Monthly Archive: June 2020

4

ಸೋಹಂ… ವಿಧಿ-ವಿಧಾನ..

Share Button

ಜೂನ್ 21 ರಂದು  ಆರನೆಯ ಅಂತರರಾಷ್ಟ್ರೀಯ ಯೋಗ ದಿನ ಸಂಪನ್ನಗೊಂಡಿತು. ಇದು ವಿಶ್ವದ ಹಬ್ಬ. ಸುಮಾರು 177 ಅಥವಾ ಅದಕಿಂತಲೂ ಹೆಚ್ಚು ರಾಷ್ಟ್ರಗಳು ಯೋಗದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಯೋಗದೊಂದಿಗೆ, ಯೋಗದ ವಿಚಾರಗಳೊಂದಿಗೆ ಆಚರಿಸುತ್ತಿವೆ.. ಭಾರತ ಸಂಜಾತ ಪದ್ದತಿ ಯೊಂದು ಹೀಗೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುವುದು, ಜಗನ್ಮಾನ್ಯವಾಗುವುದು ಭಾರತೀಯರಾದ ನಮ್ಮೆಲ್ಲರ...

10

ಹೀಗೊಂದು ಮೈ ಹೆಪ್ಪುಗಟ್ಟಿಸಿದ ಅನುಭವ

Share Button

ನಾವು ಮುಂಬಯಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು ಎರಡು ವರ್ಷಗಳಾಗಿತ್ತಷ್ಟೆ. ಅಂದರೆ 95 ನೆಯ ಇಸವಿ. ಮಕ್ಕಳಿನ್ನೂ ಚಿಕ್ಕವರು. ನನ್ನ ಪತಿಗೋ ಪ್ರವಾಸದ  ವಿಪರೀತ ಖಯಾಲಿ. ಕಾಲಿಗೆ ಚಕ್ರ ಕಟ್ಟಿಕೊಂಡು ಹುಟ್ಟಿದ್ದ ಮನುಷ್ಯ…. ಬಹಳ ಮುಂಚೆಯೇ ಅಚ್ಚುಕಟ್ಟಾಗಿ ಪ್ರವಾಸದ ನಕ್ಷೆ ತಯಾರಿಸಿ, ಎಲ್ಲಿಯೂ ಯಾವ ತರಹದ ಅನಾನುಕೂಲವೂ ಆಗದಂತೆ, ಆಯಾಸವಾಗದಂತೆ, ಹೆಂಡತಿ ಮಕ್ಕಳ ಮೈ...

9

ಕೈಗುಣ

Share Button

ಒಂದು ದಿನ ಒಬ್ಬಾಕೆ ಮೂರು ಚೀಲ ಹೊತ್ತು ತಂದು ನಮ್ಮ ಮನೆಯ ಮೆಟ್ಟಲಲ್ಲಿ ಕೂತಳು. ಹಪ್ಪಳ, ಸಂಡಿಗೆ, ಸಾರಿನ ಪುಡಿ, ಕೋಡುಬಳೆ, ಇತ್ಯಾದಿ ತಂದಿರುವೆ. ಏನಾದರೂ ತೆಗೆದುಕೊಳ್ಳಿ ಎಂದಳು. ಮಧ್ಯಾಹ್ನದ ಹೊತ್ತು, ಬಿರು ಬಿಸಿಲಿನಲ್ಲಿ ದಣಿದು ಬಂದಳಲ್ಲ ಪಾಪ ಎಂದು ಕನಿಕರಿಸಿ ವಾಂಗಿಭಾತು ಪುಡಿ, ಕೋಡುಬಳೆ ತೆಗೆದುಕೊಂಡೆ....

5

ಯಾರಿಗೆ ಹೇಳೋಣ ನಮ್ಮ ಕಷ್ಟ..?

Share Button

ಆತ್ಮೀಯ ಪೋಷಕರೇ, ವಿದ್ಯಾರ್ಥಿ ಮಿತ್ರರೇ, ಶಿಕ್ಷಣ ಇಲಾಖೆಯ ಅಧಿಕಾರಿಗಳೇ, ರಾಜಕೀಯ ಧುರೀಣರೇ, ಮಹಾಜನಗಳೇ, ಸಮೂಹ ಮಾಧ್ಯಮ, ಸುದ್ಧಿ ವಾಹಿನಿಗಳ ಮಿತ್ರರೇ, ಸಾಮಾಜಿಕ ಜಾಲತಾಣಗಳ ಮಿತ್ರರೇ ನಿಮ್ಮಗೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರ ಪರವಾಗಿ ನಮಸ್ಕಾರಗಳು. ನಮ್ಮಂತೆಯೇ ಲಕ್ಷಾಂತರ ಜನರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಸಿಬ್ಬಂದಿ ವರ್ಗದವರಾಗಿ...

14

ನೆನಪಿನ ಬುತ್ತಿಯ ತಿಳಿಹಳದಿ ಎಸಳುಗಳು

Share Button

ಹದಿನೈದು ದಿನಗಳಿಂದ ನಿನ್ನನ್ನು ಪ್ರತಿದಿನ ಬೆಳಿಗ್ಗೆ ನೋಡುವುದೇ ಒಂದು ಪ್ರಿಯವಾದ ಕೆಲಸವಾಗಿತ್ತು. ಆಷಾಢದ ತಂಪಿನಲಿ ಸುಯ್‌ಗುಟ್ಟುವ ಗಾಳಿಯಲ್ಲಿ ನೀನು ಚಿಗುರೊಡೆದು ಬೆಳೆದಾಗಿತ್ತು. ಮಗುವಿನ ಸುಂದರ ಕೈಯಂತೆ ಬಾಗಿ ಬಳುಕುವ ರೆಂಬೆಯಲ್ಲಿ ನಿನ್ನ ಆಗಮನವಾಯಿತು. ಈ ದಿನ ನಿನ್ನನ್ನು ನೋಡಿದ ಕೂಡಲೆ ನನ್ನ ಅರಿವಿಲ್ಲದೆಯೇ ಮುಖದಲ್ಲಿ ನಗೆಯೊಂದು ಮೂಡಿಬಂತು....

18

ಅಣ್ಣನೆಂಬ ಅಪ್ಪನ ನೆನಪುಗಳು

Share Button

ಬಹಳ ವರ್ಷಗಳ ಹಿಂದೆ ಒಂದು ದಿನ ನಮ್ಮಮ್ಮ ತಮ್ಮ ಮೂರೂ ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಇದ್ದಾಗಲೇ, ಅಣ್ಣ ಸ್ಕೂಟರನ್ನು ಆಚೆ ತೆಗೆದು ತಮ್ಮ ಫ್ಯಾಕ್ಟರಿ ಗೆ ಹೊರಟವರು  ,   “ಶಾಂತಿ,ಶಾಂತಿ,ಒಂಚೂರು ಬಾರೆ ಇಲ್ಲಿ,ಅಗ್ಲಿಂದ ತಲೆ ಕಡಿತಾ  ಇದೆ,ಎಷ್ಟು ಕೆರೆದ್ರು ಹೋಗ್ತಿಲ್ಲ”ಅಂತ ಕೂಗಿ ಕೊಂಡಾಗ,ಅಮ್ಮ ಗೊಣಗುತ್ತಲೇ”ಹುಡುಗ್ರು ನ ಹೆಂಗೋ ಹೊರಡಿಸಿ ಬಿಟ್ರೂ,ನಿಮ್ಮನ್ನ ಹೊರದಡಸೋದೆ...

3

ಭಿನ್ನರಾಗ

Share Button

ಶ್ರಮಿಸಿದ ತ್ಯಾಗಜೀವಿಗಳಿಗೊಂದು ಧನ್ಯತೆಯ ಚಪ್ಪಾಳೆ; ತೀರದ ಗುರಿಯತ್ತ ನಡೆದು ನಡೆದು ಕಾಲೆಲ್ಲ ಹೊಪ್ಪುಳೆ. ವಿಷವೈರಿಯ ಹೊಡೆದೋಡಿಸಲು ಹಚ್ಚಿ ಒಂದು ದೀಪ; ನೆಲೆ ಕುಸಿದ ಬಾಳಿದು,ನಮಗೆ ಇದಾವ ಜನ್ಮದ ಶಾಪ. . ರೋಗಾಣು ಹತ್ತಿರವಾದೀತು ಇರಲಿ ಒಂದಿಷ್ಟು ಅಂತರ; ಅನ್ನದ ತಟ್ಟೆಗೂ ನಮ್ಮ ಹೊಟ್ಟೆಗೂ ದೂರ ಬಲು ದೂರ....

2

ದಿವ್ಯ ಜ್ಞಾನ ನೀಡು.

Share Button

ದೇವಾ… ನಿನ್ನ ದಿವ್ಯಜ್ಞಾನದ ಜ್ಯೋತಿಯು ನಮ್ಮೀ ಕಣ್ಣುಗಳಲ್ಲಿ ತುಂಬಿ ಬೆಳಕಾಗಲಿ ಮನಕಡರಿರುವ ಪೊರೆಯದು ತೊಲಗಲಿ ನಿನ್ನ ಕರುಣೆಯ ಬೆಳಕು ನಂದಾದೀಪವಾಗಲಿ ನೇಸರನ ಬೆಚ್ಚನೆಯ ಒಲವಿಗೆ ಕರಿಮೋಡ ಕರಗಿ ಪ್ರೇಮಧಾರೆಯಾಗುವಂತೆ ಬಾಳಲ್ಲಿ  ಮುಸುಕಿರುವ ಮೌಢ್ಯದ ತಮವನ್ನಳಿಸಿ  ನೆಲೆ ನೀಡೆಯಾ… ಅಲೆಯುತಿಹೆನು ಕಗ್ಗತ್ತಲ ಕಾನನದಲಿ ವಿಷಜಂತುಗಳಿರುವೆಡೆಯಲ್ಲಿ! ರಣಹದ್ದುಗಳ ನೆರಳಿನಲ್ಲಿ ಅಂಧಕಾರದ...

5

ಅಪ್ಪ…! ಒಂದು ಸಂಭ್ರಮಲೋಕ

Share Button

ಆಗಬಲ್ಲನು ಕಠೋರತೆಯಲು ಅಂತಃಕರಣಿ ಜೀವಂತಿಕೆಯ ನಿರ್ಮಾತೃನಿವನು ಗೊತ್ತಿಲ್ಲ ಜಗಕೆ…! ಸಹಿಸಿಕೊಂಡಿಹನು ಎಷ್ಟೊಂದು ಪ್ರಹಾರಗಳ ಬದುಕಿನ ಜೋಳಿಗೆ ತುಂಬಿಸಲು ತಿರುಗುವನು ಹೊತ್ತುಕೊಂಡು ಹಿಂದಿರುಗುವನು ಮಕ್ಕಳ ಲೋಕದೆಡೆಗೆ ಹರಡುತಲಿದೆ ಮಕ್ಕಳ ಪ್ರಪಂಚ ಕುಗ್ಗುತ್ತಲೇ ಇರುವನ್ಯಾಕೆ ಅಪ್ಪ ಭಾರವಾದ ನೊಂದ ಮನಸಿನಲಿ ನೋವಾಗುವುದು ಸರಿಯೇ…! ಅರಗಳಿಗೆಯ ನಿಷ್ಠುರತೆಯಲಿ ಕೊನೆಯಾಗದೇ ಉಳಿಯುವದು ವಾತ್ಸಲ್ಯತೆಯ...

4

ಹಾವಿನ ಪಗೋಡಾ

Share Button

ಮೈನಮಾರ್‌ನ ಹಿಂದಿನ ರಾಜಧಾನಿ ಯಂಗೂನ್‌ನ ದಕ್ಷಿಣಕ್ಕೆ ಮೇನ್ಮಾರ್‌ ಟ್ವಾಂಟೆ ಟೌನ್‌ಷಿಪ್ ಇದೆ. ಇಲ್ಲಿರುವ ‘ಬಾಂಗ್ ‌ಡಾವ್‌ ಗ್ಯೊಕೆ’ ಪಗೋಡಾ ಸ್ಥಳೀಯರಿಂದ ‘ಹ್ಮೈ ಪಾಯಾ’ ಎಂದುಕರೆಯಲ್ಪಡುತ್ತದೆ. ಕನ್ನಡದಲ್ಲಿ‌ ಇದು ‘ಹಾವಿನ ದೇವಾಲಯ ಎಂಬ ಅರ್ಥ ಹೊಂದಿದೆ. ಈ ಪಗೋಡಾ ಸರೋವರದ ಮದ್ಯೆ ನೆಲೆಗೊಂಡಿದೆ.ಇದಕ್ಕೆ ಹಾವಿನ ದೇವಾಲಯ ಎಂಬ ಹೆಸರು...

Follow

Get every new post on this blog delivered to your Inbox.

Join other followers: