ಗೋಪುರಗಳ ನಾಡಿನಲ್ಲಿ…ಹೆಜ್ಜೆ 17
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶ್ರೀರಂಗಂ ಹಾಗೂ ಗೋಕರ್ಣದಲ್ಲಿ ಗಣಪತಿಯ ಕಿತಾಪತಿ! ರಾವಣನು ಶಿವನ ಆತ್ಮಲಿಂಗವನ್ನು ಹೊತ್ತು ತರುವಾಗ ಸಂಧ್ಯಾವಂದನೆ ಮಾಡಲು ಆತ್ಮಲಿಂಗವನ್ನು ನೆಲದಲ್ಲಿ ಇರಿಸಲಾಗದ ಕಾರಣ, ಆತನ ಎದುರು ಪುಟ್ಟ ಬಾಲಕನ ರೂಪದಲ್ಲಿದ್ದ ಗಣಪತಿಯ ಕೈಗೆ ಆತ್ಮಲಿಂಗವನ್ನು ಕೊಟ್ಟು, ‘’ತಾನು ಸಂಧ್ಯಾವಂದನೆ ಮಾಡಿ ಬರುವಷ್ಟು ಸಮಯ ಜೋಪಾನವಾಗಿ ಕೈಯಲ್ಲಿರಿಸಿಕೊ,...
ನಿಮ್ಮ ಅನಿಸಿಕೆಗಳು…