ವಿಡಂಬನೆ 

Share Button

ಬುದ್ದನ ವಿಡಂಬನೆ
ಬೌದ್ಧರ ಭಾವನೆಗಳಿಗೆ ಧಕ್ಕೆ
ರಾಮನ ವಿಡಂಬನೆ
ಹಿಂದೂಗಳ ಭಾವನೆಗೆ ಧಕ್ಕೆ
ಮಹಮ್ಮದ ಪೈಗಂಬರರ ವಿಡಂಬನೆ
ಮುಸ್ಲಿಮ್ ರ ಭಾವನೆಗಳಿಗೆ ಧಕ್ಕೆ

ಗುರು ನಾನಕರ ವಿಡಂಬನೆ
ಸಿಖ್ಖರ ಭಾವನೆಗಳಿಗೆ ಧಕ್ಕೆ
ಅಂಬೇಡಕರರ ವಿಡಂಬನೆ
ದಲಿತರ ಭಾವನೆಗಳಿಗೆ ಧಕ್ಕೆ
ಬಸವಣ್ಣನವರ ವಿಡಂಬನೆ
ಲಿಂಗಾಯತರ ಭಾವನೆಗಳಿಗೆ ಧಕ್ಕೆ

ಮಹಾವೀರರ ವಿಡಂಬನೆ
ಜೈನರ ಭಾವನೆಗಳಿಗೆ ಧಕ್ಕೆ
ಶಂಕರ ಮಧ್ವರ ವಿಡಂಬನೆ
ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ

ಆದರೆ ,
ಮನುಷ್ಯನ ವಿಡಂಬನೆ …..
ಮಾನವೀಯತೆಯ ವಿಡಂಬನೆ
ಧಕ್ಕೆ ? ? ? ? ? ? ? ? ? ?

– ಪ್ರಕಾಶ ದೇಶಪಾಂಡೆ , ಹುಕ್ಕೇರಿ.

  

6 Responses

  1. ವಿಶ್ವನಾಥ ಚೌಗಲಾ says:

    ವಿಡಂಬನೆ ಸಕಾಲಿಕ ಹಾಗೂ ಸೂಕ್ತವಾಗಿದೆ ಅಭಿನಂದನೆಗಳು ಸರ್

  2. Yallappa yakolli says:

    ಕವಿತೆ ಕಳಿಸಲು ಯಾವ‌ಮೇಲ್ ಬಳಸಬೇಕು

  3. ಪಾಂಡುರಂಗ ಜಟಗನ್ನವರ says:

    ಪ್ರಸಕ್ತ ಸಂದರ್ಭಕ್ಕೆ ಸೂಕ್ತವಾದ ಕವನ. ದೇಶಪಾಂಡೆಯವರಿಗೆ ಧನ್ಯವಾದಗಳು

  4. Anonymous says:

    ಸದ್ಯದ ಪರಿಸ್ಥಿತಿಗೆ ತಕ್ಕ ಕವನವಾಗಿದೆ

  5. Anonymous says:

    ಈ ಎಲ್ಲ ಮಹನೀಯರ ಮೌಲ್ಯಗಳು ಉನ್ನತವಾಗಿದ್ದರೂ ಅವುಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದೇವೆ .ಒಬ್ಬೊಬ್ಬರನ್ನು ಒಂದೊಂದು ಧರ್ಮಕ್ಕೆ ಸೀಮಿತಗೊಳಿಸಿದ್ದೇವೆ

  6. ಶಂಕರಿ ಶರ್ಮ says:

    ವಿಡಂಬನಾತ್ಮಕ ಕವನ ಚೆನ್ನಾಗಿದೆ ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: