Yearly Archive: 2022

4

ಉಶಸನ ‘ಶುಕ್ರಾಚಾರ್ಯ’ನಾದ ಬಗೆ…

Share Button

ಪುರಾಣಲೋಕದಲ್ಲಿ ಶಿಷ್ಯರಿಗೆ ಗುರುಗಳ ಮೇಲೆ ಭಕ್ತಿ, ಗೊರವ, ನಿಷ್ಠೆ ಮೊದಲಾದ ಮೌಲ್ಯಯುತ ಸ್ಪಂದನಗಳಿದ್ದುವು. ಇದಕ್ಕೆ ದೃಷ್ಟಾಂತವಾಗಿ, ‘ಉದ್ದಾಲಕ’, ‘ಉಪಮನ್ಯು’ ‘ಏಕಲವ್ಯ’, ‘ಕಚ’ ಮೊದಲಾದ ಪುರುಷರತ್ನರನ್ನು ಇದೇ ಅಂಕಣದಲ್ಲಿ ಪರಿಚಯಿಸಿದ್ದೇನೆ. ಅಂತೆಯೇ ಗುರುಗಳೂ ಅದಕ್ಕೆ ಪ್ರತಿಯಾಗಿ ಶಿಷ್ಯರಲ್ಲಿ ಅಪಾರ ಪ್ರೀತಿ, ಮಮತೆ, ಆತ್ಮೀಯತೆ, ವಿಶ್ವಾಸವಿರುತ್ತದೆ. ಕೆಲವೊಮ್ಮೆ ಇದು ಎಷ್ಟು...

19

“ಕಾಂತಾರ” ನೆನಪಿಸಿದ ಕಥೆ

Share Button

“ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ. ಆ ಸೊಪ್ಪು ಹಾಕಿ ಕಾಯಿಸಿದ ಎಣ್ಣೆ ತಲೆಗೆ ಹಚ್ಚಿ ತಿಕ್ಕಿದರೆ ತಲೆಯಲ್ಲಿ ಕೂದಲು ಬೆಳೆಯುತ್ತದೆ” ಇತ್ತೀಚೆಗೆ ತೆರೆಕಂಡು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಕಾಂತಾರ ಚಲನಚಿತ್ರದಲ್ಲಿ ಈ ದೃಶ್ಯ ಎಲ್ಲರೂ ನೋಡಿಯೇ ಇರುತ್ತೀರಿ. ಕಾಂತಾರ ಚಲನಚಿತ್ರದಲ್ಲಿ ವಿವರಿಸಿರುವ ಕಥೆಯ ಕಾಲಘಟ್ಟ ವರ್ತಮಾನಕ್ಕೆ ಸಂಬಂಧಿಸಿದ್ದು...

5

ಹತ್ತನೆ ತರಗತಿಯೋ? ಬಂಗಾರದ ಪಂಜರವೋ?

Share Button

ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಬೆಳಗಿನ ಶುಭೋದಯದೊಂದಿಗೆ ಮಕ್ಕಳು ಶಿಕ್ಷಕರನ್ನು ಸ್ವಾಗತಿಸುವ ಪರಿ ಅತ್ಯಂತ ಮುದ ನೀಡುವಂತಹದ್ದು. ನಿರ್ಮಲ ಮನಸ್ಸಿನ, ತುಂಟ ನಗೆಯ, ಪ್ರಶಾಂತವಾದ ಅವರ ಮುಖ ನೋಡುವುದೊಂದು ಭಾಗ್ಯವೇ ಸರಿ. ಅದರಲ್ಲೂ ಮರ್ಕಟ ಮನಸ್ಸಿನ ಹತ್ತನೆಯ ತರಗತಿಯ ಮಕ್ಕಳನ್ನು ನಿಭಾಯಿಸುವುದೇ ಒಂದು ಸವಾಲು. ಶಾರೀರಿಕವಾಗಿ ಬೆಳವಣಿಗೆ ಆಗಿದ್ದರೂ...

3

ಜೀವ ಜಲ ಮತ್ತು ಮಳೆ

Share Button

ನೀರು  ಜೈವಿಕ ಪ್ರಪಂಚದ  ಚೈತನ್ಯ ಪ್ರಾಣಧಾರ. ನೆಲ ಮತ್ತು ಜಲ ಪ್ರಕೃತಿ ಕೊಟ್ಟ ಉಚಿತ ಕೊಡುಗೆಗಳು. ಅಂಬು, ಉದಕ, ಜಲ , ಪುಷ್ಕರ, ಪಯ ಇವು ನೀರಿನ ಸಮಾನ ಪದಗಳಾದರೂ  ಜೀವಜಲವೆಂದು ಕರೆಯುವಲ್ಲಿ ಅರ್ಥಪೂರ್ಣವಾದ ಹಾಗೂ ಕೃತಜ್ಞತೆಯ ಆಶಯವಿರುವುದರಿಂದ ನನಗಂತೂ  ಈ  ಪದ ತುಂಬಾ ಇಷ್ಟವೇ ಸರಿ. ಸಾಮಾನ್ಯವಾಗಿ ಯಾರೇ ...

10

ವಾಟ್ಸಾಪ್ ಕಥೆ: 2 ಬದುಕಿಗೆ ಭರವಸೆಯೇ ಆಸರೆ.

Share Button

ಒಂದು ಮನೆಯಲ್ಲಿ ಮಗುವೊಂದು ಆಟವಾಡಲು ನಾಲ್ಕು ಮೇಣದ ಬತ್ತಿಗಳನ್ನು ತಂದಿತು. ಅದು ಬೆಂಕಿಪೊಟ್ಟಣ ತೆಗೆದುಕೊಂಡು ನಾಲ್ಕನ್ನೂ ಬೆಳಗಿಸಿತು. ಮೂರನ್ನು ಅಲ್ಲಿದ್ದ ಮೇಜಿನಮೇಲೆ ಇರಿಸಿ ಒಂದನ್ನು ಮಾತ್ರ ತನ್ನೊಡನೆ ತೆಗೆದುಕೊಂಡು ದೇವರ ಮನೆಯಲ್ಲಿ ದೀಪ ಬೆಳಗಿಸಲು ಹೋಯಿತು. ಅದು ಒಳಕ್ಕೆ ಹೋಗುತ್ತಿದ್ದಂತೆ ಅಲ್ಲಿದ್ದ ಮೇಣದ ಬತ್ತಿಗಳು ತಮ್ಮತಮ್ಮಲ್ಲಿ ಮಾತನಾಡುತ್ತವೆ....

6

ಜೂನ್ ನಲ್ಲಿ ಜೂಲೇ : ಹನಿ 4

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹೋಟೆಲ್ ಗ್ಯಾಲಕ್ಸಿ’ ಲೇಹ್ ಅಲ್ಲಲ್ಲಿ ನಿಂತು ಸಾವರಿಸಿಕೊಳ್ಳುತ್ತಾ, ಬಹುಶ: ಒಂದು ಕಿಲೋಮೀಟರ್ ನಷ್ಟು ದೂರದಲ್ಲಿದ್ದ   ಹೋಟೆಲ್ ಗ್ಯಾಲಕ್ಸಿ ತಲಪುವಷ್ಟರಲ್ಲಿ ಸುಸ್ತಾಗಿದ್ದೆವು. ನಮ್ಮಿಂದ ನಂತರ ರಸ್ತೆಯ ತಿರುವಿಗೆ  ಬಂದ ಹೋಟೆಲ್ ನ ಸಿಬ್ಬಂದಿಯವರು ನಮ್ಮ ಲಗೇಜನ್ನು ಹೊತ್ತು ಆಗಲೇ ಅಲ್ಲಿಗೆ ತಲಪಿದ್ದರು. ಹೋಟೆಲ್...

5

ಪರಮ ಪುರುಷ ‘ಪಿಪ್ಪಲಾದ’

Share Button

‘ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಲ್ಲ! ಅಲ್ಲಲ್ಲಿಗಾಹಾರ ಇತ್ತವರು ಯಾರು?’ ಎಂಬುದು ದಾಸರ ಪದದ ಸೊಲ್ಲು. ಹೌದು, ಮಾನವರ ಹುಟ್ಟು, ಸಾವು, ಜೀವರಕ್ಷಣೆ ಮೊದಲಾದವುಗಳಿಗೆಲ್ಲ ಆ ಪರಮಾತ್ಮನೇ ಕಾರಣ. ಮಾನವನ ಪ್ರಯತ್ನಕ್ಕೆ ದೇವರ ಅನುಗ್ರಹ. ಆತನ ಕೃಪೆ ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗದು ಎಂಬುದು ಆಸ್ತಿಕವಾದ, ಪೂರ್ವದಲ್ಲಿ...

6

ಪ್ರೀತಿಯ ಕರೆ ಕೇಳಿ ..

Share Button

ಪ್ರತಿವರ್ಷ ಬೇಸಿಗೆಯಲ್ಲಿ ಸ್ಕಾಟ್‌ಲ್ಯಾಂಡಿನಲ್ಲಿ ನೆಲಸಿದ್ದ ಮಗನ ಮನೆಗೆ ಭೇಟಿ ನೀಡುವುದು ವಾಡಿಕೆ ಆಗಿ ಹೋಗಿತ್ತು. ಮೊಮ್ಮಕ್ಕಳ ಪ್ರೀತಿಯ ಕರೆಗೆ ಓಗೊಡದಿರಲು ಹೇಗೆ ತಾನೇ ಸಾಧ್ಯವಾದೀತು? ಕೊವಿಡ್ -19 ಮಹಾಶಯನ ಉಪಟಳದಿಂದ ಎರಡು ವರ್ಷ ಎಲ್ಲಿಗೂ ಹೋಗಲಾಗಿರಲಿಲ್ಲ. ಮೇ 2020 ರಲ್ಲಿ ಮಾಡಿಸಿದ್ದ ಟಿಕೆಟ್ ಅಗಸ್ಟ್ 2022 ರ...

4

ಪರಿಸರದೊಂದಿಗೆ ಸಾಮರಸ್ಯ…

Share Button

ದೇವರು ಸೃಷ್ಟಿಸಿರುವ ಕೋಟ್ಯಾನುಕೋಟಿ ಜೀವಿಗಳಲ್ಲಿ ಮಾನವ ಶ್ರೇಷ್ಠನಾಗಿದ್ದಾನೆ. ಏಕೆಂದರೆ ಅವನು ಯಾವುದು ತಪ್ಪು….. ಯಾವುದು ಸರಿ….. ಎಂದು ಚಿಂತಿಸುವ…. ಚರ್ಚಿಸುವ….. ಗುಣವನ್ನು ಹೊಂದಿದ್ದಾನೆ. ಇದರಿಂದಾಗಿ ಮಾನವ ಇಂದು ತಂತ್ರಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರಗಳೊಂದಿಗೆ ತನ್ನ ಬುದ್ಧಿಮತ್ತೆಯನ್ನು ಪರೀಕ್ಷಿಸಿ ಅವುಗಳನ್ನೆಲ್ಲವನ್ನೂ ಕಾರ್ಯರೂಪಕ್ಕೆ ತರುತ್ತಿದ್ದಾನೆ. ಈ ರೀತಿಯ ನಾಗಾಲೋಟದ ಬದುಕಿನಲ್ಲಿ...

5

ಜೂನ್ ನಲ್ಲಿ ಜೂಲೇ : ಹನಿ 3

Share Button

ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು… ಜಿಮ್ ಅವರು ವ್ಯವಸ್ಥೆ ಮಾಡಿದ್ದ ಕಾರೊಂದರಲ್ಲಿ ನಮ್ಮ ಲಗೇಜುಗಳನ್ನಿರಿಸಿದೆವು. ಲೇಹ್ ನ ‘ಕರ್ಜೂ’ ಎಂಬಲ್ಲಿರುವ  ಹೋಟೆಲ್ ಗ್ಯಾಲಕ್ಸಿಯಲ್ಲಿ ನಮ್ಮ ವಾಸ್ತವ್ಯಕ್ಕೆ ಕಾಯ್ದಿರಿಸಿದ್ದರು. ವಿಮಾನ ನಿಲ್ದಾಣದಿಂದ ಸುಮಾರು ಕಾಲು ಗಂಟೆ ಪ್ರಯಾಣಿಸಿದೆವು. ಟಾರು ರಸ್ತೆ ಮುಗಿದು ಕಚ್ಚಾಮಣ್ಣಿನ ಗಲ್ಲಿಗಳಂತಹ ಚಿಕ್ಕರಸ್ತೆಗೆ ಪ್ರವೇಶಿಸಿದ್ದೆವು....

Follow

Get every new post on this blog delivered to your Inbox.

Join other followers: