Author: Published by Surahonne
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ಮಗಳು ಹೋದ ಮೇಲೆ ಮೂರ್ತಿಗಳು ಕುಗ್ಗಿ ಹೋಗಿದ್ದರು. ಒಂದು ವರ್ಷದ ನಂತರ ಕ್ರಮೇಣ ಖಿನ್ನತೆಗೆ ಜಾರಿದ್ದರು. ಮೈಸೂರಿಗೆ ತೆರಳಲು ನಿರಾಕರಿಸಿದ್ದರು. ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಸ್ನೇಹಿತರು ಬಂದರೂ ಮಾತನಾಡುತ್ತಿರಲಿಲ್ಲ. ಮಗಳ ಕೊರಗಿನಲ್ಲೇ ಅವರು ಕಣ್ಮುಚ್ಚಿದ್ದರು.ರಾಹುಲ್-ಮೈತ್ರಿ ಧಾವಿಸಿದ್ದರು. ನಂಜನಗೂಡಿನಲ್ಲೇ ಕರ್ಮಗಳು ನಡೆದಿದ್ದವು. ವೈಕುಂಠ ಸಮಾರಾಧನೆ...
ಮೈಸೂರಿನಲ್ಲಿರುವ ಖ್ಯಾತ ಸಾಹಿತಿ ಶ್ರೀಮತಿ ಸಿ.ಎನ್.ಮುಕ್ತಾ ಅವರ ಕಾದಂಬರಿ ‘ತಾಯಿ’… ನಿಮ್ಮ ಓದಿಗಾಗಿ. ಮಗ-ಸೊಸೆ ತಮ್ಮ ಕೆಲಸಗಳಿಗೆ ಹೋದ ನಂತರ ರಾಜಲಕ್ಷ್ಮಿ ತಮ್ಮ ಕೋಣೆಯ ಕಿಟಕಿ ಪಕ್ಕ ಕುಳಿತು ಹೊರಗಡೆಗೆ ಇಣುಕಿದರು. ಅವರು ಬೆಂಗಳೂರಿಗೆ ಬಂದು ಒಂದು ತಿಂಗಳಾಗಿತ್ತು. ಅವರ ಪತಿ ಶಂಕರಮೂರ್ತಿ ಇರುವವರೆಗೂ ಅವರ ನಂಜನಗೂಡಿನಲ್ಲೇ...
ಗದಗನ ಪ್ರಸಿದ್ದ ಶಾಯಿರಿ ಕವಿ ಮರುಳಸಿದ್ಧಪ್ಪ ದೊಡ್ಡಮನಿ ಅವರ ಹೊಸ ಪುಸ್ತಕ ”ಎದೆಯಾಗಿನ ಮಾತು” ಶಾಯರಿಗಳ ಪುಸ್ತಕ ನನ್ನ ಕೈಸೇರಿತು.ಪುಸ್ತಕವನ್ನು ಓದಿದೆ. ಕನ್ನಡ ನಾಡಿನ ಜನರ ಮನ-ಮನೆಗಳನ್ನು ಸೇರಿ ಗೆದ್ದಿದೆ. ಇದಕ್ಕಾಗಿ ಕವಿಮಿತ್ರ ಶಾಯರಿಗಳ ಸರದಾರ ಶ್ರೀ ಮರುಳಸಿದ್ಧಪ್ಪ ದೊಡ್ಡಮನಿಯವರಿಗೆ ಅಭಿನಂದನೆಗಳು. ಶಾಯರಿಗಳು ಓದಲು ಹೆಚ್ಚು ಸಮಯ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ರಾತ್ರಿ ಊಟವಾದ ನಂತರ ರಮ್ಯಾ ಗಂಡನಿಗೆ ಸಾಯಂಕಾಲ ತಂದೆ-ತಾಯಿ ಜೊತೆ ನಡೆದ ಮಾತು-ಕಥೆ ತಿಳಿಸಿದಳು. “ನಾನು ಸೈಟು ಕೊಂಡುಕೊಂಡಾಗಲೇ ಹೇಳಿದ್ದೆ. ಈ ವಿಚಾರ ಅಮ್ಮ-ಅಪ್ಪಂಗೆ, ಅತ್ತೆ- ಮಾವಂಗೆ ತಿಳಿಸೋಣಾಂತ. ನೀನು ಒಪ್ಪಲಿಲ್ಲ. ನೀನು ಯಾಕೆ ಈ ವಿಚಾರ ಮುಚ್ಚಿಟ್ಟೆಂತ ನನಗೆ ಈಗಲೂ ಅರ್ಥವಾಗಿಲ್ಲ.’...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ‘ದೊಡ್ಡ ಕಾರಣವೇನೂ ಇಲ್ಲ. ಯಾಕೋ ಬದುಕು ತುಂಬಾ ಯಾಂತ್ರಿಕ ಅನ್ನಿಸಿಬಿಟ್ಟಿತ್ತು. ಅವರಿಬ್ಬರೂ ಅವರ ಪ್ರಪಂಚದಲ್ಲಿ ಮುಳುಗಿಹೋಗಿದ್ರು, ಮನೆಯ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ತಿರಲಿಲ್ಲ. ಆದಿನ ಒಂದು ನಡೆದ ಸಣ್ಣ ಘಟನೆ ನಾವು ಅವರಿಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.” “ಯಾವ ಘಟನೆ?” ವಸುಮತಿಗೆ ಆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)‘ಯಾಕೋ ಹಾಗಂತೀಯ ನಾವು ಮದುವೆಯಾದಮೇಲೂ ಗೌರಿ-ಗಣೇಶನ ಹಬ್ಬಕ್ಕೆ ಬರ್ತಿರಲಿಲ್ವಾ? ಈಗ ಆ ಅಭ್ಯಾಸ ತಪ್ಪಿದೆ ಅಷ್ಟೆ ಮಕ್ಕಳು ದೊಡ್ಡವರಾದ್ರು, ಜವಾಬ್ದಾರಿಯೂ ಹೆಚ್ಚಿತು, ವಯಸ್ಸಾದ ಅತ್ತೆ-ಮಾವನ್ನ ಬಿಟ್ಟು ಬರೋದು ಕಷ್ಟ……” ಅಕ್ಕ ಆ ದಿನಗಳು ಚೆನ್ನಾಗಿದ್ದವು. ನಾನು ಏನು ಕೀಟಲೆ ಮಾಡಿದರೂ ನೀನು, ವಾರುಣಿ ನನ್ನನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಆದಿತ್ಯ ರಮ್ಯಾಗೆ ತಾನು ಮೂರ್ತಿರಾಯರನ್ನು ಭೇಟಿ ಮಾಡಿದ ವಿಚಾರ ಹೇಳಲಿಲ್ಲ.“ಅಮ್ಮ-ಅಪ್ಪ ತುಂಬಾ ಆರಾಮವಾಗಿರಬಹುದು. ನಾವ್ಯಾಕೆ ತೊಂದರೆಕೊಡುವುದು?” ಎಂದುಕೊಂಡ. ಸುಬ್ರಹ್ಮಣ್ಯ ಆದಿತ್ಯ ದಂಪತಿಗಳನ್ನು ತಂದೆ-ತಾಯಿ ವಿವಾಹ ವಜ್ರಮಹೋತ್ಸವಕ್ಕೆ ಕರೆಯಲು ಬಂದವನು, ಆದಿ ತಂದೆ-ತಾಯಿಯರನ್ನೂ ಭೇಟಿ ಮಾಡಿ ಆಹ್ವಾನಿಸಿದ. ”ನಮ್ಮ ಪರವಾಗಿ ಮಗ-ಸೊಸೆ ಬರ್ತಾರೆ. ನಮಗೆ...
ಕಾಣದ ಗ್ರಾಮಕ್ಕೆ ಕೈಮರ ಯಾರು? ಯಾವುದು?ಊರಿಂಗೆ ದಾರಿಯನು ಆರು ತೋರಿದಡೇನುಸಾರಾಯದ ನಿಜವ ತೋರುವ ಗುರುವು ತಾನಾರಾದಡೇನು ಸರ್ವಜ್ಞ ಸರ್ವಜ್ಞನ ಈ ತ್ರಿಪದಿಯು ನೆನಪಾಗಲು ಕಾರಣ ಆತ್ಮೀಯರಾದ ಕೆ.ರಮೇಶ್ ಅವರ ಕೃತಿ ‘ಕಾಣದ ಗ್ರಾಮಕ್ಕೆ ಕೈಮರ‘. ಇದೊಂದು ವಿಶೇಷ ಕೃತಿ. 2018ರಲ್ಲಿ ಕೆ.ರಮೇಶ್ ಅವರು ಭಾರತದ 108 ವಿಶಿಷ್ಟ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)“ನಮ್ಮ ಮಕ್ಕಳು ನಮ್ಮ ಗರಡಿಯಲ್ಲಿ ತಯಾರಾಗ್ತಿದ್ದಾರೆ. ಅವರು ಮುಂದೆ ನಮ್ಮನ್ನು ನೋಡಿಕೊಳ್ತಾರಾ? ಹಿಂದಿನ ಕಾಲದಲ್ಲಿ ಕುಟುಂಬಗಳಲ್ಲಿ ಒಂದು ಅಲಿಖಿತ ಕಾನೂನು ಇತ್ತು ಗೊತ್ತಾ ನಿನಗೆ?” “ಏನದು?” “ಚಿಕ್ಕಂದಿನಲ್ಲಿ ಮಕ್ಕಳನ್ನು ಸಾಕುವುದು ನೆಲೆ ಮುಟ್ಟಿಸುವುದು ತಂದೆ-ತಾಯಿಯ ಹೊಣೆ. ವೃದ್ಧಾಪ್ಯದಲ್ಲಿ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆ. ಆಗ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) “ರಮ್ಯ ಇಫ್ ಯು ಡೋಂಟ್ ಮೈಂಡ್ ಒಂದು ಕಪ್ ಸ್ಟಾಂಗ್ ಕಾಫಿ ಸಿಗುತ್ತದಾ?”“ಈಗೆಂತಹ ಕಾಫಿ? ಊಟದ ಸಮಯವಾಯ್ತು……“ಊಟ ಮಾಡುವಾಗ ನೀರಿನ ಬದಲು ಕಾಫಿ ಕೊಟ್ಟರೆ ಕುಡಿಯುವವನು ನಾನು. ಕಾಫಿ ಕೊಡಿ. ಆಮೇಲೆ ಊಟ ಮಾಡ್ತೀನಿ.” ರಮ್ಯಾ ಕಾಫಿ ತಂದಳು.“ನಮ್ಮನೆ ಕಥೆ ಕೇಳಿದ್ರೆ ಏನು...
ನಿಮ್ಮ ಅನಿಸಿಕೆಗಳು…