Author: Hema Mala

7

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 5

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಒಂದು ಕಂಬದ ಪಗೋಡ (One Pillar Pagoda) ವಿಯೆಟ್ನಾಂ ದೇಶದ ರಾಜಧಾನಿಯಾದ ಹನೋಯ್ ನಗರದಲ್ಲಿ, ‘ಒನ್ ಪಿಲ್ಲರ್ ಪಗೋಡಾ’ ಎಂದು ಕರೆಯಲ್ಪಡುವ, ವಿಶಿಷ್ಟ ವಿನ್ಯಾಸದ ಬೌದ್ಧರ ಆರಾಧನಾ ಮಂದಿರವಿದೆ . ಈ ಪಗೋಡವನ್ನು, ಸರೋವರದಲ್ಲಿ ಅರಳಿದ ಕಮಲದ ಹೂವಿನ ವಿನ್ಯಾಸದಲ್ಲಿ ರಚಿಸಲಾಗಿದೆ. ನೀರು ತುಂಬಿರುವ...

5

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 4

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹೋ ಚಿ ಮಿನ್ಹ್ ಸ್ಮಾರಕ ( Ho Chi Minh Mausoleum) ‘ಹೋ ಚಿ ಮಿನ್ಹ್ ‘  ಅವರು ಆಧುನಿಕ ವಿಯೆಟ್ನಾಂನ ನಿರ್ಮಾತೃ ಎನ್ನಬಹುದಾದ ಯಶಸ್ವಿ ನಾಯಕ. ಇವರನ್ನು ವಿಯೆಟ್ನಾಂನ  ರಾಷ್ಟ್ರಪಿತ ಎಂದೂ ಕರೆಯುತ್ತಾರೆ. ಬಡತನದ ಬಾಲ್ಯ,  ಹಡಗಿನಲ್ಲಿ ಅಡುಗೆಯ ಸಹಾಯಕರಾಗಿ ಕೆಲಸ, ವಿವಿಧ...

13

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 3

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಟ್ರಾನ್ ಕ್ವೋಕ್ ಪಗೋಡ ‘ಟ್ರಾನ್ ಕ್ವೋಕ್  ಪಗೋಡ (Tran Quoc Pagoda) ‘ ಎಂಬುದು  ವಿಯೆಟ್ನಾಂನ ಹನೋಯ್  ನಗರದಲ್ಲಿರುವ  ಪ್ರಾಚೀನವಾದ, ಬಹಳ ಸುಂದರವಾದ ಬೌದ್ಧರ ಆರಾಧನಾ ಮಂದಿರ.  ನಮ್ಮ ಮಾರ್ಗದರ್ಶಿ  ತಿಳಿಸಿದ ಪ್ರಕಾರ,  ಈ ಪಗೋಡಾದ ಮೂಲ ವಾಸ್ತುಶಿಲ್ಪವು  ಫ್ರೆಂಚ್ ಶೈಲಿಯಲ್ಲಿದೆ.   ಟ್ರಾನ್ ಕ್ವೋಕ್...

9

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 2

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..… ನಮ್ಮ ಕಾರು  Noi Bai  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಹನೋಯ್ ನಗರದತ್ತ ಚಲಿಸುತ್ತಿತ್ತು.  ಮಳೆ ಹನಿಯುತ್ತಿದ್ದ ಸಮುದ್ರ ತೀರದ ವಾತಾವರಣ. ಹೆಚ್ಚು ಕಡಿಮೆ ಮಂಗಳೂರಿನಂತಹ ಪರಿಸರ.  ದಾರಿಯುದ್ದಕ್ಕೂ ಮಾರ್ಗದರ್ಶಿಯನ್ನು ಅದೂ ಇದೂ ಮಾತನಾಡಿಸುತ್ತಾ ಮಾಹಿತಿ ಪಡೆಯುತ್ತಿದ್ದೆವು.  ಈ ದಾರಿಯಲ್ಲಿ  ಚೀನಾದಿಂದ ಹರಿದು ಬರುತ್ತಿರುವ...

4

ಕಾವ್ಯ ಭಾಗವತ : ಕಪಿಲ – 2

Share Button

15. ತೃತೀಯ ಸ್ಕಂದಅಧ್ಯಾಯ – ೪ಕಪಿಲ – ೨ ಕರ್ದಮ ಮಹರ್ಷಿ ಸುತನಾಗಿದೇವಹೂತಿಯ ಗರ್ಭದಿ ಜನಿಸಿತಾ ಕೊಟ್ಟ ವಚನವ ಪಾಲಿಸಿಧರೆಗಿಳಿದು ಬಂದಕಪಿಲ ಮೂರ್ತಿಪರಮಾತ್ಮನುಪದೇಶಜನನಿದೇವಹೂತಿಗೆ ಮಾತ್ರವೆ? ಅಲ್ಲ, ಈ ಜಗದೆಲ್ಲಮೋಕ್ಷಪ್ರಿಯಭಕ್ತರಿಗೆ ದಾರಿದೀಪಜೀವಿಗೆಜನನ ಮರಣದ ಸುಳಿಯಿಂದಮುಕ್ತಿಗೆ ಸಾಧನ ಆತ್ಮಜ್ಞಾನ ಪ್ರಕೃತಿಗಿಂತ ಬೇರೆಯಾದಆತ್ಮವಿದೆಯೆಂಬರಿವೆಆತ್ಮಜ್ಞಾನತಾನುಎಂಬುದು ಅಹಂಕಾರಈ ಅಹಂಕಾರಕ್ಕಿಂಬು ಕೊಡುವಕಾಮ ಕ್ರೋಧ ಮೋಹ ಲೋಭಮದ...

9

ಪುನರುತ್ಥಾನದ ಪಥದಲ್ಲಿ …. ಸಿಂಚಾವ್ ಹೆಜ್ಜೆ 1

Share Button

ವಿಯೆಟ್ನಾಂ ಕಾಂಬೋಡಿಯ ಪ್ರವಾಸಕಥನ.. ನನ್ನ ಉದ್ಯೋಗಪರ್ವದ ದಿನಗಳಲ್ಲಿ , ವೃತ್ತಿನಿಮಿತ್ತ  ಕೆಲವು   ಪಾಶ್ಚಿಮಾತ್ಯ ಹಾಗೂ ಪೌರಾತ್ಯ  ದೇಶಗಳಿಗೆ ಭೇಟಿ ಕೊಟ್ಟಿದ್ದೆ. ಆದರೆ 2016 ರಲ್ಲಿ, ಉದ್ಯೋಗದಿಂದ  ಸ್ವಯಂನಿವೃತ್ತಿ  ಪಡೆದ ಮೇಲೆ ನನ್ನ ಪಾಸ್ ಪೋರ್ಟ್ ನಲ್ಲಿ ಯಾವುದೇ ಹೊರದೇಶದ ಮುದ್ರೆ ಬಿದ್ದಿರಲಿಲ್ಲ. ಈ ಕೊರತೆ ಆಗಾಗ ನನ್ನನ್ನು...

10

ವಿಶ್ವ ಪ್ರವಾಸೋದ್ಯಮ ದಿನ-ಸೆಪ್ಟೆಂಬರ್ 27

Share Button

  ಇಂದಿನ ಜಗತ್ತು ಚಲನಶೀಲವಾಗಿದೆ. ಸಂಪರ್ಕ ಮಾಧ್ಯಮಗಳು ಹಾಗೂ ಸಾರಿಗೆ ಸೌಕರ್ಯಗಳಿಂದಾಗಿ ಇತ್ತೀಚಿನ ದಿನಗಳಲ್ಲಿ  ಪ್ರವಾಸಿ ಮನೋಭಾವ ಹೆಚ್ಚುತ್ತಿದೆ .ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವ್ಯಾಪ್ತಿಯಿಂದಾಗಿ ಪ್ರಪಂಚದ ಯಾವುದೇ ಸ್ಥಳದ ಬಗ್ಗೆ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ದೇಶದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದು.  ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮದಿಂದಾಗಿ  ಉಂಟಾಗುವ...

6

ಜಗದ ಪುಣ್ಯ

Share Button

ತಾಯಿ ಜಗದ ಇನ್ನಾರಿಗಿಲ್ಲದಪುಣ್ಯ ವಿಶೇಷಗಳ ನಮಗೆ ಕೊಟ್ಟಿರುವೆನಿನ್ನ ಎದೆಯ ಎರಡು ಕಳಶ ಕಾಂಚನಗಂಗಕೈಲಾಸ ಶಿವನ ನೆಲೆ ಅಲ್ಲಿಮಳೆ ಬಿಸಿಲು ಚಳಿಗಾಲಕ್ಕೆಮೈಗೊಡದೆ ಸದಾ ಪ್ರವಹಿಸುವಪುಣ್ಯನದಿ ಗಂಗೆ ಭಾರತದರ್ಧನೆಲವನೆಲ್ಲ ಸಮೃದ್ಧಗೊಳಿಸಿದಶಿಖರೋಪಮ ಪುಣ್ಯಧಾಮ ಪುಣ್ಯಜಲ ಕಂದಹಾರದ ಸಿಂಧೂರ ನಿನ್ನಹಣೆ ಶೃಂಗಾರ ಬೊಟ್ಟು ತಾಯಿದಕ್ಷಿಣದಿ ದಕ್ಷಿಣೋತ್ತರದಿನಿಂತ ಸಹ್ಯಾದ್ರಿ ಕಡಲ ಸಿಹಿನೀರ ಮೊಗೆ ಮೊಗೆದು...

7

ಅರಕ್ಕು ಕಣಿವೆಯಲ್ಲಿ ಒಂದು ಸುತ್ತು

Share Button

2023 ರ ಎಪ್ರಿಲ್ ತಿಂಗಳ ಮೊದಲ ವಾರ, ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 114 ಕಿ.ಮೀ ದೂರದಲ್ಲಿರುವ ‘ಅರಕ್ಕು ಕಣಿವೆಗೆ’ ಪ್ರಯಾಣಿಸಿದ್ದೆವು. ವಿಶಾಖಪಟ್ಟಣದಿಂದ ಅರಕ್ಕು ಕಣಿವೆಗೆ ಹೋಗುವ ರೈಲು ಮಾರ್ಗದಲ್ಲಿ ಒಟ್ಟು 52 ಸುರಂಗಗಳಿವೆ. ಪರ್ವತ ಪ್ರದೇಶದ ಮಧ್ಯೆ ಹಾದೂ ಹೋಗುವ ಈ ದಾರಿ ಈ ಬೇಸಗೆಯಲ್ಲಿಯೂ ಸುಮಾರಾಗಿ ಹಸಿರಾಗಿ...

7

ಗೋಪುರಗಳ ನಾಡಿನಲ್ಲಿ…ಹೆಜ್ಜೆ 18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತ್ರಿಚ್ಚಿಯಿಂದ ಕೊಡೈಕೆನಾಲ್ 08/10/2023 ರಂದು ತ್ರಿಚ್ಚಿಯಲ್ಲಿ ಉಪಾಹಾರ ಸೇವಿಸಿದ ನಂತರ, 200 ಕಿಮೀ ದೂರದಲ್ಲಿರುವ ಕೊಡೈಕೆನಾಲ್ ನತ್ತ ಪ್ರಯಾಣಿಸಿದೆವು. ನಗರದ ದಟ್ಟಣೆ ಕಡಿಮೆಯಾಗುತ್ತಾ ಹಸಿರು ದಾರಿಯಲ್ಲಿ ನಿಧಾನಗತಿಯಲ್ಲಿ ಬಸ್ಸು ಬೆಟ್ಟವನ್ನೇರತೊಡಗಿತು. ಕೊಡೈಕೆನಾಲ್ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿರುವ ಗಿರಿಧಾಮ. ಇಲ್ಲಿ ತಂಪಾದ ವಾತಾವರಣವಿದ್ದು, ಮೋಡಗಳು...

Follow

Get every new post on this blog delivered to your Inbox.

Join other followers: