Daily Archive: June 29, 2017

5

ಯಶಸ್ಸಿಗೆ ಮೈಬಣ್ಣ ಯಾಕೆ?!

Share Button

ಮಹಾಭಾರತದಲ್ಲಿ ದ್ರೌಪದಿಯನ್ನು ಅತ್ಯಂತ ಸುಂದರಿ ಎಂದು ವರ್ಣಿಸಲಾಗುತ್ತದೆ. ಆಕೆಗೆ “ಕೃಷ್ಣೆ” ಎಂಬ ಹೆಸರೂ ಇತ್ತು. ಕಥೆಯ ಪ್ರಕಾರ ಆಕೆಯ ಮೈಬಣ್ಣ ಕಪ್ಪಾಗಿದ್ದುದಕ್ಕೆ “ಕೃಷ್ಣೆ” ಎಂಬ ಹೆಸರಿತ್ತಂತೆ. ಭಾರತೀಯರಲ್ಲಿ ಸುಂದರಿಯರು ಎಂದು ಅರಿಯಲ್ಪಡುವ ಕೇರಳದ ಹೆಣ್ಣುಮಕ್ಕಳ ಬಣ್ಣವೂ ಸಾಧಾರಣವಾಗಿ ಉತ್ತರದವರಿಗೆ ಹೋಲಿಕೆ ಮಾಡಿದರೆ ಕಪ್ಪು-ನಸುಗಪ್ಪು. ಆದರೆ ಆಫ಼್ರಿಕನ್ನರಿಗೆ ಹೋಲಿಸಿದರೆ...

2

ಅವ್ವ

Share Button

ಮಲಗಿದ್ದಾಳೆ ಅವ್ವ ಏಳುವಂತಿಲ್ಲಾ, ಹೇಗೆ ಎದ್ದಾಳು? ಮಲಗಿದ್ದಾಳೆ ಚಿರನಿದ್ರೆಯಲಿ. ಎವೆಯಿಕ್ಕದೆ ನೋಡುತ್ತಿರೆ ನಿನ್ನ ಕಣ್ಣು, ಕೇಳಿಸುತ್ತಲೇ ಇಲ್ಲಾ ಎದೆಯ ಕೂಗು. ಒಂದು ಹನಿಯಿಲ, ಆರ್ದತೆಯೆ ಎಲ್ಲಾ. ಮಲಗಿದ್ದಾಳೆ ಅವ್ವ ಚಿರನಿದ್ರೆಯಲಿ. ‘  – ಉಮೇಶ ಮುಂಡಳ್ಳಿ ಭಟ್ಕಳ   +8

2

ಹೊಸಗಾಲ

Share Button

ಹರ್ಷವರ್ಷದ ಒಸಗೆ ತಂತು ಹೊಸಗಾಲ ಖುಷಿಗಡಲನು ಕಡೆವ ಮಂತು ಹೊಸಗಾಲ ಸುಡುವ ಕೊಳ್ಳಿಗಳೆದೆಯ ಸುತ್ತುವರಿದಿರುವಲ್ಲಿ ಅಭಯ ಹಸ್ತವನೆತ್ತಿ ಬಂತು ಹೊಸಗಾಲ ಅಪಸ್ವರದ ಅಪಶ್ರುತಿಯ ಗೋಳೆ ಬಾಳಾದಾಗ ಕರುಳಒಳಗನು ಮಿಡಿವ ತಂತು ಹೊಸಗಾಲ ಮುಖಹೀನ ದಿಗಿಲು ಪರಕೀಯ ತಲ್ಲಣವ ನೀಗಿ ಇರವ ಬೆಳಗಿದೆ ಪ್ರೀತಿಯಲಿ ನಿಂತು ಹೊಸಗಾಲ ಶಿಶಿರನಿದ್ರೆಗೆ...

2

ಗರುಡನೆಂಬ ದೇವ ವಾಹನ

Share Button

  ಪುರಾತನ ಕಾಲದಿಂದಲೂ ನಮ್ಮ ಧರ್ಮಗಳಲ್ಲಿ, ಪ್ರಾಣಿಪಕ್ಷಿಗಳಿಗೆ ವಿಶೇಷ ಸ್ಥಾನವಿದೆ. ಸಾಮಾನ್ಯ ಯಾವುದಾದರೂ ದೇವಾನುದೇವತೆಗಳ ವಾಹನವಾಗಿಯೋ ಅಥವಾ ಇನ್ನಿತರ ದೇವರುಗಳ ಸಹಾಯಕ ಕಾರ್ಯಗಳಲ್ಲಿನ ಉಲ್ಲೇಖಗಳಿವೆ. ಗರುಡವನ್ನು ಕೂಡ ಮಹಾವಿಷ್ಣುವಿನ ವಾಹನವಾಗಿ ಪ್ರತಿಬಿಂಬಿಸಲಾಗಿದೆ. ಬಹುಶಃ ಪ್ರಾಣಿಪಕ್ಷಿಗಳಿಗೆ ಸಲ್ಲಬೇಕಾದ ಗೌರವ, ಭದ್ರತೆ, ಮತ್ತು ಅವುಗಳ ಮಹತ್ವವನ್ನರಿತ ನಮ್ಮ ಪೂರ್ವಿಕರು ಅವುಗಳ...

1

ಕುಂದಗೋಳ ಕಾರಹುಣ್ಣಿಮೆ

Share Button

  ಕುಂದಗೋಳ ಎಂದರೆ   ನಮಗೆ ತುಂಬ ಹೆಮ್ಮೆಯಮ್ಮಾ, ಸೃಷ್ಟಿಕರ್ತ ಬ್ರಹ್ಮನೇ ಈ ಊರಲಿರುವನಮ್ಮಾ… ಇಲ್ಲಿನ ಕಾರಹುಣ್ಣಿಮೆ ನಮಗೆ ಖುಷಿ ತರುವ ಹಬ್ಬವಮ್ಮಾ, ಅಂದು ಸೃಷ್ಟಿಕರ್ತನ ಜಾತ್ರೆ ನೋಡಲು ಬಲು ಸೊಗಸಮ್ಮಾ… ಈ ಜಾತ್ರೆಯ ನೋಡಲೆಂದು ಭಕ್ತರು ಹರಿದು ಬರುವರಮ್ಮಾ, ಬ್ರಹ್ಮದೇವರ ದರುಶನ ಪಡೆದು ಧನ್ಯತೆಯಿಂದ ಮರಳುವರಮ್ಮಾ…...

3

“ನಾನು”

Share Button

  ಯಾವ ಗುರುವರ್ಯ, ಯಾವ ಕುರುಶ್ರೇಷ್ಠ, ನನಗೆ ನಾನೇ ಸಮ, ಹಾಗೆಲ್ಲ ತಲೆಬಾಗಿಸಿದವನಲ್ಲ ನಾನು. ದ್ರೌಪದಿಯ ಸೆರಗೆಳೆಸಿ ತೊಡೆತಟ್ಟಿ ಅಬ್ಬರಿಸಿದವನು ನಾನೆ. ಆದರೂ….ಗದೆಗಳು ಘಟ್ಟಣಿಸುತ್ತಿರುವಾಗ ಭೀಮನೆದೆಗೆ ಆ ತೊಡೆಯೊಂದೆ ಅಭೇಧ್ಯವಾಗಿರಲಿಲ್ಲ. ತೊಡೆಯಿದೆಯೆಂದು ಹಾಗೆಲ್ಲ ತಟ್ಟಿಕೊಳ್ಳಬಾರದು!!         //1// ಎಷ್ಟು ಬಾರಿ ಕತ್ತರಿಸಿದರೂ.. ಉತ್ತರವೆಂಬಂತೆ ಮತ್ತೆ ಮತ್ತೆ ಬಂದು ಕೂರುವುದು...

1

ವರ್ಷ – ಹರ್ಷ

Share Button

ಮಳೆ ಮಳೆ ಮಳೆ ಮಳೆ ಇಳಿದಿದೆ ಹನಿಹೊಳೆ ಮುಗಿಲಿನ ಬಾಗಿಲ ತೆರೆಯುತಲಿ. ಕಳೆ ಕಳೆಯಿಂದಲಿ ನಗುತಿಳೆ ಹಾಡಿದೆ ಕಥನಕುತೂಹಲ ರಾಗದಲಿ. ಎಳೆಯೆಳೆ ಕಡಿಯದೆ ಸುರಿಯುತ ಬೆಸೆಯುತ ಗಗನಕು ಭೂಮಿಗು ಸೇತುವೆಯ ತಳೆತಳೆಯೆನ್ನುತ ಹಸಿರಿನ ಸಿರಿಮೊಗ ಹಾಡಿದೆ ಮೀಟುತ ತಂಬುರಿಯ. ತೊಳೆತೊಳೆಯೆನ್ನುತ ಜಳಕವ ಮಾಡಿಸಿ ಹೊಳೆಸುತ ಗಿಡಮರಬಳ್ಳಿಗಳ ಬೆಳೆಮೆಳೆ...

Follow

Get every new post on this blog delivered to your Inbox.

Join other followers: