Author: Hema Mala

5

ಗೋಪುರಗಳ ನಾಡಿನಲ್ಲಿ…ಹೆಜ್ಜೆ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶ್ರೀರಂಗಂ ಹಾಗೂ ಗೋಕರ್ಣದಲ್ಲಿ ಗಣಪತಿಯ ಕಿತಾಪತಿ! ರಾವಣನು ಶಿವನ ಆತ್ಮಲಿಂಗವನ್ನು ಹೊತ್ತು ತರುವಾಗ ಸಂಧ್ಯಾವಂದನೆ ಮಾಡಲು ಆತ್ಮಲಿಂಗವನ್ನು ನೆಲದಲ್ಲಿ ಇರಿಸಲಾಗದ ಕಾರಣ, ಆತನ ಎದುರು ಪುಟ್ಟ ಬಾಲಕನ ರೂಪದಲ್ಲಿದ್ದ ಗಣಪತಿಯ ಕೈಗೆ ಆತ್ಮಲಿಂಗವನ್ನು ಕೊಟ್ಟು, ‘’ತಾನು ಸಂಧ್ಯಾವಂದನೆ ಮಾಡಿ ಬರುವಷ್ಟು ಸಮಯ ಜೋಪಾನವಾಗಿ ಕೈಯಲ್ಲಿರಿಸಿಕೊ,...

6

ಗೋಪುರಗಳ ನಾಡಿನಲ್ಲಿ…ಹೆಜ್ಜೆ 16

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಪಳನಿ – ಸುಬ್ರಹ್ಮಣ್ಯ ಕ್ಷೇತ್ರ ಜಂಬುಕೇಶ್ವರನ ದರ್ಶನ ಮಾಡಿ, ಮಧ್ಯಾಹ್ನದ ಊಟ ಪೂರೈಸಿ, ಅಂದಾಜು 170 ಕಿಮೀ ಪ್ರಯಾಣಿಸಿ ‘ಪಳನಿ’ ತಲಪಿದೆವು. ಮುರುಗನ್, ಕಾರ್ತಿಕೇಯ, ಷಣ್ಮುಖ ಮೊದಲಾದ ಹೆಸರುಗಳಿಂದ ಅರ್ಚಿಸಿಕೊಳ್ಳುವ ಸುಬ್ರಹ್ಮಣ್ಯ ಇಲ್ಲಿಯ ಮುಖ್ಯ ದೇವರು, ‘ಪಳನಿ’ ಎಂದರೆ ಫಲವನ್ನು ಕೊಡುವವನು ಅಂತ ಅರ್ಥ....

9

ಗೋಪುರಗಳ ನಾಡಿನಲ್ಲಿ…ಹೆಜ್ಜೆ 15

Share Button

ಪಂಚಭೂತ ಕ್ಷೇತ್ರ ಜಂಬುಕೇಶ್ವರ ದೇವಸ್ಥಾನ. ತಿರುವಾನೈಕಾವಲ್ ಭಾರತದಲ್ಲಿ ಶಿವನು ಪಂಚಭೂತಸ್ವರೂಪಿಯಾಗಿ ಕಾಣಿಸಿಕೊಂಡ ಸ್ಥಳಗಳನ್ನು ಪಂಚಭೂತ ಕ್ಷೇತ್ರಗಳೆನ್ನುತ್ತಾರೆ. ಪಂಚಭೂತಗಳಲ್ಲಿ ಜಲತ್ತ್ವವನ್ನು ಪ್ರತಿನಿಧಿಸುವ ಶಿವಕ್ಷೇತ್ರ ‘ತಿರುವಾನೈಕಾವಲ್’ ನಲ್ಲಿರುವ ಜಂಬುಕೇಶ್ವರ ಕ್ಷೇತ್ರ. ಇದು ಶ್ರೀರಂಗಂನ ಪ್ರಸಿದ್ಧ ವೈಷ್ಣವ ದೇವಾಲಯದಿಂದ ಸುಮಾರು 2 ಕಿಮೀ ದೂರದಲ್ಲಿರುವ ಶೈವ ದೇವಾಲಯವಾಗಿದೆ. ದ್ರಾವಿಡ ಶೈಲಿಯ ವಿಸ್ತಾರವಾದ,ಸುಂದರವಾದ...

6

‘ನಗರ ಸಂಕೀರ್ತನೆ’ ಎಂಬ ಉತ್ಸಾಹ ವರ್ಧನೆ!

Share Button

ಅಂದು ಮಂಗಳವಾರ ಮಾರ್ಚ್ 19, 2024. ಮೈಸೂರಿನ ರೂಪಾನಗರ ಬಡಾವಣೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ದೀಪಾ ಪದವಿಪೂರ್ವ ಕಾಲೇಜಿನ ಎದುರಿನ ರಸ್ತೆಯಲ್ಲಿ ನೂರಾರು ಮಹಿಳೆಯರು ಸಂಜೆ 5 ಗಂಟೆಯ ಸುಮಾರಿಗೆ ಹಳದಿ ಹಾಗೂ ಗುಲಾಬಿ ಬಣ್ಣದ ಸೀರೆಯುಟ್ಟು, ತುರುಬು ಕಟ್ಟಿ ಮಲ್ಲಿಗೆ ಅಥವಾ ಇತರ ಹೂವು ಮುಡಿದ...

6

ಗೋಪುರಗಳ ನಾಡಿನಲ್ಲಿ…ಹೆಜ್ಜೆ 14

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಂಜಾವೂರು –ಶ್ರೀರಂಗಂ ತಮಿಳುನಾಡಿನ ‘ಭತ್ತದ ಕಣಜ’ ಅಥವಾ ‘ಅನ್ನದ ಬಟ್ಟಲು’ ಎಂದು ಕರೆಲ್ಪಡುವ ತಂಜಾವೂರಿನಲ್ಲಿ ನಮಗೆ ಸಿಕ್ಕಿದ ಬೆಳಗಿನ ಉಪಾಹಾರ ರುಚಿಯಾಗಿತ್ತು. ಒತ್ತು ಶ್ಯಾವಿಗೆಯನ್ನು ಹೋಲುವ ‘ಈಡಿಯಪ್ಪಂ’, ರವಾದೋಸೆ, ಸೆಟ್ ದೋಸೆ, ‘ಪೊಡಿ ಇಡ್ಲಿ’ ಹೀಗೆ ವೈವಿಧ್ಯಮಯ ತಿಂಡಿಗಳಿದ್ದುವು. ತಮಿಳುನಾಡಿನ ಹೋಟೆಲ್ ಗಳಲ್ಲಿ, ನನ್ನ...

5

ಗೋಪುರಗಳ ನಾಡಿನಲ್ಲಿ…ಹೆಜ್ಜೆ 13

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಂಜಾವೂರು ಧನುಷ್ಕೋಟಿಯಿಂದ ಪ್ರಯಾಣ ಮುಂದುವರಿದು, ಅಂದಾಜು 270 ಕಿ.ಮೀ ದೂರದಲ್ಲಿರುವ ತಂಜಾವೂರಿಗೆ ತಲಪಿದೆವು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಕ್ಕಪಕ್ಕ ಕಂಗೊಳಿಸುತ್ತಿದ್ದ ಹಸಿರು ಹೊಲಗಳು, ಕಬ್ಬಿನ ಗದ್ದೆಗಳು ನೀರಾವರಿ ಆಶ್ರಯಿತ ವ್ಯವಸಾಯ ಇರುವುದನ್ನು ಸೂಚಿಸಿದುವು. ತಂಜಾವೂರಿಗೆ ತಮಿಳುನಾಡಿನ ‘ಅಕ್ಕಿಯ ಬಟ್ಟಲು’ ಎಂಬ ಹೆಸರಿದೆ. ತಂಜಾವೂರಿಗೆ ದೇವಾಲಯಗಳ...

5

ಗೋಪುರಗಳ ನಾಡಿನಲ್ಲಿ…ಹೆಜ್ಜೆ 12

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಧನುಷ್ಕೋಟಿ ಅಥವಾ ಧನುಷ್ಕೋಡಿ 05/10/2023 ರಂದು ರಾಮೇಶ್ವರಂನಲ್ಲಿ ಸಮುದ್ರ ಸ್ನಾನ, ತೀಥಸ್ನಾನ ಮುಗಿಸಿ, ಬೆಳಗಿನ ಉಪಾಹಾರ ಸೇವಿಸಿ, ಅಲ್ಲಿಂದ ಆಟೋಗಳಲ್ಲಿ ಮೂಕು ಕಿಮೀ ದೂರದಲ್ಲಿದ್ದ ನಮ್ಮ ಬಸ್ಸಿನ ಬಳಿಗೆ ಬಂದೆವು. ಬಸ್ಸು ನಮ್ಮನ್ನು ಅಲ್ಲಿಂದ ಧನುಷ್ಕೋಟಿಗೆ ತಲಪಿಸಿತು. ರಾಮೇಶ್ವರಂ ದ್ವೀಪದ ತುತ್ತ ತುದಿಯಲ್ಲಿ ಧನುಷ್ಕೋಟಿಯಿದೆ....

8

ಗೋಪುರಗಳ ನಾಡಿನಲ್ಲಿ…ಹೆಜ್ಜೆ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ರಾಮೇಶ್ವರಂ 22 ತೀರ್ಥ ಸ್ನಾನ ರಾಮೇಶ್ವರಂನ ದೇವಾಲಯದ ಪಕ್ಕದಲ್ಲಿಯೇ ಇರುವ ಸಮುದ್ರದ ದಂಡೆಗೆ ಬಂದೆವು. ನಮಗೆ ಟ್ರಾವೆಲ್4ಯು ನವರು ತಾವು ಕೊಟ್ಟ ‘ಸ್ನಾನದ ಟವೆಲ್ ಅನ್ನು ಹೆಗಲಿಗೆ ಹಾಕಿಕೊಳ್ಳಿ , ಜನಜಂಗುಳಿ ಮಧ್ಯೆ ಮಧ್ಯೆ ನಮ್ಮ ತಂಡ ಯಾವುದೆಂದು ನಮಗೆ ಗೊತ್ತಾಗಬೇಕು’ ಅಂದರು. ಸಮುದ್ರ...

6

ಕಲಶಪ್ರಾಯವಾದ ಕಳಸ ಚಾರಣ

Share Button

ಜನವರಿ 26, 2024  ರಂದು ಭಾರತೀಯರೆಲ್ಲರೂ   75 ನೇ ಗಣರಾಜ್ಯೋತ್ಸವವನ್ನು ಆಚರಿಸಿದೆವು.  ದೆಹಲಿಯ ‘ಕರ್ತವ್ಯಪಥ’ದಲ್ಲಿ ಪ್ರದರ್ಶಿಸಲ್ಪಟ್ಟ  ವಿವಿಧ ಪಥಸಂಚಲನಗಳು, ಏರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಎದ್ದು ಕಾಣಿಸುತಿತ್ತು . ಗೌರವ ಸ್ವೀಕರಿಸಿದವರು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾದ  ಗೌರವಾನ್ವಿತ ಶ್ರೀಮತಿ ದ್ರೌಪದಿ ಮುರ್ಮು....

6

ಗೋಪುರಗಳ ನಾಡಿನಲ್ಲಿ…ಹೆಜ್ಜೆ 10

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ರಾಮೇಶ್ವರಂ-5 ಶಿವಲಿಂಗಗಳ ದರ್ಶನ ಬದುಕಿರುವಾಗ ಒಮ್ಮೆಯಾದರೂ ಕಾಶಿ-ರಾಮೇಶ್ವರಕ್ಕೆ ಭೇಟಿ ಕೊಟ್ಟು, ರಾಮೇಶ್ವರದ ಸಮುದ್ರದ ಮರಳನ್ನು ಕಾಶಿಯಲ್ಲಿರುವ ಗಂಗಾನದಿಗೆ ಹಾಗೂ ಗಂಗಾಜಲವನ್ನು ರಾಮೇಶ್ವರದ ಸಮುದ್ರದಲ್ಲಿ ವಿಲೀನಗೊಳಿಸಿದರೆ ಜೀವನ ಪಾವನವಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಉತ್ತರದ ಬದರಿನಾಥ, ದಕ್ಷಿಣದ ರಾಮನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕನಾಥ...

Follow

Get every new post on this blog delivered to your Inbox.

Join other followers: