Daily Archive: February 20, 2020

3

ಮಹಾ ಶಿವರಾತ್ರಿಯ ಮಹಾಫಲಗಳು

Share Button

ಶಿವರಾತ್ರಿ ಹಿಂದುಗಳ ಪ್ರಮುಖ ಹಬ್ಬ. ಮಾಘಮಾಸದಿ ಬಹುಳ ಚತುರ್ದಶಿಯಂದು, ದಿನವಿಡೀ ಉಪವಾಸವಿದ್ದು, ಮರುದಿನ ಸಿಹಿ ಅಡುಗೆಯನ್ನು ಮಾಡುವುದು ವಾಡಿಕೆ. ದೇಶಾದ್ಯಂತ ದಿನವಿಡೀ ಉಪವಾಸ ಮಾಡಿ, ಶಿವನಿಗೆ ಭಕ್ತಿಯಿಂದ  ಅಭಿಷೇಕವನ್ನು ಮಾಡುತ್ತಾರೆ. ಶಿವರಾತ್ರಿಯನ್ನು ಆಚರಿಸಲು ಕಾರಣವಿದೆ. ಭೃಹ್ಮ ಮತ್ತು ವಿಷ್ಣುವಿನ ಮಧ್ಯೆ ಬಂದ ಸಮಸ್ಯೆ ಬಗೆಹರಿಸಲು ಶಿವನು ಅಂತ್ಯವಿಲ್ಲದ ಅಗ್ನಿ...

5

ನದಿ

Share Button

ಸಾಗರದೊಳಗೆ ಲೀನವಾಗುವ ಮೊದಲು ನದಿಯೊಂದು ಒಳ -ಒಳಗೆ ನಡುಗುವುದಂತೆ ಸಾಗಿದ ದಾರಿಯಲ್ಲೊಮ್ಮೆ ಹಿಂದಿರುಗಿ ನೋಡಿದರೆ ಬೆಟ್ಟಗಳ ತುದಿ, ಕಣಿವೆಗಳ ಇಳಿಜಾರು ಕಾಡು  ಸೀಳಿಕೊಂಡು ಹಾದು ಹೋದ ಹಳ್ಳಿಗಳ ನೆನಪು ಒತ್ತರಿಸಿ ಬರುವುದಂತೆ ಮುಂದೆ ನೋಡಿದರೆ ಅನಂತ ಸಾಗರ ತನ್ನನ್ನು ಇಡಿಯಾಗಿ ನುಂಗಿ ಹಾಕುವ ತನ್ನ ಅಸ್ತಿತ್ವವನ್ನೇ ಅಳಿಸಿ...

8

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 22   

Share Button

ಕೇಬಲ್ ಕಾರ್ ಗಮ್ಮತ್ತು ಮಧ್ಯಾಹ್ನದ ಜಬರ್ದಸ್ತು ಊಟ ಮುಗಿಸಿ ಮಲಗಿ ಎಚ್ಚರವಾದಾಗ ಅದಾಗಲೇ ಎರಡೂವರೆ ಗಂಟೆ. ಮುಂದಿನ ನಮ್ಮ ಕಾರ್ಯಕ್ರಮ ಅತ್ಯಂತ ಕುತೂಹಲಕಾರಿಯಾದ ಕೇಬಲ್ ಕಾರ್ ರೈಡ್. ಪ್ರವಾಸಿಗರ ದಟ್ಟಣೆ ಇರುವ ಸಮಯವಾದ್ದರಿಂದ ಟಿಕೆಟ್ ಸಿಗುವುದು ಸ್ವಲ್ಪ ಕಷ್ಟವೇ ಆಗಿತ್ತು. ಕ್ಯೂ ನಿಲ್ಲಲು, ಆದಷ್ಟು ಬೇಗ ಗೇಂಗ್ಟೋಕ್...

4

ಮಾನವೀಯತೆ

Share Button

ತಾ ಮಾತ್ರ ಬೆಳೆದು ಇತರರ ಪ್ರಪಾತದೆಡೆ ನೂಕುವುದು ಸ್ವಾರ್ಥತೆ ! ತಾನೂ ಕಲಿತು ತನ್ನೊಡನಾಡಿಗಳಿಗೂ ಅರಿವು ಮೂಡಿಸುವುದು ನಿಸ್ವಾರ್ಥತೆ !! ತಾನು ಕೆಟ್ಟು ಪರರನ್ನು ಕೆಡಿಸುವುದು ಧೂರ್ತತೆ ! ತನ್ನ ಬೆಳೆಸಿದವರ ಬೆನ್ನಿಗೇ ಇರಿಯುವುದು ಕಪಟತೆ !! ಶುದ್ಧ ಮನದ ನಿಷ್ಕಲ್ಮಶ ಭಾವನೆಗಳು ಸಹಜತೆ ! ಸ್ವಾತಂತ್ರ್ಯವ...

2

ಬಾಲ್ಯಕಾಲದ ದಿನಗಳು ಅಂದು ಮತ್ತು ಇಂದು

Share Button

ಕಾಲೇಜ್ 3.30 ಗಂಟೆಗೆ ಮುಗಿಸಿ , 4.30  ಗೆ ಮನೆ ತಲುಪುತಿದ್ದೆ. ರಾತ್ರಿ ತನಕ ಹೇಗಾದರೂ ಮಾಡಿ ಸಮಯ ದೂಡಬೇಕೆಂದು ಆಲೋಚಿಸುತ್ತಿದ್ದಾಲೆ ಕಾಕತಾಳೀಯ ಎಂಬಂತೆ  ಪಕ್ಕದ  ಮನೆಯವರು ಹೇಳಿದ್ರು, ಒಬ್ಬಳು ಹುಡುಗಿ ಇದ್ದಾಳೆ ಅವಳಿಗೆ ಟ್ಯೂಷನ್ ಕೊಡ್ತೀಯಾ ಅಂದು ಕೇಳಿದ್ರು…. ನಂಗೂ ಆಗ ರೊಟ್ಟಿ ಜಾರಿ ತುಪ್ಪಕ್ಕೆ...

1

ಸಾಗರ ಕಟ್ಟೆ

Share Button

‘ಸಾಗರ ಕಟ್ಟೆ’  ನಾನು ಮೈಸೂರಿಗೆ ಬಂದಾಗಿನಿಂದ ಆ ಹೆಸರು ಕೇಳಿದರೆ ಏನೋ ಕುತೂಹಲ ಅಷ್ಟೇ ಖುಷಿ ,ಯಾಕೆ ಅಂತ ಗೊತ್ತಿಲ್ಲ ಇಂದಿಗೂ ಹಾಗೆ. ಆದರೆ ಅದನ್ನು ಹುಡುಕಿಕೊಂಡು ಹೋಗಬೇಕು, ನೋಡಬೇಕು ಅನ್ನುವ ತೀವ್ರತೆಯನ್ನು ಬೆಳೆಸಿಕೊಳ್ಳಲಿಲ್ಲ. ಆ ಹೆಸರು ಕೇಳಿದಾಗಲೆಲ್ಲಾ ಮನಸ್ಸು ನನ್ನ ಕಲ್ಪನೆಯ ಸಾಗರ ಕಟ್ಟೆಯಲ್ಲಿ ವಿಹರಿಸಿದುಂಟು.ಹೌದು ಸಾಗರಕಟ್ಟೆ ,...

2

ಭಾವಾಗ್ನಿ 

Share Button

ತಮ್ಮನ್ನು ಸೆರೆಹಿಡಿದ ಮುಳ್ಳಿನ ಬೇಲಿಗೆ ಮೃದುತ್ವವನ್ನು ಅದ್ದಬಲ್ಲವು ಹೂಗಳು ಪಂಜರಗಳಿಗೆ ಮಾತುಗಳನ್ನುಕಲಿಸಿ ಚೈತನ್ಯವುಂಟುಮಾಡಬಲ್ಲವು ಗಿಳಿಗಳು ಅಪ್ಪಿಕೊಂಡ ಹಾವುಗಳನ್ನು ಸುವಾಸಿತಗೊಳಿಸಬಲ್ಲವು ಕೇದಗಿಯ ಪೊದೆಗಳು ನಾಟಿದ ಬೀಜಕ್ಕೆ ಕಾಯವನೀಡಿ ಹೂವಾಗುವುದು ಕಾಯಾಗುವುದು ಕಲಿಸಬಲ್ಲದು ನೆಲ ಭಾವಾಗ್ನಿಗೆ ಬಂಧನಗಳು ಕರಗುತ್ತವೆ ಕಟೆಕಟೆಯಲ್ಲೂ ಚಲನವುಂಟಾಗುತ್ತದೆ ಬೀಗಗಳು ಒಡೆಯುತ್ತವೆ ಸೆರೆಮನೆಗಳು ತಿರುಗಿಬೀಳುತ್ತವೆ. ತೆಲುಗು ಮೂಲ :...

4

ಪರಶಿವನ ಒಲುಮೆ ಬೇಕೆ?

Share Button

ಶಿವದರುಶನ ನಮಗಾಯಿತು ಕೇಳೈ|ಶಿವರಾತ್ರಿಯ ಜಾಗರಣೆ ನಮದಾಯಿತು ಕೇಳೈ||    ಶಿವ ದರ್ಶನ ಅಥವಾ ಶಿವನ ಕೃಪೆ ಮಾನವನಿಗೆ ಸಿಗಬೇಕಾದರೆ,ಶಿವರಾತ್ರಿಯಂದು ಜಾಗರಣೆ ಮಾಡಬೇಕಂತೆ. ಅಂದರೆ..ರಾತ್ರಿಯಿಡೀ ನಿದ್ದೆಮಾಡದೆ ಭಜನೆಯೋ ಪೂಜೆಯೊ ಪಾರಾಯಣವೋ ರುದ್ರಜಪವೋ ಮೊದಲಾದ ಶಿವೋಪಾಸನೆ ಮಾಡಬೇಕೆಂದು ಹೇಳಿದ್ದಾರೆ. ಪೌರಾಣಿಕ ಹಿನ್ನಲೆಯುಳ್ಳ ಭಾರತೀಯ ಭಕ್ತಿಪರಂಪರೆಯಲ್ಲಿ,ಶಿವರಾತ್ರಿಯಂದು ಶಿವನಿಗೆ ವಿಶೇಷ ಪೂಜಾದಿನವೆಂದು ಪರಿಗಣಿಸಿ ಆ...

Follow

Get every new post on this blog delivered to your Inbox.

Join other followers: