Tagged: ಕೆ ಎಸ್ ನ

9

ಕವಿ ನೆನಪು 32: ಕೆ ಎಸ್ ನ ಅವರ ಉತ್ತರ ಕನ್ನಡ ಪ್ರವಾಸ

Share Button

  1970 ರ ಸೆಪ್ಟೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ವಕೀಲರಾದ ಶ್ರೀ ಜಿ ಯು ಭಟ್ ರವರು ನಮ್ಮತಂದೆಯವರಿಗೆ ಪತ್ರವೊಂದನ್ನು ಬರೆದು ಕೆ.ಎಸ್.ನ. ಅವರನ್ನು ಉತ್ತರ ಕನ್ನಡದ ಜನ ಕವಿತೆಯ ಮೂಲಕ ಬಲ್ಲರಾದರೂ ಕವಿಯನ್ನು ನೋಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಆದ್ದರಿಂದ ಕವಿ ಬಸ್ ಮೂಲಕ ಹೊನ್ನಾವರಕ್ಕೆ...

5

ಕವಿ ನೆನಪು 31: ಕೆ ಎಸ್ ನ ಅವರ ಮಂತ್ರಾಲಯದ ಪ್ರವಾಸಗಳು

Share Button

  ದೇವರ ಆಸ್ತಿತ್ವವನ್ನು ಕುರಿತಂತೆ ಒಂದು ಬಗೆಯ ಆಜ್ಞೆಯತಾವಾದವನ್ನು ತಮ್ಮ ಹಲವು ಕವನಗಳಲ್ಲಿ ಪ್ರತಿಪಾದಿಸಿರುವ ಕೆ ಎಸ್ ನ ಅವರು ತೀರ್ಥಕ್ಷೇತ್ರಗಳ ದರ್ಶನದಿಂದ ಮಾತ್ರ ಎಂದೂ ವಿಮುಖರಾಗಿರಲಿಲ್ಲ. ಆಗಾಗ್ಗೆ ಉಡುಪಿಗೆ ಹೋದಂತೆ, ರಾಯಚೂರು ಮುಂತಾದ ಸ್ಥಳಗಳಿಂದ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ ಮಂತ್ರಾಲಯ ಭೇಟಿಯನ್ನೂ ತಪ್ಪಿಸುತ್ತಿರಲಿಲ್ಲ. ಒಂದು ದಿನ ಏಕೋ...

2

ಕವಿ ನೆನಪು 25: ಲಿಪಿಕಾರ ಎಂ ವಿ ವೆಂಕಟೇಶಮೂರ್ತಿ ಹಾಗೂ ಕೆ ಎಸ್ ನ

Share Button

  ವಿ ಸೀ ಅವರ ನೆನಪಿನಲ್ಲಿ ಸ್ಥಾಪಿಸಲಾಗಿರುವ “ವಿ ಸೀ ಸಂಪದ” ಎಂಬ ಸಂಘಟನೆಯ ರೂವಾರಿ ಶ್ರೀ ಎಂ ವಿ ವೆಂಕಟೇಶಮೂರ್ತಿ ಅವರು, ನಮ್ಮ ತಂದೆಯವರ ನಿಕಟವರ್ತಿಗಳಲ್ಲಿ ಮುಂಚೂಣಿಯ ಸ್ಥಾನ ಪಡೆದಿದ್ದವರು. ವೆಂಕಟೇಶಮೂರ್ತಿ ಎಂಬ ನಿಜನಾಮಧೇಯ ಹೊಂದಿದ್ದರೂ ಪ್ರೇಮಕುಮಾರ್ ಅಥವಾ ಕುಮಾರ್ ಎಂದೇ ಚಿರಪರಿಚಿತರು. ಸುಮನಾ ಎಂಬ...

8

ಕವಿನೆನಪು 24: ಲಿಪಿ ಪ್ರಕಾಶನದ ಬಾಲಕೃಷ್ಣ (ಬಾಕಿನ) ಹಾಗೂ ಕೆ ಎಸ್  ನ

Share Button

ಕೆ ಎಸ್ ನ ಅವರಿಗೆ  ಬೆಂಗಳೂರಿನ ಬ್ಯೂಗಲ್ ರಾಕ್ ರಸ್ತೆಯಲ್ಲಿರುವ ಲಿಪಿ ಪ್ರಕಾಶನದ ಮಾಲೀಕ ಬಾಕಿನ (ಬಾಲಕೃಷ್ಣ ಕಿಳಿಂಗಾರು ನಡುಮನೆ) ಅವರೊಂದಿಗೆ ಒಂದು ವಿಶೇಷ ಅಕ್ಕರೆ.ಒಮ್ಮೆ ಅವರು ಮನೆಗೆ ಭೇಟಿ  ನೀಡಿದರೆಂದರೆ ಸಾಹಿತ್ಯಲೋಕದ ಹಲವಾರು ಸ್ವಾರಸ್ಯಕರ ಸಂಗತಿಗಳ ಅಲೆಗಳೇ ತೇಲಿಬರುತ್ತಿದ್ದವು. ಬಾಕಿನ ಅವರು ಒಮ್ಮೆ “ಕೇಳಿದ್ರಾ ಸಾರ್ ,ಮೊನ್ನೆ ನಡೆದ...

2

ಕವಿನೆನಪು 19: ಹೆಗ್ಗೋಡಿನ ಸಾಧಕ ಕೆ ವಿ ಸುಬ್ಬಣ್ಣ ಹಾಗೂ ಕೆ ಎಸ್ ನ

Share Button

ದೂರದ ಹೆಗ್ಗೋಡಿನಲ್ಲಿ ಸಿನಿಮಾ ರಸಗ್ರಹಣ, ನಾಟಕ ರೆಪರ್ಟರಿ, ಪುಸ್ತಕ ಪ್ರಕಾಶನ ಮುಂತಾದ ರಚನಾತ್ಮಕ ಸಾಮುದಾಯಿಕ ಚಟುವಟಿಕೆಗಳಲ್ಲಿ  ತಮ್ಮನ್ನು ನಿಸ್ಪೃಹವಾಗಿ ತೊಡಗಿಸಿಕೊಂಡಿದ್ದ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ ವಿ ಸುಬ್ಬಣ್ಣ ಅವರೊಡನೆಯೂ ಆತ್ಮೀಯವಾದ  ಸ್ನೇಹವನ್ನು  ಹೊಂದಿದ್ದರು ನಮ್ಮ ತಂದೆ. ಅವರ ಅಕ್ಷರ ಪ್ರಕಾಶನದಿಂದ ಹೊರಬರುತ್ತಿದ್ದ ಸಾಕ್ಷಿ  ಸಾಹಿತ್ಯ  ತ್ರೈಮಾಸಿಕ...

2

ನೆನಪು 18: ಗಮಕಿ ಎಂ ರಾಘವೇಂದ್ರರಾವ್ – ಕೆ ಎಸ್ ನ ರ ಸಹಪಾಠಿ

Share Button

  ಕವಿ ಕೆ ಎಸ್ ನ ಗಮಕ ಕ್ಷೇತ್ರದಲ್ಲಿ ಅಸಾಧಾರಣ ಸೇವೆಸಲ್ಲಿಸಿ,ಗಮಕದ ಪಠ್ಯಕ್ರಮದ ರಚನೆಯಲ್ಲೂ ತೊಡಗಿಸಿಕೊಂಡು, ಗಮಕ ಕಲೆಗೆ ಸಂಬಂಧಿಸಿದ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲೂ ಯಶಸ್ವಿಯಾಗಿದ್ದ ನಾಡಿನ ಪ್ರಖ್ಯಾತ ಗಮಕಿ ಎಂ. ರಾಘವೇಂದ್ರರಾವ್ ಅವರು ನಮ್ಮ ತಂದೆಯವರ ಮಾಧ್ಯಮಿಕ ಶಾಲಾ ಸಹಪಾಠಿಯಾಗಿದ್ದರು. ರಾಘವೇಂದ್ರರಾವ್ ನಮ್ಮ ತಂದೆಯವರಿಗಿಂತ ನಾಲ್ಕೈದು ತಿಂಗಳು ಹಿರಿಯರು....

3

ನೆನಪು 13 : ಪ್ರೊ.ಅ ರಾ ಮಿತ್ರ ; ಕೆ ಎಸ್‌ ನ ರ ಕಾವ್ಯಮಿತ್ರ

Share Button

ಕನ್ನಡ ಸಾಹಿತ್ಯಲೋಕದ ವಿದ್ವಾಂಸ, ಲಲಿತ ಪ್ರಬಂಧಕಾರ, ಹಾಸ್ಯಪಟು, ವಿಮರ್ಶಕ ಹಾಗೂ ಶ್ರೇಷ್ಠ ಭಾಷಣಕಾರ  ಪ್ರೊ.ಅ ರಾ ಮಿತ್ರರವರು   ನಮ್ಮ ತಂದೆಯವರ  ಕಾವ್ಯಗಳಿಗೆ  ಸಹೃದಯ  ಪ್ರಚಾರ ನೀಡುತ್ತಿರುವ‌  ಮಹನೀಯರು. ತಮ್ಮ ಭಾಷಣಗಳಲ್ಲಿ  ಅವರು  ಕೆ ಎಸ್ ನ  ಅವರ  ಬಹುಪಾಲು  ಕವನಗಳನ್ನು  ಯಾವುದೇ  ಬರವಣಿಗೆಯ  ಸಹಾಯವಿಲ್ಲದೆ  ಉದ್ಧರಿಸಬಲ್ಲರು. ನಮ್ಮ ತಂದೆಯರಿಗೂ ಮಿತ್ರ ಅವರಿಗೂ ಒಂದು ನಿಕಟವಾದ ಸ್ನೇಹವಿತ್ತು.ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ  ತಮ್ಮ  ಕನ್ನಡ  ಅಧ್ಯಾಪನ  ವೃತ್ತಿ ಆರಂಭಿಸಿ, ಹಲವು  ಕಾಲದ  ನಂತರ ಸರ್ಕಾರಿ ...

5

ಕವಿನೆನಪು 11 : ಜಿ ಪಿ ರಾಜರತ್ನಂ ಹಾಗೂ ಕೆ ಎಸ್ ನ ಆತ್ಮೀಯತೆ

Share Button

ಒಂದು ಕವಿಗೋಷ್ಠಿಯಲ್ಲಿ ನಮ್ಮ ತಂದೆಯವರು ಕವಿತಾವಾಚನ ಮಾಡಿದಾಗ ಜನರ ಮೇಲೆ ಅದು ಅಷ್ಟೊಂದು ಪರಿಣಾಮ ಬೀರಿರಲಿಲ್ಲ.ಇಷ್ಟೊಂದು ಒಳ್ಳೆಯ ಪದ್ಯದ ಭಾವ ಸಂವಹನವಾಗದೆ ಹೋದುದನ್ನು ಗಮನಿಸಿದ ರಾಜರತ್ನಂ ತಕ್ಷಣ ಎದ್ದು ನಿಂತು “ಇದೊಂದು ಉತ್ತಮ ಪದ್ಯ. ಇದನ್ನು ಈಗ ನಾನು ಓದುತ್ತೇನೆ. ಇಲ್ಲಿ ಬರುವ ಪದುಮ ನನ್ನ ಕವನಗಳಲ್ಲಿ ಬರುವ...

4

ನೆನಪು 9: ಕೆ ಎಸ್ ನ ಹಾಗೂ ನಿತ್ಯೋತ್ಸವದ ಕವಿ ನಿಸಾರ್ ಅಹಮದ್

Share Button

  ನಮ್ಮ ತಂದೆಯವರು ನಿಸಾರ್ ಅಹಮದ್ ಅವರೊಡನೆ ಒಂದು ವಿಶಿಷ್ಟವಾದ ಸ್ನೇಹಸಂಬಂಧವನ್ನು ಹೊಂದಿದ್ದರು.ಇಬ್ಬರೂ ಯಾವುದೇ ಪಂಥವಾದ,ಗುಂಪುಗಾರಿಕೆಗಳಿಂದ ದೂರವಾದ, ಆದರೆ ಭಿನ್ನವಾದ ಕಾವ್ಯಮಾರ್ಗ ಅನುಸರಿಸಿದರು.ಅಭಿಮಾನಿಗಳು ಅಥವಾ ಕಾವ್ಯಾಸ್ವಾದಕರು ಇದ್ದರೇ ಹೊರತು ಆರಾಧಕರಿರಲಿಲ್ಲ, ಅವರದೆಂದೇ  ಆದ ವಿಶೇಷ ವಿಮರ್ಶಾಗಣವಿರಲಿಲ್ಲ. ಮತ್ತೊಂದು ವಿಷಯವೆಂದರೆ ನಿಸಾರರ   ಸ್ನೇಹಜಾಲ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೂ ಬೆಸೆದುಕೊಂಡಿದ್ದುದು. ನಾನು...

3

ಕೆ ಎಸ್ ನ ನೆನಪು 8 : ರಾಷ್ಟ್ರಕವಿ ಜಿ ಎಸ್ ಎಸ್ ಹಾಗೂ ಕೆ ಎಸ್ ನ

Share Button

ನಮ್ಮ ತಂದೆಯವರು ಆಗಾಗ್ಗೆ ನೆನೆಯುತ್ತಿದ್ದ  ಕಾವ್ಯಮಿತ್ರರೆಂದರೆ ರಾಷ್ಟ್ರಕವಿ ಜಿ ಎಸ್ ಎಸ್ ಅವರು. ಜಿ ಎಸ್ ಎಸ್ ನಮ್ಮ ತಂದೆಗಿಂತ ಹನ್ನೊಂದು ವರುಷ ಕಿರಿಯರು ಮತ್ತು ತಮ್ಮದೇ ಸಮನ್ವಯ ಕಾವ್ಯಮಾರ್ಗವನ್ನು ರೂಪಿಸಿಕೊಂಡಿದ್ದವರು. 1972ರಲ್ಲಿ ಕೆ ಎಸ್ ನ ಅಭಿನಂದನ ಸಮಿತಿ ರಚಿಸಿ, ಚಂದನ ಎಂಬ ಅಭಿನಂದನ ಗ್ರಂಥವನ್ನು ತಮ್ಮ ಸಂಪಾದಕತ್ವದಲ್ಲಿ ಹೊರತಂದು, ಅದರ ಲೋಕಾರ್ಪಣೆಯ ಸಮಾರಂಭವನ್ನು ಸ್ಮರಣೀಯವಾಗಿ ಹಮ್ಮಿಕೊಂಡಿದ್ದ ಉತ್ತಮ ಸಂಘಟಕರು ಜಿ ಎಸ್ ಎಸ್. ಆ ಸಮಾರಂಭದಲ್ಲಿ ಮಾಸ್ತಿ, ಡಿವಿಜಿ ಅವರಂಥ ಹಿರಿ ತಲೆಮಾರಿನವರಷ್ಟೇ ಅಲ್ಲದೆ, ಯುವಕವಿಗಳು ಹಾಗೂ ವಿಮರ್ಶಕರು  ಸಕ್ರಿಯವಾಗಿ ಭಾಗವಹಿಸಿದ್ದರು. ಕೆ ಎಸ್ ನ ಕವನಗಳ ಮತ್ತು ಇತರ ಸಾಹಿತ್ಯದ ಬಗ್ಗೆ...

Follow

Get every new post on this blog delivered to your Inbox.

Join other followers: