ರಾಧಾಕೃಷ್ಣ

Share Button

ವಿರಹದಲಿ ನೀ ಬೆಂದು
ಬಳಲಿದರೆ ಸಖಿ
ನನ್ನ ಆತ್ಮ ದುಃಖಿಸದೆ
ಇರಲಾರದೇ ಸಖಿ

ಧರ್ಮಕ್ಕಾಗಿ ಪ್ರೀತಿಯ
ತ್ಯಾಗ ನಿನ್ನದು ಸಖಿ
ಸಖಿಯ ಇಚ್ಚೆಯೇ
ನನಗೆ ಧರ್ಮವಲ್ಲವೇ ಸಖಿ

ಕರೆದರೂ ಬರಲಾರದ
ವಿಧಿ ನನ್ನದಾಗಿರಲು
ಬಂದ ಮುರಳಿಯ ಒಮ್ಮೆ
ನೋಡದಾದೆಯಾ ಸಖಿ

ಕೊರಗದಿರು ನೋಯದಿರು
ವಿರಹದಲಿ ಬೇಯದಿರು
ವ್ಯರ್ಥವಾಗದ ಬಲಿದಾನ
ಅನಂತ ಪ್ರೇಮವದು ನಮ್ಮದು

-ಉಮೇಶ ಮುಂಡಳ್ಳಿ ಭಟ್ಕಳ

4 Responses

  1. ನಯನ ಬಜಕೂಡ್ಲು says:

    ರಾಧಾಕೃಷ್ಣರ ಪ್ರೇಮದಲ್ಲಿ ವಿರಹ ನಿರಂತರ.

  2. ಶಂಕರಿ ಶರ್ಮ, ಪುತ್ತೂರು says:

    ಚಂದದ ಕವನ

  3. ರಾಮ ಹೆಬಳೆ says:

    ವಿರಹದಲ್ಲೂ ಪ್ರೇಮ ಶಾಶ್ವತ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: