Tagged: May 09

0

ಶಂಕರಾಚಾರ್ಯರಿಗೆ ನಮನ

Share Button

ಆಚಾರ್ಯ ಶಂಕರರೇ. ವಂದಿಪೆ ನಿಮಗೆ ಗುರುವರರೇ  … ಆರ್ಯಾಂಬಾ-ಶಿವಗುರುವಿನ ಮಗನಾಗಿ ಜನಿಸಿ, ಆದಿಶಕ್ತಿಯ ಆಶೀರ್ವಾದ ಗಳಿಸಿದಿರಿ. ಹಿಂದೂ ವೇದಾಂತ ಮತವನು ಪುನರುತ್ಥಾನಗೊಳಿಸಿ ಅಧ್ಯಾತ್ಮ ಚಿಂತನೆ ಹರಿಸಿದಿರಿ.. ಆಚಾರ್ಯ ಶಂಕರರೇ ವಂದಿಪೆ ನಿಮಗೆ ಗುರುವರರೇ..1 ಅಲ್ಪ ಸಮಯದಲಿ ಅಗಾಧ ಪಾಂಡಿತ್ಯ ಗಳಿಸಿ ಅಖಂಡ ಭಾರತಯಾತ್ರೆಗೈದಿರಿ. ಶೃಂಗೇರಿ,ಬದರಿ,ಪುರಿ.ದ್ವಾರಕಾ ದಲ್ಲಿ ಪೀಠಗಳನ್ನು...

Follow

Get every new post on this blog delivered to your Inbox.

Join other followers: