ಮಾನವ

Share Button

ರಿತುಕೊಂಡು ಬಾಳಬೇಕು ಮಾನವ
ಡಂಬರವನು ಬಿಡಬೇಕು ಮಾನವ
ರುವುದರಲ್ಲಿ ತೃಪ್ತಿಪಡಬೇಕು ಮಾನವ
ಶ್ವರನನೆಂದಿಗೂ ನಂಬಬೇಕು ಮಾನವ.

ಪಕಾರಿ ನೀನಾಗಬೇಕು ಮಾನವ
ರಿಗೆ ಮಗನಾಗಬೇಕು ಮಾನವ
ಣತ್ರಯಗಳ ತೀರಿಸಬೇಕು ಮಾನವ
ಷ್ಟೆತ್ತರ ಬೆಳೆದರು ಬಾಗಬೇಕು ಮಾನವ.

ನಿದ್ದರೂ ಹಂಚಿ ತಿನ್ನಬೇಕು ಮಾನವ
ದಿಂದ್ರೀಯ ನಿಗ್ರಹಿಸಬೇಕು ಮಾನವ
ಲವೇ ಬಾಳಿನುಸಿರಾಗಬೇಕು ಮಾನವ
ದು ಬರಹವ ಕಲಿಯಬೇಕು ಮಾನವ.

ದಾರ್ಯವನು ತೋರಬೇಕು ಮಾನವ
ಅಂ ತರಂಗದಿ ಶುದ್ಧಿಯಿರಬೇಕು ಮಾನವ
ಅಃ ಈ ತತ್ತ್ವಗಳನು ಪಾಲಿಸಬೇಕು ಮಾನವ
ಅನುಭವದೀ ನುಡಿಗಳ ಸಾರಬೇಕು ಮಾನವ.

-ಶಿವಮೂರ್ತಿ.ಹೆಚ್. ದಾವಣಗೆರೆ.

13 Responses

  1. Dharmanna dhanni says:

    ಹಿತಕರವಾಗಿವೆ ನಿಮ್ಮ ಕವನದ ಸಾಲುಗಳು.ಧನ್ಯವಾದಗಳು

  2. ನಯನ ಬಜಕೂಡ್ಲು says:

    ವಾಹ್, ಸೊಗಸಾಗಿದೆ. ಅಕ್ಷರಮಾಲೆಯಲ್ಲಿ ಅವಿತಿರುವ ಬದುಕಿನ ಪಾಠ.

  3. ಬಿ.ಆರ್.ನಾಗರತ್ನ says:

    ಅಕ್ಷರದಲ್ಲಿ ಪಡಿಮೂಡಿಸಿರುವ ಬದುಕಿನ ಅನಾವರಣ ಆರೋಗ್ಯ ಖಾರವಾಗಿ ಮೂಡಿ ಬಂದಿದೆ ಸಾರ್.ಅಭಿನಂದನೆಗಳು.

  4. Meghana Kanetkar says:

    ಅಕ್ಷರಮಾಲೆಯಲ್ಲಿ ಬದುಕಿನ ನೀತಿ ಪಾಠ ಹೇಳುವ ಸಾಲುಗಳು

  5. ASHA nooji says:

    ಸೂಪರ್ ಸರ್

  6. Savithri bhat says:

    ಅಕ್ಷರ ಮಾಲೆಯ ನೀತಿಪಾಠ ಬಲು ಸೊಗಸಾಗಿದೆ

  7. ಶಿವಮೂರ್ತಿ.ಹೆಚ್. says:

    ಕವನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply to ಶಿವಮೂರ್ತಿ.ಹೆಚ್. Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: