Author: Shashikala Hegde, sheshirh@gmail.com

4

‘ಆನೆ ಸಾಕಲು ಹೊರಟ’ ಸಹನಾ ಕಾಂತಬೈಲು

Share Button

ಮಾನವನ ಪ್ರಕೃತಿ ವಿರೋಧ  ಕೃತ್ಯಗಳಿಂದಾಗಿ,ಕಾಡಿನಲ್ಲಿ ಆಹಾರ ಸಿಗದೇ ನಾಡಿನತ್ತ ಲಗ್ಗೆ ಹಾಕುತ್ತಿರುವ ಆನೆಗಳಿಗೆ ಕಾಡಿನಲ್ಲಿಯೇ ಆಹಾರ ಲಭ್ಯವಾಗಬೇಕೆಂಬ ಸದುದ್ದೇಶವನ್ನುಹೊಂದಿದ ಸಹನಾ ಕಾಂತಬೈಲು ಅರಣ್ಯಾಧಿಕಾರಿಗಳ ಸಹಾಯದಿಂದ ಕಾಡಿನಲ್ಲಿ ಕಲ್ಲುಬಾಳೆಯ ಬೀಜಗಳನ್ನು ಬಿತ್ತಿ ಬೆಳೆಸಿದ ಸಾಹಸಿ ಮಹಿಳೆ. ಇವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಕಾಂತಬೈಲಿನಲ್ಲಿ ವಾಸಿಸುವ ರೈತ...

12

ಯುಗಾದಿ ಮರಳಿ ಬರುತಿದೆ

Share Button

” ಯುಗ ಯುಗಾದಿ ಕಳೆದರು   ಯುಗಾದಿ ಮರಳಿ ಬರುತಿದೆ ” ಎನ್ನುವ ಹಾಗೆ 26  ವರ್ಷಗಳ ಹಿಂದೆ ನಡೆದ ಘಟನೆಯೊಂದು ಮರಳಿ ಮರಳಿ ನೆನಪಿಗೆ ಬರುತ್ತಿದೆ . ಅಂದು ಯುಗಾದಿ ಹಬ್ಬ .ಮನೆಯವರಿಗೆ ರಜೆಯ ದಿನ .ಬೇವು ಬೆಲ್ಲ ತಿಂದು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುವ ದಿನ. ಆದರೆ ನಮ್ಮ...

Follow

Get every new post on this blog delivered to your Inbox.

Join other followers: