Author: Vijaya Subrahmanya

5

ವೇದವ್ಯಾಸ ಪುತ್ರ ಶುಕ ಮಹರ್ಷಿ

Share Button

ವಿಶ್ವದಲ್ಲೇ ಅತಿಪುರಾತನ ಗ್ರಂಥಗಳು ನಮ್ಮ ಪುರಾಣಗಳಾದ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಗ್ರಂಥಗಳು. ಅನಾದಿಕಾಲದಿಂದಲೂ ಅವುಗಳಿಂದ ತಿಳುವಳಿಕೆಯನ್ನೂ ಸ್ಫೂರ್ತಿಯನ್ನೂ ಪಡೆಯುತ್ತಾ ಬಂದಿದ್ದೇವೆ. ಅವುಗಳಲ್ಲಿ ಉಲ್ಲೇಖಿಸಲ್ಪಟ್ಟ ಕಥೆಗಳು ಎಷ್ಟೋ ಸಾವಿರ ಹಿಂದಿನ ಕಥೆಗಳಾದರೂ ಇಂದಿಗೂ ನಿತ್ಯ ನೂತನವಾಗಿ ಮೆರೆಯುತ್ತವೆ. ಅವುಗಳು ನಮ್ಮ ಬುದ್ಧಿ ಶಕ್ತಿಯನ್ನು ವೃದ್ಧಿಸಿ ವಿವೇಕವನ್ನುನೀಡುತ್ತಿವೆ. ಕಥೆ...

6

ಗಜವದನಾ ಗುಣ ಸದನ

Share Button

ಶ್ರಾವಣ ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಪ್ರಾರಂಭಗೊಳ್ಳುತ್ತಿದೆ. ಈ ಮಾಸದ ಮೊದಲ ಹಬ್ಬವೇ ಚೌತಿ. ಯಾವುದೇ ಕಾರ್ಯಕ್ಕೆ ಮೊದಲಾಗಿ ಪ್ರಾರ್ಥಿಸುವುದು ಮಾತ್ರವಲ್ಲ ನಾವು ಪ್ರತಿನಿತ್ಯವೂ ಮೊದಲು ವಂದಿಸುವುದು ಗಣಪತಿಗೆ. ಪ್ರಾರ್ಥಿಸುವಾಗ ದೀಪ ಯಾಕೆ ಬೆಳಗುತ್ತೇವೆ!? ಮೊದಲನೆಯದಾಗಿ ಕತ್ತಲೆ ಹೋಗಲಾಡಿಸುವ ಶಕ್ತಿ ದೀಪಕ್ಕಿದೆ. ಹಾಗೆಯೇ ಜೀವನದಲ್ಲಿ ಸಿರಿ-ಸಂಪತ್ತು, ಸುಖ -ಸಂತೋಷಗಳನ್ನು...

9

ನನ್ನ ಕನಸಿನ ಭಾರತ ಹೀಗಿರಬೇಕು…

Share Button

ಹೆತ್ತ ಮಾತೆಗೆ ಸಮಾನಳಾದ ಓ ನನ್ನ ತಾಯಿ ಭಾರತೀ-ತಾಯಿ ಒಡಲಿನಿಂದ ಭೂಮಿಗೆ ಬಿದ್ದ ಕ್ಷಣದಿಂದ ಸಲಹುವ ತಾಯೇ ನಾನು ನಿನ್ನ ಕುವರಿ. ನಿನ್ನಲ್ಲಿ ಬೇಡಿಕೊಳ್ಳುವ ಅನಂತ ಆಶೀರ್ವಾದಗಳು. ಭಾರತಮಾತೆಯ ಮಕ್ಕಳಾದ ನಾವು ನೂರಮೂವತ್ತು ಕೋಟಿಗಿಂತಲೂ ಅಧಿಕ ಜನರ ಮಹಾತಾಯಿ ನೀನು!.ಅಧಮ್ಯ ಚೇತನದ ಧರಣಿ!!.ಹುಲುಮಾನವರಲ್ಲಿ ಒಬ್ಬಳಾದ ನಾನು ನಿನ್ನ...

4

ಸತ್ಯಕಾಮ ಜಾಬಾಲ

Share Button

ಬಹುಕಾಲದ ಹಿಂದೆ ಪರ್ಣ ಶಾಲೆ ಕಟ್ಟಿಕೊಂಡು ಒಬ್ಬ ಮುನಿಯು ತನ್ನ ಪತ್ನಿಯೊಡನೆ ವಾಸಿಸುತ್ತಾ ತನ್ನ ವ್ರತ ನಿಷ್ಠೆಗಳಲ್ಲಿ ಕಾಲಕಳೆಯುತ್ತಿದ್ದನು. ಅವರಿಗೆ ಓರ್ವ ಪುತ್ರಿ ಜನಿಸಿದಳು. ಆಕೆಗೆ ಜಬಾಲಾ ಎಂದು ಹೆಸರಿಟ್ಟು ಆ ಮುನಿಯು ಅವಳಿಗೆ ತಪೋಧರ್ಮವನ್ನು ಬೋಧಿಸುತ್ತಿದ್ದನು. ಪುತ್ರಿಯು ಮಾತಾ-ಪಿತೃಗಳು ಉಪದೇಶಿಸಿದ ತತ್ವಗಳನ್ನು ಅನುಸರಿಸಿಕೊಂಡು ಜೀವನ ನಡೆಸುತ್ತಿದ್ದಳು,...

4

ಬ್ರಹ್ಮಪುತ್ರ ಪುಲಸ್ತ್ಯ

Share Button

ಸಕಲ ಚರಾಚರ ಸೃಷ್ಟಿಗೆ ಬ್ರಹ್ಮನೇ ಅಧಿಪತಿ. ‘ಬ್ರಹ್ಮಸೃಷ್ಟಿ’ ಎಂಬುದು ಲೋಕೋಕ್ತಿ. ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಯಾಯಿತು ಎಂಬುದು ನಿರ್ವಿವಾದ. ಮಹಾವಿಷ್ಣುವಿನ ಶಕ್ತಿಯಿಂದ ಸಂಪನ್ನನಾದ ಬ್ರಹ್ಮದೇವನು ಸೃಷ್ಟಿ ಮಾಡಲು ಸಂಕಲ್ಪಿಸಿದಾಗ ಮೊದಲಿಗೆ ಬ್ರಹ್ಮನಿಗೆ ಹತ್ತು ಮಂದಿ ಪುತ್ರರು ಜನಿಸಿದರು. ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ. ಪುಲಹ, ಕ್ರತು,ಭೃಗು, ವಸಿಷ್ಠ, ದಕ್ಷ...

8

ಸೂರ್ಯನ ಪುತ್ರ ಯಮ

Share Button

ಯಮ ಎಂಬ ಹೆಸರು ಕೇಳಿದೊಡನೆ ಸಾವಿನ ನೆನಪು ಆವರಿಸಿ ಬಿಡುತ್ತದೆ. ಆಯುಷ್ಯ ಮುಗಿದಾಗ ಯಮದೂತರು ಬಂದು ಪ್ರಾಣವನ್ನು ಎಳೆದೊಯ್ಯುತ್ತಾರಂತೆ. ಯಮಪಾಶಕ್ಕೆ ಕೊರಳೊಡ್ಡಬೇಕಂತೆ ಎಂದೆಲ್ಲ ಕಥೆಗಳಲ್ಲಿ ಕೇಳುತ್ತೇವೆ. ಇಂತಹ ಯಮನೆಂದರೆ ಯಾರು? ಆತನ ಚರಿತ್ರೆಯೇನು? ಆತನಿಗೆ ಜೀವ ಕೊಂಡೊಯ್ಯವ ಕೆಲಸವನ್ನು ಯಾರು ಕೊಟ್ಟರು?ಅವರು ಮೃತ್ಯುದೇವತೆಯೇ? ಸೂರ್ಯ ಹಾಗೂ ದೇವಶಿಲ್ಪಿ...

4

ನವಗ್ರಹಗಳ ಒಡೆಯ ಸೂರ್ಯ

Share Button

ಜಗತ್ತಿನ ಎಲ್ಲ ಚರಾಚರ ವಸ್ತುಗಳ ಅಸ್ಥಿತ್ವಕ್ಕೆ ಕಾರಣನಾದವನು, ಅವುಗಳಿಗೆ ಚೇತನ ನೀಡುವವನು, ಜೀವ ತುಂಬುವವನು, ದಿನ ಬೆಳಗಾಗಲು ಕಾರಣನಾದವನು ಪ್ರತಿಯೊಬ್ಬರೂ ಮಾಡುವ ಕರ್ಮಗಳಿಗೆ ಸಾಕ್ಷಿಯಾಗುವವನು, ಪಂಚಭೂತಗಳಾದ ಪೃಥ್ವಿ, ಅಪ್, ತೇಜ, ವಾಯು, ಆಕಾಶ ಇವುಗಳನ್ನು ಜಾಗೃತಾವಸ್ಥೆಗೆ ತರುವವನು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ಉದ್ದ ಬೆಳೆಯುತ್ತದೆ....

5

ಮಹರ್ಷಿ ಮೈತ್ರೇಯ

Share Button

ಲೋಕದಲ್ಲಿ ಒಳ್ಳೆಯವರೂ ಇದ್ದಾರೆ ಕೆಟ್ಟವರೂ ಆಗಿ ಹೋಗ್ತಾರೆ. ಕೆಟ್ಟವರು ಒಳ್ಳೆಯವರಾಗಲೂಬಹುದು. ಅಂದರೆ, ಕೆಟ್ಟವರಲ್ಲಿ ಮೂರು ತೆರನಾಗಿ ವಿಂಗಡಿಸಬಹುದು. ತಿಳಿಯದೆ ತಪ್ಪು ಮಾಡುವವರು, ತಿಳಿದು ಮಾಡುವವರು, ಇನ್ನು ಬೇರೆಯವರ ಸಹವಾಸ ದೋಷದಿಂದ ದುಷ್ಪರಾಗಿ ಬಿಡುವುದು. ತಿಳಿಯದೆ ತಪ್ಪು ಮಾಡಿದವರು ಮತ್ತೆ ತಮ್ಮನ್ನು ತಿದ್ದಿಕೊ೦ಡು ಪರಿವರ್ತನೆಯಾಗಬಹುದು. ಆದರೆ ತಿಳಿದೂ-ತಿಳಿದೂ ದುಷ್ಕೃತ್ಯ...

6

ವೇದವ್ಯಾಸರ ಆಪ್ತ ಶಿಷ್ಯ ಲೋಮಶ

Share Button

ವಿದ್ಯಾರ್ಥಿ-ಗುರು ಸಂಬಂಧವೆಂದರೆ ಅದು ಪಾರದರ್ಶಕವಾದುದು. ಶಿಕ್ಷಣದಲ್ಲಿ ಮುಚ್ಚುಮರೆಯಿಲ್ಲ. ಉತ್ತಮ ಗುರು ತನ್ನೆಲ್ಲ ಜ್ಞಾನವನ್ನು ಶಿಷ್ಯನಿಗೆ ಧಾರೆಯೆರೆಯುತ್ತಾನೆ.ಆದರೆ ಎಷ್ಟು ಜನ ವಿದ್ಯಾರ್ಥಿಗಳು ಗುರುಗಳು ಕಲಿಸಿದ್ದನ್ನು ಅರ್ಥೈಸಿಕೊಳ್ಳುತ್ತಾರೆ, ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಕೆಲವರಂತೂ ಶಿಕ್ಷಕರು ಪಾಠ ಮಾಡುವ ವೇಳೆ ತಮ್ಮ ಮನಸ್ಸನ್ನು ಬೇರೆಲ್ಲೋ ನೆಟ್ಟು ವ್ಯವಹರಿಸುತ್ತಿರುತ್ತಾರೆ....

5

ನವನಿಧಿಗಳ ಒಡೆಯ ಕುಬೇರ

Share Button

ಧಾರಾಳ ದಾನ ಮಾಡುವವರನ್ನು ನಮ್ಮಲ್ಲಿ ‘ದಾನಶೂರ ಕರ್ಣ’ನೆಂದೂ ನ್ಯಾಯ-ಧರ್ಮ ಎಂದು ಬದುಕುವವರನ್ನು ಅವನೊಬ್ಬ ಧರ್ಮರಾಯನೆಂದೂ ಮಾತು ಮಾತಿಗೆ ಭೀಕರ ಪ್ರತಿಜ್ಞೆಯನ್ನು ಹೇಳುವಾತನನ್ನು ‘ಭೀಷ್ಮ’ ಎಂದೂ ಸತ್ಯವನ್ನೇ ಹೇಳುವಾತನನ್ನು ‘ಸತ್ಯ ಹರಿಶ್ಚಂದ್ರ’ನೆಂದೂ ಅಧಿಕ ಶಕ್ತಿ ಇದ್ದ ಬಲಾಡ್ಯನನ್ನು ನೀನೊಬ್ಬ ‘ಬಲಭೀಮ’ನೆಂದೂ ಧನ-ಕನಕ ಉಳ್ಳವನಂತೆ ವರ್ತಿಸುವಾತನನ್ನು ‘ಕುಬೇರ’ ಎಂದೂ ಹೀಗೆ...

Follow

Get every new post on this blog delivered to your Inbox.

Join other followers: