Daily Archive: October 7, 2021

14

ಮಣಿಪಾಲದ ಮಧುರ ನೆನಪುಗಳು..ಭಾಗ 9

Share Button

ಹರ್ಕೂರು ಮನೆ ನಮ್ಮನ್ನು ಎರಡು ತಲೆಮಾರು ಹಿಂದಕ್ಕೆ ಕೊಂಡೊಯ್ದ ಸೊಗಸಾದ ಸಾವಿರಾರು ವಸ್ತುಗಳನ್ನು ವೀಕ್ಷಿಸಿ ಮುಂದುವರಿದಾಗ, ಮುಂಭಾಗದಲ್ಲಿಯೇ ಇದೆ … ಹರ್ಕೂರು ಮನೆ. ಈ ಮದ್ದಳೆ ಕಂಬಗಳ ಸಾಲಿನ ಹರ್ಕೂರು ಮನೆಯು ಗುತ್ತು ಮನೆಯೆಂದು ಕೂಡ ಗುರುತಿಸಿಕೊಂಡಿದೆ. ಇದು, ದಕ್ಷಿಣಕನ್ನಡದ ಬಂಟ ಸಮುದಾಯದವರಾಗಿದ್ದು, ಈ ಸಮುದಾಯದವರ ಘನಸ್ಥಿಕೆ,...

7

ನೆನಪಿನ ಡಬ್ಬಿ

Share Button

“ಜಾತಸ್ಯ ಮರಣಂ ಧ್ರುವಂ….”  ಜನನ ಆಕಸ್ಮಿಕ, ಜೀವನ ಅನಿವಾರ್ಯ, ಮರಣ ನಿಶ್ಚಿತ. ಸೃಷ್ಟಿ-ಸ್ಥಿತಿ-ಲಯವೇಪ್ರಕೃತಿಯ ನಿಯಮ. ನಮ್ಮ ಒಪ್ಪಿಗೆ ಇಲ್ಲದೆ ಈ ಜಗತ್ತಿಗೆ ಬಂದವರು ನಾವೆಲ್ಲಾ. ನಮ್ಮ ಅಪ್ಪಣೆ ಇಲ್ಲದೆ ಸಾಯುವವರು.  ಈ ಜನನ-ಮರಣದ ನಾಲ್ಕುದಿನಗಳ ಈ ಹೋರಾಟದ ಬದುಕಿನಲ್ಲಿ ಎಷ್ಟೊಂದು ಮಜಲುಗಳು. ಒಮ್ಮೆ ಸಂತೋಷ, ಮತ್ತೊಮ್ಮೆದುಃಖ, ಒಮ್ಮೆ ನಲಿವು,...

8

ಸೋಜಿಗದ ಜಾಜಿ ಮಲ್ಲಿಗೆಗೆ….

Share Button

ಓ ಮುದ್ದು ಮುದ್ದು ಜಾಜಿ ಮಲ್ಲಿಗೆಯೇ..ನೀನೆಲ್ಲಿಂದ  ಬಂದೇ ಹೇಳು ಈ ಬುವಿಗೆ? ನಿನಗೆ ಈ ಹೆಸರಿಟ್ಟವರು ಯಾರೋ?! ನಿನ್ನ ಚೆಲುವಿಗೆ ಸರಿಯಾದ ಹೆಸರು. ನಿನ್ನ ಪರಿಮಳಕೆ ಎಲ್ಲಿದೆ ಹೋಲಿಕೆ?ನೀನೆಂದರೆ ಅಂದೂ ಪ್ರೀತಿ. ಇಂದೂ ಆ ಪ್ರೀತಿ.bಅದು ಎಂದೆಂದಿಗೂ  ಒಂದೇ  ರೀತಿ.ನಿನ್ನನು  ನೋಡುವಾಗಲೆಲ್ಲ ಅದೇಕೋ ಒಂದು ಮಧುರ ಭಾವ...

17

ಜೀವನ‌ ನೌಕೆ

Share Button

ಅನಾರೋಗ್ಯಕರ ಸ್ಪರ್ಧೆಯ ಬಿರುಗಾಳಿಗೆ ನೌಕೆ ಸಿಕ್ಕಿದೆಧಾವಿಸಿ ಬರುವ ಋಣಾತ್ಮಕ ಅಭಿಪ್ರಾಯಗಳ ಅಲೆಗಳಿಗೆ  ಹೊಯ್ದಾಡಿದೆ ಕೈ ಕೊಟ್ಟ ದಿಕ್ಸೂಚಿ ನಾವೆಯ ದಿಶೆಯನ್ನೇ ಬದಲಿಸಿಲು ಕಾದಿದೆಅಲ್ಲಲ್ಲಿ ಹರಿದು ತೂತು ಬಿದ್ದ ಹಾಯಿ ಆತಂಕವ ತಂದೊಡ್ಡಿದೆ ಸಾಂಕ್ರಾಮಿಕ ರೋಗದ ಸುನಾಮಿ ನೌಕೆಯ ಮುಳುಗಿಸಲು ಹವಣಿಸಿದೆನಿರೀಕ್ಷೆಗಳೆಂಬ ನಡುಗಡ್ಡೆಗೆ ಢಿಕ್ಕಿ ಹೊಡೆಯುವ ಸಂಭವ ಹೆಚ್ಚಾಗಿದೆಸಮಸ್ಯೆಗಳ...

25

ಬರೆಯುವ ಹೊತ್ತು

Share Button

ಸಾಸಿವೆಯ ಚಟಪಟ ಸದ್ದಿಗೆಪಟ್ಟಂತನೆನಪಾಗಿತ್ತೊಂದು ಸಾಲು,ಗೀಚಿ ಅಲ್ಲಿಂದಲ್ಲೆೇಮತ್ತೆ ಮುಂದುವರೆಯಿತುಸಾರಿಗೆ ಒಗ್ಗರಣೆಯ ಕಮಾಲು, ಕಂದನೊಂದು ಶೃುತಿಹಿಡಿದುಅಮ್ಮಾ ಎಂದ ಗಳಿಗೆಯೇಸ್ಪುರಿಸಿತ್ತು ಮುಗ್ಧತೆಯ ಕವಿತೆ!ಮುಗಿಯದ ಈ ಪಾತ್ರೆ, ಮಗುವ ಆ ಕ್ಲಾಸುಈ ಕುಕ್ಕರ್, ಆ ಮಿಕ್ಸರ್ ಎಂಬಬಿಡುಗಡೆಯಿಲ್ಲದ ಕ್ಷಣಗಳ ನಡುವೆಯೂಚಿಮ್ಮುತ್ತಲೇ ಇತ್ತುಬರವಣಿಗೆಯ ಒರತೆ! ಒಣ ಕಸ ಹಸಿಕಸದೊಳಗಣಒಣಗದೇ ಹಸಿಯಾಗಿಯೇ ಇದೆಅವಳ ಕನಸು!ಜೇಡನ ಬಲೆ,ಅಡುಗೆ...

20

ದುಡ್ಡು ಹೆಚ್ಚಾದಾಗ ಏನು ಮಾಡೋದು….

Share Button

ಕರೋನಾ ಕಾಲದ ಲಾಕ್ ಡೌನ್ ನಿಂದಾಗಿ ಕಡ್ಡಾಯವಾಗಿ ಮನೆಯಲ್ಲೇ ಉಳಿಯುವ ಹಾಗಾಗಿ ಹೊತ್ತು ಕಳೆಯುವುದು ತ್ರಾಸದಾಯಕವಾಗಿತ್ತು. ಆದರೂ ಆರೋಗ್ಯ ಚೆನ್ನಾಗಿರಬೇಕು ಅಂದರೆ ಬೇರೆ ದಾರಿಯಿರಲಿಲ್ಲ.ಇದರ ಒಂದೇ ಧನಾತ್ಮಕ ಅಂಶ ಎಂದರೆ ಗಂಡ ಮಕ್ಕಳ ಜೊತೆ ಕಾಲ ಕಳೆಯಲು ಅವಕಾಶ ಸಿಕ್ಕಿದ್ದು. ದಿನಾ ಎದ್ದು ಕೆಲಸಕ್ಕೆ ಹೋಗುವಾಗ ಮಕ್ಕಳೊಟ್ಟಿಗೆ...

10

ಸಾವಿನ ಮನೆಯಲಿ….

Share Button

ಬದುಕಿದ್ದಾಗ ಬಡಿದಾಡುವರುಸತ್ತಾಗ ಸುತ್ತ ನೆರೆವರು,ತೆಗಳಿದವನು ಹೊಗಳುವನು ಅಂದು,ಕತ್ತಿ ಮಸೆದವನೆ ನಿಲ್ಲುವನು ಬಂದುಹಾರದೊಡನೆ ಎಲ್ಲರಿಗಿಂತಲೂ ಮುಂದು,ಕಷ್ಟ ಸುಖದಲಿ ತಿರುಗಿಯೂ ನೋಡದವರುಹತ್ತಿರದ ಸಂಬಂಧಿಗಳೆಂದು ಹೇಳುವರುಜೊತೆಗೆ ಮಡಿಯ ಮಾಡುವರು,ಸಿಕ್ಕಾಗ ಎದುರಿಗೆಮಾತಾಡದೆ ಮುಖ ತಿರುಗಿಸಿದವನುಸತ್ತಾಗ ಬಂದುಆ ನಿರ್ಜೀವಕೆ ಅಂಟಿಕೊಂಡುಹೀಗಾಗಬಾರದಿತ್ತೆನ್ನುತ್ತಾ ನಿಲ್ಲುವನು. ಕಷ್ಟದಿ ಹೆಗಲ ಕೊಡದ ಮಗಮಡಿಕೆಯ ಹೊರಲು ಬರುವನಾಗ,,,ನಿಜದ ಅನುತಾಪವಿದ್ದವರುಸುಳ್ಳು ಸಂತಾಪವಿದ್ದವರು,ಬೆರತು ಹೋಗುವರುಕಲೆತು...

7

ಹಣದಲ್ಲಿ ಬಡವ,ಗುಣದಲ್ಲಿ ಶ್ರೀಮಂತ…

Share Button

ಹಣವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದು ಕೆಲವರ ಇಂಗಿತ. ‘ತಾಯಿ-ತಂದೆಯರನ್ನುಳಿದು ಮತ್ತೆಲ್ಲವನ್ನೂ ದುಡ್ಡಿಗೆ ಪಡೆಯಬಹುದು’ ಎಂಬುದು  ಜಾನಪದೀಯ ವ್ಯಂಗ್ಯೋಕ್ತಿಯೂ ಹೌದು. ಇಂದಿನ ದಿನಗಳಲ್ಲಂತೂ ಇದು ನೂರಕ್ಕೆ ನೂರು ಸತ್ಯವಾದ ಮಾತು. ‘ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ’ ಎಂಬ ಮಾತು ಕೂಡಾ ಈ ನಿಟ್ಟಿನಲ್ಲೇ ಹುಟ್ಟಿಕೊಂಡದ್ದು. ಹಣಕ್ಕೆ...

23

ಹೂಗಿಡವೇ ಕಾರಣವಾಯ್ತು ಈ ಲೇಖನಕೆ!

Share Button

ಮನೆಯಂಗಳದಲ್ಲೊಂದು ಪುಟ್ಟ ಗಿಡ ಮೊಳಕೆಯೊಡೆದಿತ್ತು. ದಿನಗಳುರುಳಿದಂತೆ   ಗಿಡ ಹುಲುಸಾಗಿ ಬೆಳೆದು ಮೊಗ್ಗುಗಳನ್ನು ಬಿಟ್ಟಿತು. ಕೆಲದಿನಗಳಲ್ಲೇ ಗಿಡದೊಡಲು ಗಾಢ ಕೆಂಪು ಬಣ್ಣದ ಹೂಗಳಿಂದ ತುಂಬಿತ್ತು. ಹೂಗಳಿಗೆ ಹೇಳಿಕೊಳ್ಳುವಂತಹ ವಿಶೇಷ ಪರಿಮಳವಿಲ್ಲ. ಆದರೆ ಮನಮೋಹಕ ಬಣ್ಣದಿಂದಲೇ ನೋಡುಗರನ್ನು ತನ್ನೆಡೆಗೆ ಆಕರ್ಷಿಸುವ ವಿಶೇಷ ಶಕ್ತಿ. ದಿನಗಳು ಕಳೆದಂತೆ, ಅರಳಿದ ಹೂವುಗಳಿದ್ದ ಜಾಗದಲ್ಲಿ...

5

ಅಂಚೆಯಣ್ಣನ ನೆನಪು

Share Button

ಬಾಗಿಲಾಚೆ ಸೈಕಲ್ನ ಟ್ರಿನ್ ಟ್ರಿನ್ಕಿವಿಗೆ ಬಿದ್ದೊಡನೆ ಓಡುವ ಹುರುಪುಮನೆಯ ಮುಂದೆ ನಿಂತರೆ ಅಂಚೆಯಣ್ಣಹೇಳತೀರದು ಮನದ ಸಂಭ್ರಮವನ್ನ ನವ ವಧುಗಳಿಗೆ ಬೇಕಾದ ತವರ ಚಿತ್ರಅತ್ತೆಮನೆಯ ಸೊಸೆಯಿಂದಮ್ಮಗೆ ಪತ್ರಒಡಹುಟ್ಟಿದರ, ಮಗನ ಕ್ಷೇಮ ಸಮಾಚಾರನೆಂಟರಿಷ್ಟರ ಸುದ್ದಿ ಹಾಗೂ ಕರೆಯೋಲೆ ತಿಂಗಳ ಪಿಂಚಣಿ ಮಾಸಾಶನಗಳ ಬಟವಾಡೆಗೌರಿಯ ಸಮಯದಲಿ ಬಾಗಿನ ಉಡುಗೊರೆಗಡಿಯಾಚೆಯ ಯೋಧನಿಗೆ ಮನೆಯ...

Follow

Get every new post on this blog delivered to your Inbox.

Join other followers: