Tagged: Rukmini Madir

9

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 14 : ದ್ವಾರಕೆಯು ಕಾಲ್ಪನಿಕ ನಗರಿಯಲ್ಲ

Share Button

ಶ್ರೀ ಕೃಷ್ಣನ ದ್ವಾರಕೆಯು ಕಾಲ್ಪನಿಕ ನಗರಿಯಲ್ಲ ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಸಮುದ್ರದಿಂದ 12 ಯೋಜನಗಳ ಭೂಮಿಯನ್ನು ತೆಗೆದುಕೊಂಡು ದ್ವಾರಕೆಯನ್ನು ಕಟ್ಟಿಸಿದನು. ಆದರೆ, ಗುಜರಾತ್ ಸಮುದ್ರ ತೀರದಲ್ಲಿ ನಡೆಸಿದ ಆರ್ಕಿಯಾಲಾಜಿಕಲ್ ಅಧ್ಯಯನದ ಪ್ರಕಾರ, ಅಲ್ಲಿನ ಸಮುದ್ರದಾಳದಲ್ಲಿ  ಅಪೂರ್ವವಾದ ನಗರವೊಂದರ ಅವಶೇಷಗಳನ್ನು ಕಂಡುಹಿಡಿದಿದ್ದಾರೆ. ಶ್ರೀ ಕೃಷ್ಣನ ದ್ವಾರಕೆಯು ಕಲ್ಪನೆಯಲ್ಲ.  ಮುಳುಗಿಹೋದ...

Follow

Get every new post on this blog delivered to your Inbox.

Join other followers: