Tagged: ಗಣಪತಿ

6

ಗಣೇಶ ಬಂದ

Share Button

ಅಖಿಲ ಬೆಚ್ಚಗೆ ಹೊದ್ದುಕೊಂಡು ಇನ್ನೂ ನಿದ್ದೆ ಮಾಡುತ್ತಾ ಇದ್ದಳು. ಅವಳ ಅಮ್ಮ ವತ್ಸಲ ಬಂದು- ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕೆರೆಲಿ ಬಿದ್ದ ದೊಡ್ಡಕೆರೆಲೆ ಎದ್ದ ಎಂದು ಪದ್ಯ ಹೇಳುತ್ತಾ ಅವಳನ್ನು ಎಬ್ಬಿಸಿಯೇ ಬಿಟ್ಟಳು. ಬಲವಂತವಾಗಿ ಕಣ್ಣುಬಿಟ್ಟು ಅಖಿಲ ಏಳಬೇಕಾಯಿತು. ಅಮ್ಮ ಮುದ್ದು ಮಾಡಿ ‘...

20

ಗಣಪತಿಗೆ ಟೊಂಕ ಹಾಕುವುದೇಕೆ?

Share Button

  ಒಮ್ಮೆ ದೇವಲೋಕದಲ್ಲಿ ದೇವರ್ಕರುಗಳು  ಸಭೆ ಸೇರಿದ್ದಾಗ ಮಹಾವಿಷ್ಣು ತನ್ನ ಪಕ್ಕದಲ್ಲಿಟ್ಟಿದ್ದ ಸುದರ್ಶನ ಚಕ್ರವನ್ನು ಬಾಲಗಣಪಪತಿ ನುಂಗಿ ಬಿಟ್ಟನಂತೆ.ಇದನ್ನು ಗಮನಿಸಿದ ಮಹಾವಿಷ್ಣು ಗೊಂದಲಕ್ಕೀಡಾದ. ಗಣಪತಿಯ ಹೊಟ್ಟೆಯಿಂದ ತನ್ನ ಆಯುಧವನ್ನು ಹೊರಹಾಕಿಸುವ ಬಗೆ ಹೇಗೆ ಎಂಬುದಾಗಿ ಚಿಂತಿಸಿದ.ಅದನ್ನು ಕಕ್ಕಿಬಿಡು ಮಹಾರಾಯ ಎಂಬುದಾಗಿ ಬಗೆ-ಬಗೆಯಲ್ಲಿ ನಿವೇದಿಸಿಕೊಂಡ ವಿಷ್ಣು. ಇಲ್ಲ.. ಗಣಪತಿ...

Follow

Get every new post on this blog delivered to your Inbox.

Join other followers: