ಕಾದಂಬರಿ: ನೆರಳು…ಕಿರಣ 14
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. “ಅದೇನು ಹೇಳು ಲಕ್ಷ್ಮಿ? ನನ್ನ ಹತ್ತಿರ ಏಕೆ ಸಂಕೋಚ, ನಾನೇನು ಹೊರಗಿನವನೇ?” ಎಂದರು ರಾಮಣ್ಣ. “ಅದು ಅದೂ ಭಾಗ್ಯಳ iದುವೆಗೆ ಕರೆಯುವುದು, ಕಳಿಸುವುದು, ಶಾಸ್ತ್ರ ಸಂಪ್ರದಾಯ ಎಲ್ಲವೂ ಮುಗಿಯುವವರೆಗೂ ಈ ಮನೆಯಲ್ಲಿರುವ ದೊಡ್ಡಜ್ಜ, ಅಜ್ಜಿಯರನ್ನು ನಮ್ಮನೆಯಲ್ಲಿರಲು ಕಳುಹಿಸಿಕೊಡಿ. ಮನೆಯಲ್ಲಿ ಹಿರಿಯರೊಬ್ಬರಿದ್ದಂತೆ ಆಗುತ್ತದೆ.’ ಎಂದು...
ನಿಮ್ಮ ಅನಿಸಿಕೆಗಳು…