Monthly Archive: August 2021

8

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 6

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು..) 20-04-2019 ಶನಿವಾರಇಂದು ಕೂಡ ಕ್ಯೊಟೋ ನಗರದಲ್ಲಿಯೇ ನಮ್ಮ ಸುತ್ತಾಟ. ಬೆಳಿಗ್ಗೆ 5.30 ಕ್ಕೆ ಎಚ್ಚರ ಆಯಿತು. ಎದ್ದು ಕಾಫಿ ಕುಡಿದು ಸ್ನಾನ ಮುಗಿಸಿದೆವು. ಆರೂವರೆಗೆಲ್ಲಾ ಹೊರಡಲು ಸಿದ್ಧವಾಗಿದ್ದೆವು. ಆದರೆ ನಮಗೆ ಸಮಯ ಇನ್ನೂ ಒಂದು ಗಂಟೆ ಇತ್ತು. ಇಂತಹ ಸಮಯ ನಾವೇ ಹೊರಗೆ...

17

ಹೊಸ ಬೆಳಕು..

Share Button

ಶಾಂತಿ ಯೋಚಿಸುತ್ತಿದ್ದಳು. ಎಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದೇನೆ. ಸುರೇಶ್ ಗೆ ಹೂ ಅನ್ನಲೇ, ಊಹೂ ಅನ್ನಲೇ ಒಂದು ಕಡೆ ತನ್ನ ಮದುವೆಯಾದ ಇಬ್ಬರು ಹೆಣ್ಣುಮಕ್ಕಳು. ಇನ್ನೊಂದು ಕಡೆ ತನಗೆ ಸಂಗಾತಿಯಾಗಲು ಬಯಸುತ್ತಿರುವ ಸುದರ್ಶನ್.  ಮಕ್ಕಳು ಚಿಕ್ಕವರಿರುವಾಗಲೇ ತನ್ನ ಗಂಡ ಜಯಂತ್ ಹೃದಯಾಘಾತವಾಗಿ ತನ್ನನ್ನು ಒಂಟಿಯಾಗಿ ಮಾಡಿ ಹೋಗಿದ್ದ. ಗಂಡನ...

9

ದೈವೀ ಸಂಕಲ್ಪ

Share Button

ಮನೆಯ ಕೆಲಸದಾಕೆ ರಾಧಾಳನ್ನು”ಏನು ರಾಧಾ, ನಿನ್ನ ಮಗಳು ಪೂರ್ಣಿಮಾ ಇತ್ತೀಚೆಗೆ ನಮ್ ಮನೆ ಕಡೆ ಬಂದಿಲ್ಲಾ, ಎನ್ ತುಂಬಾ ಓದುತ್ತಿದ್ದಾಳ, ಅವಳ ವಿದ್ಯಾಭ್ಯಾಸ ಹೇಗೆ ಸಾಗುತ್ತಿದೆ “ಎಂದು ಮನೆಯಾಕೆ ಪದ್ಮ ಎಂದಿನಂತೆ ವಿಚಾರಿಸಿದಳು. “ಇಲ್ಲ ಅಕ್ಕ, ಒಂದು ಮಾತು, ನಿಮಗೆ ಹೇಗೆ ಹೇಳಬೇಕು ಅಂತ ನಾ ಕಾಣೆ...

16

ಮನೆಯ ಮೋಹ

Share Button

ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವಂಥ ಪ್ರತಿಯೊಂದು ಸಜೀವ ಹಾಗು ನಿರ್ಜಿವ ವಸ್ತುವಿಗೂ ಆರಂಭ ಮತ್ತು ಅಂತ್ಯಗಳು ಇದ್ದೇ ಇರುತ್ತವೆ. ಆರಂಭದಲ್ಲಿ ಯಾವುದೇ ವಸ್ತು \ ವ್ಯಕ್ತಿ ಯಲ್ಲಿ ಅಂಕುರಿಸುವ ಆಸೆಯ ಮೊಳಕೆ ಅವರ/ ಅದರ ಸಾಂಗತ್ಯದಲ್ಲಿ ವ್ಯಾಮೋಹದ ಸಸಿಯು ಬೆಳೆದು ಬಲಿತು ಹೆಮ್ಮರವಾಗಿ ಬೇರುಬಿಟ್ಟಿರುತ್ತದೆ. ಪ್ರಪಂಚದ ಎಲ್ಲಾ ಜೀವಿಗಳಿಗೂ ಅಗತ್ಯವಾದ...

7

ಹುಡುಕು ಜೀವನ

Share Button

ಸಿಕ್ಕಿದ್ದೆಲ್ಲವ ಒಂದೆಡೆ ಇರಿಸಿ ನೋಡುತ್ತಿದ್ದೆಮನಸೆಂದಿತು ನೀ ಹುಡುಕುತ್ತಿದ್ದದ್ದು ಇಲ್ಲಿಲ್ಲ!ಹುಡುಕುವುದೆಲ್ಲಾ ಹಾಗೆ ಸಿಗುವುದೂ ಅಲ್ಲಸಿಕ್ಕಿರುವುದನ್ನು ನೀನುಹುಡುಕ್ಕುತ್ತಲೂ ಇರಲಿಲ್ಲ!ಇರುವುದೆಲ್ಲ ನಿನ್ನನ್ನು ಹುಡುಕಿಬಂದಿರುವುದುಬಂದದ್ದನ್ನು ನೀ ಸ್ವೀಕರಿಸಿರುವುದು.ಅದೂ ಎರವಲು,ಯಾವುದೂ ಬರುವುದಲ್ಲಜೊತೆಯಲ್ಲಿ ನೀ ಹೊರಡಲುನಿರಾಕರಿಸುವುದೂ ನಿನ್ನಹದ್ದುಬಸ್ತಿನಲ್ಲೇನಿಲ್ಲಹಾಗಿದ್ದರೆ ಹುಡುಕುತ್ತಿದ್ದದ್ದಾದರೂ ಏನು?ಹಾಗೆ ಹುಡುಕಲಿಕ್ಕಿದೆಯಾದರೂ ಏನು?ತಿಳಿಯದೆ ಬಳಲುವುದೇ ಬದುಕೇನು?ತಿಳಿದೋ ತಿಳಿಯದೆಯೋಎಲ್ಲವ ತಿಳಿಯಬೇಕೆಂಬ,ಇಲ್ಲದ್ದ ಹುಡುಕಿ ಪಡೆಯಬೇಕೆಂಬಭ್ರಮೆ ಏಕೆ ನಿನಗೆ ಇನ್ನೂ?...

10

ಅವ್ವ ಗಂಗಾವಳಿ

Share Button

ಕಷ್ಟಪಟ್ಟು ಕಟ್ಟಿದ್ದ ಮನೆಕಣ್ಣ ಮುಂದೆ ಕರಗಿ ಹೊಯ್ತುಕೂಡಿಟ್ಟ ಧಾನ್ಯ ದವಸಗಳುಕ್ಷಣದಲ್ಲೆ ಮಾಯವಾಯ್ತುತೊಟ್ಟ ಬಟ್ಟೆ ಒಂದೇಜೊತೆಯಲ್ಲಿ ….ಕಳೆದುಕೊಂಡೆ ಎಲ್ಲಆದರೂಒಂದಿಷ್ಟು ಬೇಸರವಿಲ್ಲಅವ್ವ ಗಂಗಾವಳಿಯೇನಿನ್ನಲ್ಲಿ ನನಗೆನನ್ನ ನೆನಪಿದ್ದಂತೆ ನೀಎಂದೂ ಮುನಿಸಿದ್ದಿಲ್ಲ.ನಿನ್ನ ಈ ತುಸು ಮುನಿಸಿಗೆಕಾರಣವಿಲ್ಲದೇ ಇಲ್ಲನನ್ನ ದುರಾಸೆಯ ಲೋಪವುಕಾರಣವಿರಬಹುದೇ ಅವ್ವಕೊನೆಗೂ…ನೀ ಶಾಂತವಾದೆಯಲ್ಲನನಗಷ್ಟೇ ಸಾಕುಅಪ್ಪ ಅಜ್ಜನ ಕಾಲದಿಂದಲೂನೀನೇ ನಮ್ಮ ಪೊರೆದವಳುಅದೇಗೆ ತೊರೆಯುವೆ ಇಂದುಕಳೆದುಕೊಂಡದ್ದೆಲ್ಲ...

8

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 5

Share Button

ಮುಂದಿನ ಭೇಟಿ ಅರಶಿಯಾಮಕ್ಕೆ ಆಗಿತ್ತು. ಅರಶಿಯಾಮ ಎನ್ನುವ ದೊಡ್ಡ ಬೆಟ್ಟವಿದೆ. ಅರಶಿ ಎಂದರೆ ಜಪಾನಿ ಭಾಷೆಯಲ್ಲಿ ಬಿರುಗಾಳಿ. ಯಾಮ ಎಂದರೆ ಬೆಟ್ಟ ಅಥವಾ ಪರ್ವತ. ಅರಶಿಯಾಮ ಬಹಳ ದೊಡ್ಡ ಸ್ಥಳ. ಇಲ್ಲಿ ಹೋದೊಡನೆಯೇ ನಮಗೆ ಒಂದು ಸೇತುವೆ ಕಾಣಿಸುತ್ತದೆ. ಇದರ ಹೆಸರು ‘ಚಂದ್ರ ಹಾಯುವ ಸೇತುವೆ’ ಅಥವಾ...

16

ಬಿಸಿ ಕಾವಲಿಯ ಮುಟ್ಟುವರಿವರು!

Share Button

ಸರಿಯಾಗಿ 30 ವರ್ಷಗಳ ಹಿಂದಿನ ನೆನಪು. ಸ್ನಾತಕೋತ್ತರ ಪದವಿ ಶಿಕ್ಷಣದ ಸಲುವಾಗಿ ವಿದ್ಯಾರ್ಥಿನಿ ನಿಲಯದಲ್ಲಿ ಸೇರಿಕೊಂಡಿದ್ದೆ. ಅಲ್ಲಿಯ ತನಕ ಮನೆ ಬಿಟ್ಟು, ಮನೆಯೂಟ ಬಿಟ್ಟು ಗೊತ್ತಿಲ್ಲದ ನನಗೆ ಹಾಸ್ಟೆಲ್ ಊಟಕ್ಕೆ ಒಗ್ಗಿಕೊಳ್ಳಲು ಕಷ್ಟ ಆಗಿತ್ತು. ಬೆಳಗ್ಗಿನ ತಿಂಡಿಗೆ ವಾರದಲ್ಲಿ ಎರಡು ದಿನ ದೋಸೆ ಇರುತ್ತಿತ್ತು. ಅದೊಂದು ದಿನ,...

13

ಮಣಿಪಾಲದ ಮಧುರ ನೆನಪುಗಳು..ಭಾಗ 3

Share Button

 ಕುಂಜೂರು ಚೌಕಿ ಮನೆ: ಶೃಂಗೇರಿ ಭಾರತೀ ಬೀದಿಯ ಮನೆಯ ವೈಭವವನ್ನು ವೀಕ್ಷಿಸಿ ಹೊರಬಂದಾಗ ಕುದುರೆ ಸಾರೋಟು ಸಿದ್ಧವಾಗಿತ್ತು ತಾನೇ.? ನಾವೇನೂ ಅದರಲ್ಲಿ ಕುಳಿತುಕೊಳ್ಳುವ ಸಾಹಸ ಮಾಡಲಿಲ್ಲವೆನ್ನಿ. ಮುಂದಕ್ಕೆ ಕಾಣ್ತಾ ಇದೆ.. ಕುಂಜೂರು ಚೌಕಿ ಮನೆ. ಅದರೊಳಗೆ ಏನೇನಿದೆ ನೋಡೋಣ ಬನ್ನಿ.‌.‌. ಉಡುಪಿ- ಮಂಗಳೂರು ಹೆದ್ದಾರಿಯಲ್ಲಿರುವ ಎರ್ಮಾಳು ಎಂಬಲ್ಲಿಗೆ...

7

ಅಪ್ರತಿಮ ಗುರುಭಕ್ತ ಏಕಲವ್ಯ

Share Button

‘ವಿದ್ಯಾವಿಹೀನಃ ಪಶುಃ’ ವಿದ್ಯೆ ಇಲ್ಲದವನು ಪಶುವಿಗೆ ಸಮಾನನೆಂಬ ಸೂಕ್ತಿ ಇದೆ. “ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು. ‘ವಿದ್ಯೆ ಇಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು’ ಎಂಬುದು ಸರ್ವಜ್ಞನ ವಚನ. ಮೇಲಿನ ಮಾತುಗಳೆಲ್ಲ ವಿದ್ಯೆ ಮಹತ್ವ, ಅಗತ್ಯಗಳನ್ನು ಸಾರುವ ಹಿತೋಕ್ತಿಗಳು. ಕಾರಣ ವಿದ್ಯೆ ಇಲ್ಲದವನು ಅನ್ಯರಿಂದ ಅಪಮಾನಿಸಲ್ಪಡುತ್ತಾನೆ. ವಂಚಿಸಲ್ಪಡುತ್ತಾನೆ....

Follow

Get every new post on this blog delivered to your Inbox.

Join other followers: