Tagged: Yakshagana

0

ಅಷ್ಟಭುಜೆ ಆದಿಮಾಯೆ – ಯಕ್ಷಗಾನ ತಾಳಮದ್ದಳೆ

Share Button

ದುಬೈಯ ಸಮಾನ ಯಕ್ಷಮನಸ್ಕರ ಒಗ್ಗೂಡುವಿಕೆಯಿಂದ ಶೇಖರ್ ಡಿ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ ನಡೆದ ಸ್ಥಳೀಯ ಯಕ್ಷಗಾನ  ಕಲಾವಿದರು ಒಂದಾಗಿ ‘ಅಷ್ಟಭುಜೆ ಆದಿಮಾಯೆ ‘ ಎಂಬ ಆಖ್ಯಾನವನ್ನು ತಾಳಮದ್ದಳೆ ರೂಪದಲ್ಲಿ ನಡೆಸಿಕೊಟ್ಟರು. ಯಕ್ಷಗಾನಾಚಾರ್ಯ ದಿ। ನಿಡ್ಲೆ ನರಸಿಂಹಜ್ಜ  ವೇದಿಕೆಯಲ್ಲಿಜರುಗಿದ  ಕಾರ್ಯಕ್ರಮದ ಸಾಂಪ್ರದಾಯಿಕ ಚೌಕಿ ಪೂಜೆಯನ್ನು ವೆಂಕಟೇಶ್ ಶಾಸ್ತ್ರೀ ಪುತ್ತಿಗೆಯವರು ನೆರವೇರಿಸಿದರು....

3

ಕಲೆಗೆ ಎಲ್ಲೆ ಎಲ್ಲಿದೆ…ಕನ್ನಿಕಾ ಪರಮೇಶ್ವರಿ ಮಹಾತ್ಮೆ

Share Button

  ಸಾಮಾನ್ಯವಾಗಿ ಯಕ್ಷಗಾನ ಕಾರ್ಯಕ್ರಮಗಳಲ್ಲಿ ರಾಮಾಯಣ ಅಥವಾ ಮಹಾಭಾರತದ ಕಥೆ-ಉಪಕಥೆಗಳ ಪ್ರಸ್ತುತಿಯಿರುತ್ತದೆ. ಆದರೆ, ನಿನ್ನೆ ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ, ಬೆಳ್ಳಿಪಾಡಿ ಯಕ್ಷಗಾನ ಟ್ರಸ್ಟ್ ಅವರ ವತಿಯಿಂದ, ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಪ್ರಸ್ತುತಪಡಿಸಿದ ಕಾರ್ಯಕ್ರಮದ ಕಥಾವಸ್ತು ವಿಭಿನ್ನವಾಗಿತ್ತು. ಕಥಾನಕದ ಹೆಸರು ‘ ಕನ್ನಿಕಾ ಪರಮೇಶ್ವರಿ...

0

ದಮಯಂತಿ ಪುನರ್‌ಸ್ವಯಂವರ

Share Button

ಕಥಾ ಸಾರಾಂಶ: ನಳನು ತನ್ನ ತಮ್ಮ ಪುಷ್ಕರನೊಡನೆ ದ್ಯೂತದಲ್ಲಿ ಸೋತು ತನ್ನ ರಾಜ್ಯವನ್ನು ಕಳೆದುಕೊಂಡು ತನ್ನ ಹೆಂಡತಿ ಮಕ್ಕಳೊಡನೆ ಕಾಡಿಗೆ ಹೋಗುವನು. ತನ್ನ ಮಕ್ಕಳನ್ನು ಪುರೋಹಿತರೊಡನೆ ತನ್ನ ಮಾವನ ಮನೆಗೆ ಕಳುಹಿಸುವನು. ಕೊನೆಗೆ ತನ್ನ ಹೆಂಡತಿಯನ್ನೂ ತೊರೆಯುವನು. ನಳನ ಮೇಲೆ ಶನಿಯ  ಪ್ರಭಾವದಿಂದ ಹಾಗೂ ಕಾರ್ಕೋಟಕ ಸರ್ಪದಿಂದಾಗಿ...

3

ಯಕ್ಷಗಾನದ ಟೆಂಟ್, ಸೋಜಿ ಪಾಯಸ ಮತ್ತು ಬಾಲ್ಯ

Share Button

  “ಬೈಗಿನಿಂದ ಬೆಳಗಾಗುವವರೆಗೂ ಪೆರಡೂರು ಮೇಳದ ಭಾಗವತರ ಆಟ ನೋಡಿ ಬಂದು, ಅಡುಗೆ ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತ, ಕಾಫಿ ಕುಡಿಯುತ್ತ ಹರಟುತ್ತಿದ್ದೆವು. ನಮ್ಮೂರ ಕಡೆ ಬಯಲಾಟವನ್ನು ಭಾಗವತರಾಟ ಎಂದು ಕರೆಯುತ್ತಾರೆ. ರಾತ್ರಿ ನಾವು ನೋಡಿದ್ದ ಕಾಳಗ ರಾಮ ರಾವಣರದು. ಹುಡುಗರಿಗೆ ಕಂಡಿದ್ದನ್ನೆಲ್ಲ ಬಿಡದೆ ಅನುಸರಿಸುವುದೊಂದು...

Follow

Get every new post on this blog delivered to your Inbox.

Join other followers: