭರ್ಜರಿ ಉಪಹಾರವನ್ನು ಸವಿದು,  ಪ್ರಸಿದ್ಧ ಚಾರ್ ಧಾಮ್ ನ ಪ್ರತಿಕೃತಿಗಳನ್ನೊಳಗೊಂಡ ದೇವಾಲಯ ಸಮುಚ್ಚಯದ ದರ್ಶನಕ್ಕೆ ಪ್ರಯಾಣ. ಇದು ಗೇಂಗ್ಟೋಕ್ ನಿಂದ ಸುಮಾರು 79ಕಿ.ಮೀ. ದೂರದ, ದಕ್ಷಿಣ ಸಿಕ್ಕಿಂನ ನಾಮ್ಚಿ ಎಂಬಲ್ಲಿದೆ. ಮೂಲ...

10

ಭೀತಿಯ ಮಧ್ಯೆ ಫಜೀತಿ..!

Share Button

ಸಮಸ್ತ ಮಾನವ ಜನಾಂಗವನ್ನು ತಲ್ಲಣಗೊಳಿಸುತ್ತಿರುವ ಸೂಕ್ಷ್ಮ ಜೀವಾಣು ಕೊರೋನವು, ತನ್ನ ಕಬಂಧ ಬಾಹುವನ್ನು ದಿನದಿಂದ ದಿನಕ್ಕೆ ಅತಿ ವಿಸ್ತಾರವಾಗಿ ಚಾಚುತ್ತಿರುವುದು, ನಮಗಿಂದು ಅರಗಿಸಿಕೊಳ್ಳಲಾರದ ಕಠೋರ ಸತ್ಯವಾಗಿದೆ. ನಮ್ಮ ಜೀವಿತ ಕಾಲದಲ್ಲೇ ಇಂತಹುದೊಂದು ದುರಂತಕ್ಕೆ  ನಾವು ಸ್ವತ: ಜೀವಂತ ಸಾಕ್ಷಿಯಾಗಬಹುದೆಂದು ಯಾರಾದರೂ ಕನಸಲ್ಲೂ ಯೋಚಿಸಲು ಸಾಧ್ಯವಿತ್ತೇ? ಪೃಥ್ವಿಯಲ್ಲಿರುವ ಸಕಲ...

8

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು:  ಪುಟ 28  

Share Button

ಮಕ್ಕಳ ನಗೆ ನಾಟಕದ ನೋಟ ಪೂರ್ವ ಹಿಮಾಲಯ ಪರ್ವತ ಪ್ರದೇಶದ ಸಂರಕ್ಷಿತ ಇಂಡೋ-ಚೀನಾ ಗಡಿಯಾದ ನಾಥುಲಾ ಪಾಸ್ ನಲ್ಲಿ ಕಳೆದ ಅಮೂಲ್ಯ ಸಮಯವು ನಮ್ಮೆಲ್ಲರಿಗೂ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ಅದ್ಭುತ ಅನುಭವವಾಗಿ ಉಳಿಯಿತು. ಶರೀರದಲ್ಲಿ  ಧರಿಸಿದ್ದ ಬಾಡಿಗೆಯ ಭಾರವಾದ ಚಳಿ ಉಡುಪುಗಳನ್ನು ಹಿಂತಿರುಗಿಸಿ, ಪರ್ವತದ ಇಳಿಜಾರು, ಕ್ಲಿಷ್ಟ ತಿರುವು ರಸ್ತೆಯಲ್ಲಿ ಇಳಿದು...

19

ಪುಸ್ತಕ ಪ್ರೀತಿ

Share Button

ಅಕ್ಷರ ಗೊತ್ತಿರುವವರೆಲ್ಲಾ ಓದುವುದನ್ನು ಇಷ್ಟ ಪಡುವುದು ಮಾಮೂಲು. ಪ್ರಕ್ಷುಬ್ಧಗೊಂಡ ಮನವನ್ನು ತಿಳಿಗೊಳಿಸಲು ಸಂಗೀತ ಆಲಿಸುವಂತೆ ಯಾವುದೇ ಒಳ್ಳೆಯ ಪುಸ್ತಕ ಓದುವುದು ಕೂಡ ಅತ್ಯುತ್ತಮ ಸಾಧನ. ಪುಸ್ತಕ ಪ್ರೀತಿಯು ಓದುಗನನ್ನು ಬೇರೆಯೇ ಲೋಕಕ್ಕೆ ಒಯ್ಯುವುದು ನಿಜಕ್ಕೂ ಅದ್ಭುತ! ಈಗಿನ ದಿನಗಳಲ್ಲಿ, ಹೆಚ್ಚಿನ ಎಲ್ಲಾ ದಿನಗಳೂ ಆಯಾಯ ಸಂಬಂಧಿತ ವಿಷಯಗಳಿಗಾಗಿ ಪ್ರಾಮುಖ್ಯತೆಗಳನ್ನು ಹೊಂದಿವೆ. ಅಂತೆಯೇ...

17

ಸೋರೆಕಾಯಿಯ ಸೊಬಗು

Share Button

ಅಡಿಗೆ ಮನೆಯ ಅಲ್ಪ ತರಕಾರಿ ಸಂಗ್ರಹದಲ್ಲಿ ನಮ್ಮ ಪಕ್ಕದ ಮನೆಯವರು ಕೊಟ್ಟಿದ್ದ ದೊಡ್ಡದಾದ ಸೋರೆಕಾಯಿಯೊಂದು ನನ್ನನ್ನೇ ನೋಡುತ್ತಾ ಕುಳಿತಿತ್ತು. ಈ ಬಿರು ಬೇಸಿಗೆಯ ಸಹಿಸಲಾರದ ಸೆಕೆಯಲ್ಲಿ ಸಹಜವಾಗಿ ಕಾವೇರುವ ಶರೀರವನ್ನು ತಂಪುಗೊಳಿಸಬಲ್ಲ ಇದು ನಮ್ಮ ಪ್ರೀತಿಯ ತರಕಾರಿಯೂ ಹೌದು. ಆರೋಗ್ಯ ದೃಷ್ಟಿಯಿಂದ; ಮುಖ್ಯವಾಗಿ ಕಾಮಾಲೆ ರೋಗದಲ್ಲಿ ಪಥ್ಯದೂಟವಾಗಿ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :ಪುಟ 27

Share Button

ನಾಥೂಲಾ ಪಾಸ್ ನಲ್ಲಿ ನಡೆದಾಡುತ್ತಾ.. ಬಾಬಾ ಹರಿಭಜನ್ ಸಿಂಗ್ ಸ್ಮಾರಕದ ವೀಕ್ಷಣೆ ಎಲ್ಲರಲ್ಲೂ ಧನ್ಯತಾ ಭಾವನೆ ಉಂಟು ಮಾಡಿತ್ತು. ಮುಂದೆ, ನಮ್ಮ ಪ್ರವಾಸದಲ್ಲಿ ಅತಿ ಮಹತ್ತರ ಸ್ಥಾನ ಪಡೆದ ತಾಣ..ನಾಥೂಲಾ ಪಾಸ್ ನ ಕಡೆಗೆ  ಪಯಣ ಆರಂಭ. ದೇಶದ ಈಶಾನ್ಯ ಭಾಗಲ್ಲಿರುವ ಪ್ರಸಿದ್ಧ ಇಂಡೋ-ಚೀನಾ ಸಂರಕ್ಷಿತ ಗಡಿಯಾಗಿರುವ ಇದು, ಪ್ರಾಚೀನ ಕಾಲದಲ್ಲಿ...

6

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 26

Share Button

ಹುತಾತ್ಮ ಯೋಧನ ಸ್ಮಾರಕದತ್ತ.. ಪರ್ವತದ ತಪ್ಪಲಿನ ಕಡಿದಾದ ಏರು ರಸ್ತೆಯಲ್ಲಿ ಕಾರುಗಳು ಸಾಗುತ್ತಿದ್ದಂತೆಯೇ ಅದರ ಪರಿಣಾಮ ಒಳಗಿರುವವರ ಮೇಲಾಗಲು ಪ್ರಾರಂಭವಾಗಬೇಕೇ!? ಕೆಲವರಿಗೆ ಹೊಟ್ಟೆಯೊಳಗೆ ಸಂಕಟ, ಸುಸ್ತು, ವಾಂತಿ..ಇತ್ಯಾದಿಗಳು. ಅದರಲ್ಲಿ ನಾನೂ ಒಬ್ಬಳಾದುದು ನನ್ನ ದುರಾದೃಷ್ಟ. ಪಾಪ್ ಕಾರ್ನ್ ತನ್ನ ಪ್ರಭಾವವನ್ನು ಅಷ್ಟೇನೂ ಬೀರಲಿಲ್ಲವೆಂದು ನನ್ನ ಭಾವನೆ. ಕಷ್ಟಪಟ್ಟು, ಮುಂದಿನ  ಪ್ರಯಾಣಕ್ಕೆ ನನ್ನನ್ನು...

Follow

Get every new post on this blog delivered to your Inbox.

Join other followers: