“ಅಕ್ಷಯ”

Share Button

ಅಂದು
ದ್ರೌಪದಿಯ
ಮಾನ ಅಭಿಮಾನಕ್ಕೆ
ಕೃಷ್ಣನೊಬ್ಬನಿದ್ದ..

ಇಂದಿನ
ದ್ರೌಪದಿಯರ
ಮಾನ ಅಭಿಮಾನಕ್ಕೆ
ಕೃಷ್ಣನಂತಹವರಿಲ್ಲ,,

ಅಂದಿಗೆ
ವನವಾಸ ಅಜ್ಞಾತವಾಸವಿದ್ದರು
ದ್ರೌಪದಿ ನೀ ಅದೃಷ್ಟವಂತೆ
ಅಕ್ಷಯವನೀವ ಕೃಷ್ಣನೊಬ್ಬನಿದ್ದ ನಿನಗೆ…

ಇಂದಿಗೂ ಇದೆ
ವನವಾಸ ಅಜ್ಞಾತವಾಸ
ಆದರೆ ನಾವು ಅದೃಷ್ಟವಂತರಲ್ಲ
ನಮ್ಮೊಡನೆ ನಮಗಾಗಿ
ಅಕ್ಷಯವನೀವ
ಕೃಷ್ಣನೊಬ್ಬನಿಲ್ಲ ನಮಗೆ…

-ವಿದ್ಯಾ ವೆಂಕಟೇಶ್. ಮೈಸೂರು

6 Responses

  1. ನಾಗರತ್ನ ಬಿ. ಅರ್. says:

    ಸರಳ ಸುಂದರ ಕವನ ಚೆನ್ನಾಗಿದೆ ಸೋದರಿ ವಿದ್ಯಾ

  2. ನಯನ ಬಜಕೂಡ್ಲು says:

    Very nice

  3. ಶಂಕರಿ ಶರ್ಮ says:

    ಹೌದು..ಹೆಚ್ಚು ದುಸ್ಶಾಸನರೇ ತುಂಬಿರುವ ಈ ಲೋಕದಲ್ಲಿ ಕೃಷ್ಣ ಕರುಣೆಯ, ಅಕ್ಷಯ ಪ್ರೀತಿಯ ಬರ! ಚಂದದ ಕವನ ಮೇಡಂ.

  4. ಶಿವಮೂರ್ತಿ.ಹೆಚ್. says:

    ಬಹಳ ಸೊಗಸಾದ ರಚನೆ

  5. Lavanya says:

    Very nice

  6. Sumithra says:

    Hi Vidya
    Very nice

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: