Author: Shankari Sharma

2

ಹುಟ್ಟಿದರು ಮಹಾತ್ಮಾ…!!

Share Button

*ಮಹಾತ್ಮಾ ಗಾಂಧೀಜಿಯವರು ಹುಟ್ಟಿದ ದಿನ 1869 ಅಕ್ಟೋಬರ್ 2 ಅಲ್ಲ, 1893 ಜೂನ್6*  ಎಂದು ಹಿರಿಯ ಚಿಂತಕರಾದ ಲಕ್ಷೀಶ ತೋಳ್ಪಾಡಿಯವರು *ಬಹುವಚನಂ*ನಲ್ಲಿಯ, ಅವರ ಗಾಂಧಿ-150 ವಿಶೇಷ ಉಪನ್ಯಾಸದಲ್ಲಿ ಹೇಳಿದಾಗ, ಎಲ್ಲರಿಗೂ ಆಶ್ಚರ್ಯ! ತೋಳ್ಪಾಡಿಯವರು ಎಂದೂ ತಪ್ಪು ಮಾತಾಡುವವರಲ್ಲ..ಇದು ಹೇಗೆಂದು ಕುತೂಹಲ. ಇದರ ಹಿನ್ನೆಲೆಯನ್ನು ಅವರು ಈ ರೀತಿ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 9

Share Button

“ಪುಣ್ಯ ಭೂಮಿ ಪುರಿಯಲ್ಲಿ” ಕೇದಾರ ಗೌರಿ ದೇವಸ್ಥಾನದಿಂದ  ಖುಷಿಯಿಂದಲೇ ಹೊರಟು ನಮ್ಮ ಬಸ್ಸನ್ನೇರಿ ಪುರಿ ಕಡೆಗೆ ಹೊರಟಾಗ ಅಲ್ಲಿದ್ದ ಧ್ವನಿವರ್ಧಕಕ್ಕೆ ಕೆಲಸ ಕೊಟ್ಟವರು ಮಹೇಶಣ್ಣ. ಮುಂದಿನ 80ಕಿ.ಮೀ.ದೂರ ಪಯಣದ ಎರಡು ಗಂಟೆಗಳು ನಮಗಾಗಿ ಕಾದಿದ್ದವು. ಬಸ್ಸಿನಲ್ಲಿ ನಮ್ಮೆಲ್ಲರ ಪಯಣ ಅದೇ ಕೊನೆಯ ದಿನ. ಜೊತೆ ಜೊತೆಯಾಗಿ ಸಂಭ್ರಮ ಪಡಲು...

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 8   

Share Button

ಕೇದಾರ ಗೌರಿ ಸನ್ನಿಧಿಯಲ್ಲಿ ಮೂರನೇ ದಿನ ಬೆಳಗ್ಗೆ ಬೇಗನೇ ಹೊರಡಬೇಕೆಂದು ಹಿಂದಿನ ರಾತ್ರಿಯೇ ಗಣೇಶಣ್ಣ ಹೇಳಿದ್ದರಲ್ಲಾ.. ಪುರಿಯಿಂದಲೇ ಕೋಲ್ಕತ್ತಾಕ್ಕೆ ರಾತ್ರಿ ರೈಲು ಹತ್ತಲಿರುವುದರಿಂದ ನಮ್ಮೆಲ್ಲರ ಸಾಮಾನು ಸರಂಜಾಮುಗಳನ್ನು ಜೊತೆಗೂಡಿಸಿಕೊಳ್ಳುವುದಿತ್ತು. ಎಂಟು ಗಂಟೆ ಹೊತ್ತಿಗೆ ಎಲ್ಲರೂ ರಮೇಶಣ್ಣನ ನಳಪಾಕವನ್ನು ಪೊಗದಸ್ತಾಗಿ ಹೊಡೆದು,  ತಮ್ಮ ತಮ್ಮ ಸಾಮಾನುಗಳನ್ನೆಲ್ಲಾ ಕ್ರೋಢೀಕರಿಸಿಕೊಂಡು ನಮ್ಮ...

8

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 7

Share Button

ಶರಸೇತು ಬಂಧನ ಬೆಳಗ್ಗಿನಿಂದ ಸಂಜೆ ತನಕ ಅಪರೂಪದ ಸೂರ್ಯದೇಗುಲ ಕೋನಾರ್ಕ್,  ಧವಳಗಿರಿಯ ಶಾಂತಿ ಸ್ತೂಪ ಇತ್ಯಾದಿಗಳನ್ನು ಕಣ್ತುಂಬಿಕೊಂಡು, ಮನತುಂಬಿಕೊಂಡು ಹೋಟೇಲಿಗೆ ಹಿಂತಿರುಗಿದಾಗ ಪ್ರವಾಸದ ಎರಡನೇ ದಿನವೂ ಮುಗಿಯುತ್ತಾ ಬಂತಲ್ಲಾ ಎಂಬ ಬೇಸರದೊಂದಿಗೆ, ಉಳಿದ ದಿನಗಳಲ್ಲಿ ನೋಡಲಿರುವ ವಿಶೇಷ ಸ್ಥಳಗಳ ಬಗ್ಗೆಯೂ ಕುತೂಹಲ ಮೂಡಿತ್ತು. ಸದ್ಯದ  ಪರಿಸ್ಥಿತಿಯಲ್ಲಿ, ತಾಜಾ ತರಕಾರಿ,...

12

ನಾನೂ ಶಿಕ್ಷಕಿಯಾದೆ

Share Button

ನಲ್ವತ್ತೈದು ವರ್ಷಗಳ ಹಿಂದಿನ ಮಾತು. ತೀರಾ ಹಳ್ಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ, ಹಿರಿಯರ ಬೆಂಬಲದಿಂದ ಉತ್ತಮ ವಿದ್ಯಾಭ್ಯಾಸ ಪಡೆಯುವ ಅವಕಾಶ ಒದಗಿಬಂತು. ವಿಜ್ಞಾನ ಮತ್ತು ಗಣಿತ ಮುಖ್ಯ ವಿಷಯಗಳಾಗಿ ಉನ್ನತ ಶ್ರೇಣಿಯಲ್ಲಿ ವಿಜ್ಞಾನ ಪದವಿ ಪಡೆದ ಮೇಲೆ, ನೌಕರರಿಗಾಗಿ ನಡೆಸಿದ ಪ್ರಯತ್ನ ಅಷ್ಟು ಫಲಕಾರಿಯಾಗಲಿಲ್ಲ. ಮನೆಗೆ ದಿನಪತ್ರಿಕೆ...

8

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 6

Share Button

*ಶಾಂತಿ ಸ್ಥೂಪದ ಸನಿಹದಲ್ಲಿ* ಕೋನಾರ್ಕ್ ದಲ್ಲಿ ಮಧ್ಯಾಹ್ನದ ಹೊತ್ತು..ರವಿತೇಜನ ಪ್ರಖರ ತೇಜಸ್ಸು ನಮ್ಮೆಲ್ಲರ ಮೇಲೆ  ಸ್ವಲ್ಪ ಹೆಚ್ಚಾಗಿಯೇ ತನ್ನ ಪ್ರಭಾವವನ್ನು ಬೀರತೊಡಗಿ ಎಲ್ಲರನ್ನೂ  ನಮ್ಮ ಹೋಟೇಲಿನೆಡೆಗೆ ಬೇಗ ದೌಡಾಯಿಸುವಂತೆ ಮಾಡಿತ್ತು. ಮಧ್ಯಾಹ್ನದ ಸುಖ ಭೋಜನವನ್ನುಂಡು ಮುಂದೆ ಧವಳಗಿರಿಯ ದರ್ಶನಕ್ಕೆ ಕಾದು ಕುಳಿತೆವು. ಅಲ್ಲಿಂದ ಕೇವಲ 8ಕಿ.ಮೀ. ದೂರವಿರುವ...

6

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 5

Share Button

*ಕೋನಾರ್ಕಿನೆಡೆಗೆ..* ಎರಡನೇ ದಿನದ ನಮ್ಮ ಬೆಳಗು ರಾಜೇಶಣ್ಣನವರ ಸುಪರ್ ಫಲಾಹಾರದೊಂದಿಗೆ ಶುಭಾರಂಭಗೊಂಡಿತು. ಒಂಭತ್ತು ಗಂಟೆಗೆ ಸರಿಯಾಗಿ ಎಲ್ಲರೂ ತಯಾರಾಗಿರಲು ಗಣೇಶಣ್ಣನವರ ಸೂಚನೆಯಾಗಿತ್ತು. ಸಮಯಕ್ಕೆ ಸರಿಯಾಗಿ ಎಲ್ಲರೂ ಬಸ್ಸಿನಾಸನದಲ್ಲಿ ಆರೂಢರಾದಾಗಲೇ ಗಣೇಶಣ್ಣ ಎಲ್ಲರ ತಲೆ ಲೆಕ್ಕ ಮಾಡಲು ಆರಂಭ.. ಬಸ್ಸು ಹೊರಟಾಗ ಎಲ್ಲರ ಉತ್ಸಾಹ ಮುಗಿಲು ಮುಟ್ಟಿತ್ತು. ಮಹೇಶಣ್ಣನ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 4

Share Button

ಭುವ(ಬ)ನೇಶ್ವರದಲ್ಲಿರುವ ಅತೀ ಹಳೆಯ ಶ್ರೀ ಲಿಂಗರಾಜದೇವರ ದೇಗುಲದ ವೀಕ್ಷಣೆಗೆ ಹೊರಟಾಗ ಪೂರ್ತಿ ಕತ್ತಲಾವರಿಸಿತ್ತು.   ವಿದ್ಯುಚ್ಛಕ್ತಿಯಿಲ್ಲದೆ ನಗರವಿಡೀ ದಾರಿ ದೀಪಗಳೂ ಇರಲಿಲ್ಲ. ಆ ಕತ್ತಲಲ್ಲೇ ಮೊಬೈಲ್ ಬಳಕಿನಲ್ಲಿ ನಮ್ಮನ್ನು ದೇವಸ್ಥಾನದೆಡೆಗೆ ಕರೆದೊಯ್ದರು ಗಣೇಶಣ್ಣ. ಮಾರ್ಗದೆಲ್ಲೆಡೆ ವಿದ್ಯುತ್ ಕಂಬಗಳು, ತಂತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುದನ್ನು ಅಸಹಾಯಕರಾಗಿ ನೋಡುವುದು ಮನಸ್ಸಿಗೆ ಕಷ್ಟವೆನಿಸಿತು. ಮಾರ್ಗಗಳು ಸೇರುವಲ್ಲಿ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 3

Share Button

ನಂದನ್ ಕಾನನ್, ವಿಶಾಲವಾದ ಪ್ರಾಕೃತಿಕ ಪ್ರಾಣಿ ಸಂಗ್ರಹಾಲಯವಾಗಿದ್ದು ನಾವು ವೀಕ್ಷಿಸಬೇಕಾಗಿದ್ದ ಸ್ಥಳಗಳಲ್ಲೊಂದು. ಆದರೆ, “ಚಂಡಮಾರುತದ ಹೊಡೆತಕ್ಕೆ ಅಲ್ಲಿಯ ಮರ ಗಿಡಗಳೆಲ್ಲಾ ನಾಶವಾಗಿದ್ದು, ಪ್ರಾಣಿಗಳಿಗೂ ತುಂಬಾ ತೊಂದರೆಯಾಗಿರಬಹುದು. ಅಲ್ಲಿ ನೋಡಲು ಏನೂ ಇಲ್ಲ” ಎಂದು  ಬಾಲಣ್ಣನವರು ಹೇಳಿದಾಗ ಎಲ್ಲರಿಗೂ ಮತ್ತೊಮ್ಮೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದಂತೂ ನಿಜ. ನಾವು ವೀಕ್ಷಿಸುತ್ತಿದ್ದ...

8

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 2

Share Button

ಹೋಟೆಲಿಗೆ ಹೋಗುವ ದಾರಿಯಲ್ಲೇ ಗಣೇಶಣ್ಣ ಉವಾಚ, ” ಮೂರುವರೆಗೆ ಸಿಂಪಲ್ ಊಟ ರೆಡಿ. ಫ್ರೆಷಪ್ ಆಗಿ ಬನ್ನಿ”. ಡಬಲ್ ಬೆಡ್ ಡಿಲಕ್ಸ್ ರೂಮು ತುಂಬಾ ಚೆನ್ನಾಗಿತ್ತು. ಆ ಎಲ್ಲಾ ಇಲ್ಲಗಳ ಮಧ್ಯೆಯೇ ನಮಗೆಲ್ಲಾ ಏನೂ ಕೊರತೆಯಾಗದಂತೆ ನಿರಂತರ ವಿದ್ಯುತ್ , ನೀರು ಒದಗಿಸಿ ಅನುಕೂಲ ಮಾಡಿಕೊಟ್ಟ ಹೋಟೆಲ್...

Follow

Get every new post on this blog delivered to your Inbox.

Join other followers: