Daily Archive: June 23, 2014

3

ಸಂತೆಗೆ ಹೋದನು ಭೀಮಣ್ಣ..

Share Button

ನಿನ್ನೆ ಚಾಮರಾಜನಗರ ಜಿಲ್ಲೆಯ ‘ನಾಗಮಲೆ’ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದೆವು. ಈ ಬೆಟ್ಟವು, ದಂತಚೋರ ವೀರಪ್ಪನ್ ನ ಅಡಗುದಾಣವಾಗಿದ್ದ ಮಲೈಮಹದೇಶ್ವರ ಬೆಟ್ಟದಿಂದ 14 ಕಿ.ಮಿ ದೂರದಲ್ಲಿದೆ. ಇಲ್ಲಿ ಬದುಕು ನಿಜಕ್ಕೂ ಕಷ್ಟ. ಕನಿಷ್ಟ ಅನುಕೂಲತೆಗಳಿಲ್ಲದ ಈ ಊರಿಗೆ ಸಾಮಾನು-ಸರಂಜಾಮುಗಳನ್ನು ಕತ್ತೆಗಳ ಮೂಲಕ ಸಾಗಿಸುತ್ತಿರುವುದು ಕಂಡುಬಂತು.      ಏನನ್ನೂ ಹೊರದೆ...

4

ಪ್ರಯಾಗದ ಸಿಹಿ ಕಹಿ ನೆನಪುಗಳು..

Share Button

    ಅಲಹಾಬಾದಿಗೆ ಕಾರ್ಯ ನಿಮಿತ್ತ ಹೋಗಿದ್ದೆವು .ಪ್ರಸಿದ್ದ ತ್ರಿವೇಣಿ ಸಂಗಮ  ಸ್ಠಳವಾದ ಪ್ರಯಾಗ ನೋಡಬಂದಿದ್ದೆವು .ಗಂಗಾ,ಯಮುನಾ ,ಸರಸ್ವತಿ ಸಂಗಮದ ಅಪೂರ್ವ ಪಾವಿತ್ರ್ಯದ ತಾಣ.ದೋಣಿಯವನನ್ನುಕರೆದು ಏರಿದ್ದೆವು.ಅಪರೂಪದ ಬಿಳಿಯ ಹಕ್ಕಿಗಳು ಆಹಾರದಾಸೆಯಿಂದ ಜೊತೆ ಜೊತೆಗೆ ಈಜುತ್ತಾ ಬರುತ್ತಿದ್ದುವು. ನಿರ್ಜನವಾಗಿದ್ದ ಜಾಗ.ಸಂಜೆಯ ಹೊತ್ತು .ಸುಮಾರು ದೂರ ಬಂದಾಗ ತ್ರಿವೇಣಿ ಸಂಗಮ...

Follow

Get every new post on this blog delivered to your Inbox.

Join other followers: