Category: ವಿಜ್ಞಾನ

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 7

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸ್ವದೇಶಿ-ಸಂಸ್ಥೆಗಳು: ಕಲ್ಕತ್ತೆಯ ಮೆಡಿಕಲ್‌ ಕಾಲೇಜಿನ ಎರಡನೇ ಪದವೀಧರ ಮಹೇಂದ‌ರ್‌ ಲಾಲ್ ಸರ್ಕಾರ್‌ ಅವರಿಗೆ ಹೋಮಿಯೋಪತಿ ಅಲೋಪತಿಗಿಂತಲೂ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಚಿಕಿತ್ಸಾ ಪದ್ಧತಿ ಎಂಬುದು ಒಂದು ಸಂದರ್ಭದಲ್ಲಿ ಗಮನಕ್ಕೆ ಬಂದಿತು. ಇದನ್ನು ಬ್ರಿಟಿಷ್‌ ಮೆಡಿಕಲ್‌ ಅಸೋಸಿಯೇಷನ್‌ ಒಪ್ಪಲು ನಿರಾಕರಿಸಿತು ಮತ್ತು ಅವರನ್ನು...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 6

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸಂಸ್ಥೆಗಳ ಸ್ಥಾಪನೆ:   1784ರಲ್ಲಿ ಏಷಿಯಾಟಿಕ್‌ ಸೊಸೈಟಿ ಆಫ್‌ ಬೆಂಗಾಲ್‌ ಎಂಬ ಸಂಸ್ಥೆ‌ ಬ್ರಿಟಿಷ್ ಕಂಪೆನಿ ಸರ್ಕಾರದಿಂದ ಸ್ಥಾಪಿತವಾಯಿತು. ಇದರ ಸ್ಥಾಪಕ ನಿರ್ದೇಶಕರು ಸರ್‌ ವಿಲಿಯಂ ಜೋನ್ಸ್.‌ ಇದು ಏಷ್ಯಾದ ಎಲ್ಲಾ ವಿಜ್ಞಾನ ವಿಭಾಗಗಳ ವಿಜ್ಞಾನಿಗಳ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಉದ್ದೇಶದಿಂದ ಆರಂಭವಾಗಿತ್ತು....

5

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 5

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸತ್ಯಾಗ್ರಹಿ-ವಿಜ್ಞಾನಿಗಳು:  1767ರಲ್ಲಿ ಈಸ್ಟ್‌ ಇಂಡಿಯಾ ಕಂಪೆನಿ “Survey of India” ಎಂಬ ಸಂಸ್ಥೆಯನ್ನು ಆರಂಭಿಸಿತ್ತು. ಇಲ್ಲಿ ಗಣಿತಜ್ಞರಾಗಿ ನೇಮಕ ಆಗಿದ್ದವರು ರಾಧಾನಾಥ ಸಿಕ್ದರ್.‌ ಈ ಸಂಸ್ಥೆಯು ಕಂಪೆನಿಯ ವಶದಲ್ಲಿದ್ದ ಭಾರತ ಉಪಖಂಡದ ಎಲ್ಲಾ ಭಾಗದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಿತು. ಈ ಸಂಸ್ಥೆಯಲ್ಲಿ ಕಷ್ಟಪಟ್ಟು...

7

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 4

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಉದ್ಯಮ, ಉದ್ಯಮಿ: ಬ್ರಿಟಿಷರ ದುರಾಡಳಿತದ ಫಲವಾಗಿ ಭಾರತದ ಹತ್ತಿ ವಸ್ತ್ರೋದ್ಯಮ, ಕಬ್ಬಿಣ ಕೈಗಾರಿಕೆ, ಹಡಗು ಕಟ್ಟುವ ಮತ್ತು ಶಿಪ್ಪಿಂಗ್‌ ಉದ್ಯಮ ಸಂಪೂರ್ಣವಾಗಿ ಹಾಳಾದವು. 1769ರ ವೇಳೆಗೇ ಬ್ರಿಟಿಷ್‌ ಕಂಪೆನಿ ಸರ್ಕಾರ ಕಚ್ಚಾ ರೇಷ್ಮೆಯ ಉತ್ಪಾದನೆಯನ್ನು ಪ್ರೋತ್ಸಾಹಿಸಬೇಕು; ರೇಷ್ಮೆ ಬಟ್ಟೆಯ ಉತ್ಪಾದನೆಯನ್ನು, ರೇಷ್ಮೆ ನೂಲುಗಾರರು...

5

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 2

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಭಾರತದಲ್ಲಿ ವಿಜ್ಞಾನ ಶಿಕ್ಷಣ ಬ್ರಿಟನ್‌ 1851ರಲ್ಲಿ ಲಂಡನ್ನಿನ ಹೈಡ್‌ ಪಾರ್ಕಿನಲ್ಲಿ ಕೈಗಾರಿಕಾ ಪ್ರದರ್ಶನವನ್ನು ಏರ್ಪಡಿಸಿತು. ಇದರಲ್ಲಿ ಇಡೀ ಪ್ರಪಂಚದ 14000 ಪ್ರದರ್ಶಕರು ಭಾಗವಹಿಸಿದ್ದರು. ಇದು 19ನೇ ಶತಮಾನದಲ್ಲಿ ಜನಪ್ರಿಯವಾದ ಸಂಸ್ಕೃತಿ ಮತ್ತು ಕೈಗಾರಿಕೆಗಳ ಪ್ರಪ್ರಥಮ ಜಾಗತಿಕ ಕೈಗಾರಿಕಾ ಮೇಳ ಆಗಿತ್ತು. ಇದರ ತೋರಿಕೆಯ...

5

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 1

Share Button

1 ಹಿನ್ನೆಲೆ ಬ್ರಿಟಿಷ್‌ ಕಾಲೂರುವಿಕೆ: ಮೊದಲಿನಿಂದಲೂ ಭಾರತ ತನ್ನ ಅತ್ಯುನ್ನತ ಜ್ಞಾನಕ್ಕೆ, ಉದ್ಯಮ ತಾಂತ್ರಿಕತೆಗೆ, ವ್ಯವಹಾರ ಕುಶಲತೆಗೆ ಪ್ರಸಿದ್ಧವಾಗಿತ್ತು. ಇಂತಹ ಭಾರತೀಯರನ್ನು ಶಸ್ತ್ರಾಸ್ತ್ರ ಬಲದಿಂದ ತಮ್ಮ ಹತೋಟಿಯಲ್ಲಿಟ್ಟುಕೊಂಡರೆ ಭಾರತೀಯರ ಎಲ್ಲ ಹಿರಿಮೆಯ ಲಾಭಕ್ಕೆ ತಾವೇ ಒಡೆಯರಾಗುತ್ತೇವೆ ಎಂದು ಭಾರತವನ್ನು ತಮ್ಮ ಅಧೀನದಲ್ಲಿರಿಸಿಕೊಳ್ಳಲು ಯೂರೋಪಿನ ಒಂದೊಂದೇ ದೇಶದವರು ಭಾರತಕ್ಕೆ...

11

ಸಸ್ಯ ಹಾಗೂ ಲೋಹಗಳ ಸುತ್ತ

Share Button

ಜಗತ್ತಿನಲ್ಲಿ ಸಸ್ಯ ಸಾಮ್ರಾಜ್ಯ ಅಗಾಧವಾದದ್ದು. ಸಾವಿರಾರು ಪ್ರಭೇದಗಳು ಅದರಲ್ಲೂ ಸಾವಿರಾರು ಉಪಪ್ರಭೇದಗಳು ಇದ್ದು ಪ್ರತಿಯೊಂದು ಒಂದು ವೈಶಿಷ್ಟ್ಯ ಪೂರ್ಣ ಗುಣಲಕ್ಷಣಗಳನ್ನು ಹೊಂದಿದೆ. ಸಸ್ಯ ಸಾಮ್ರಾಜ್ಯದಲ್ಲಿ ಔಷಧೀಯ ಗಿಡಗಳು, ಅಲಂಕಾರಿಕ ಗಿಡಗಳು, ಅನೇಕ ತರದ ಮರಗಳು, ಮಾನವ ಸೇವನೆಗೆ ಉಪಯುಕ್ತ ಗಿಡಗಳು ಇವೆ. ಇದಲ್ಲದೆ ಹಲವಾರು ಗಿಡಮರಗಳಿಗೆ ಮಣ್ಣಿನ...

8

ಮಿಯಾವಾಕಿ – ಒಂದು ಅದ್ಭುತ ವಾಸ್ತವಿಕತೆ

Share Button

ಜಗತ್ತಿನಲ್ಲಿ ಈಗ ಅತಿಯಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಮಾಲಿನ್ಯ, ತಾಪಮಾನ ಏರಿಕೆ, ಜಲದ ಕೊರತೆ ಇತ್ಯಾದಿ. ಇವೆಲ್ಲವೂ ಮಾನವ ನಿರ್ಮಿತ ಸಮಸ್ಯೆಗಳೆಂದರೆ ಅತಿಶಯೋಕ್ತಿ ಎನಿಸದು. ಕೈಗಾರಿಕಾ ಕ್ರಾಂತಿಯಾದಾಗಲಿಂದ ಜಾಗತಿಕ ತಾಪಮಾನ ಒಂದು ಡಿಗ್ರಿ ಸೆಲೇಶಿಯಸ್‌ನಷ್ಟು ಹೆಚ್ಚಾಗಿದೆ. ತಜ್ಞರ ಪ್ರಕಾರ 2040 ರ ವೇಳೆಗೆ ಇದು 1.5 ಡಿಗ್ರಿ...

5

ವರಾಹಿ ನದಿ… ಭೂಗರ್ಭ ವಿದ್ಯುದಾಗಾರ

Share Button

ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ. ಪುರಾಣಗಳಲ್ಲಿ ಪ್ರಸ್ತುತ ಪಡಿಸಿರುವ ದಶಾವತಾರಗಳಲ್ಲೊಂದಾದ ವರಾಹಾವತಾರ ಎಲ್ಲರಿಗೂ ಚಿರಪರಿಚಿತವೇ. ಅಸುರರಿಂದ ಭೂದೇವಿಯನ್ನು ರಕ್ಷಿಸಲು ವಿಷ್ಣುವು ವರಾಹವತಾರ ತಾಳಿದನೆಂದು ಐತಿಹ್ಯ. ವರಾಹನ ಸಹಧರ್ಮಿಣಿ ವರಾಹಿ ಎಂಬ ಪೌರಾಣಿಕ...

17

ಮಹಿಳೆ ಮತ್ತು ವಿಜ್ಞಾನ

Share Button

ಸರ್ಕಾರಿ ಶಾಲೆಗಳಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಅಂತಹ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೋ ಇಲ್ಲ ಮುಖ್ಯಸ್ಥರೋ ಮಕ್ಕಳನ್ನು ಕುರಿತು ಒಂದೆರಡು ಮಾತುಗಳನ್ನು ಆಡಬೇಕೆಂದು ಕೋರಿಕೆ ಇಡುತ್ತಾರೆ. ಸಹಜವಾಗಿಯೇ ನನಗೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ನಾನು ಮಾತನಾಡುವಾಗ ಮಧ್ಯದಲ್ಲಿ ‘ಹೆಣ್ಣೊಬ್ಬಳು ಕಲಿತರೆ…..’ ಎನ್ನುತ್ತೇನೆ. ಮರುಕ್ಷಣವೇ...

Follow

Get every new post on this blog delivered to your Inbox.

Join other followers: