Daily Archive: May 25, 2017

17

ದುಂಡು ಮಲ್ಲಿಗೆಯ ನರುಗಂಪು…

Share Button

ಮೈಸೂರಿನ ಬೀದಿಗಳಲ್ಲಿ ಅಡ್ಡಾಡುವಾಗ ಕಣ್ಸೆಳೆಯುವುದು ಪುಟ್ಟ ಬಿದಿರ ಬುಟ್ಟಿಗಳಲ್ಲಿ ತೆಪ್ಪಗೆ ತನ್ನ ಪಾಡಿಗೆ ತಾನು ಕಂಪನ್ನರಳಿಸುತ್ತ ತಣ್ಣಗೆ ಬಾಳೆಲೆಯ ಮೇಲೆ ಮಲಗಿದ ಮುದ್ದು ಮಲ್ಲಿಗೆಯ ಮಾಲೆಗಳು, ಮೇಲೊಂದಿಷ್ಟು ನೀರ ಹನಿಗಳ ತಂಪು!ಹೌದು! ಮೈಸೂರ ಮಲ್ಲಿಗೆಯ ಗಂಧ ಅವರ್ಣನೀಯ. ಅದರ ಮೆರುಗಿಗೆ ಮಾರುಹೋಗದವರು ಇಲ್ಲವೆಂದೇ ಹೇಳಬಹುದು, ಸಂಜೆಯಾಗುತ್ತಿದ್ದಂತೆ ಶುಭ್ರತೆಯ...

0

ಸೂರ್ಯಶಿಕಾರಿ

Share Button

ಬೆಳಿಗ್ಗೆ ಮೂಡಣದಲ್ಲಿ ದಿವ್ಯರಥವೇರಿ ಕಿರಣ ಒಡ್ಡೋಲಗದೊಡಗೂಡಿ ಪಡುವಣದ ಕರೆಗೆ ಬಾನ ದಾರಿಯಲಿ ಪಯಣ ಬೆಳೆಸುವ ದಿನಪ ಯಾಕೆ ಗುಟ್ಟಿನಲಿ ಮೂಡಲಿಗೆ ಹಿಂದಿರುಗುವ … ಯಾವುದು ಅವನ ದಾರಿ ಏನಿದರ ಮರ್ಮ ? ಇಂದು ಸಂಜೆ ಕಲ್ಪನೆಯ ನಾವೆಯನೇರಿ ಶಬ್ದಜಾಲವ ಬೀಸುವ ಮುನ್ನವೇ ಕಡಲಾಳಕ್ಕಿಳಿದು ಮರೆಯಾದ ದಿನಕರ ನಿಡುಸುಯ್ದ...

5

ವಿಭೂತಿ ಮಾಡುವ ವಿಧಾನ

Share Button

ದೇವಸ್ಥಾನಗಳಲ್ಲಿ, ಹಾಗೂ ಹಿಂದುಗಳಲ್ಲಿ ಕೆಲವು ವರ್ಗದವರು ಹಣೆಗೆ ಬಳಿಯಲು ವಿಭೂತಿ ಉಪಯೋಗವಿದೆ. ಆದರೆ ಅದು ಸಾವಯವ ರೀತಿಯಲ್ಲಿ,ಪರಿಶುದ್ಧವಾಗಿ ಆದರೆ ಅದರ ಮಹತ್ವ ಹೆಚ್ಚು ಎಂಬುದು, ನಮ್ಮಹಿರಿಯರ ಉಪದೇಶ, ನನ್ನ ತಂದೆಯವರಿಂದ (ಶಂಭುಭಟ್ಟ,ನಿಡುಗಳ,ಶಂಕರಮೂಲೆ) ತಿಳಿದುಕೊಂಡ ವಿಚಾರ, ಅವರು ಮಾಡುವುದನ್ನು ಗಮನಿಸಿದ್ದೇನೆ.ಇದೀಗ ನಿಮ್ಮ ಮುಂದೆ ವಿಭೂತಿ ತಯಾರಿಯ ಕ್ರಮ. ವಿಭೂತಿಗೆ...

0

ಮುಂಗಾರು

Share Button

ಮುಂಗಾರು ಹೊಗಳಿ ಅದೆಷ್ಟು ಕವಿತೆ ಬರೆದರೂ ಕಡಿಮೆಬಿತ್ತನೆಗೆ ಸಜ್ಜಾದ ನೇಗಿಲಿಗೆ ಜೊತೆಯಾಗಿ ಮಣ್ಣಿನಲಿ ಬೆರೆತು ಘಮ ಘಮಿಸುತ ಚಿಗುರೊಡೆವ ಕಾಲಬೇಸಿಗೆಯ ಬೇಗುದಿಗೆ ಬೇಸತ್ತ ಗಿಡಮರಕೆ ಚುಂಬಿಸುವ ಕಾಲ ದನಕರುಗಳು ಆನಂದದಿ ತಲೆತೂಗುವ ಕಾಲ ಕಣ್ಣರಳಿಸಿ ದುಂಬಿ ಹೂ ಮುತ್ತಿಕ್ಕುವ ಕಾಲ  , -ಮಾಳಿಂಗ ಹಾದಿಮನಿ ಗಂಗನಾಳ +3

12

ಮಿಂಚಿನ ಓಟದಲ್ಲಿ ನಾನು!

Share Button

  ‘ಮೈಸೂರುಮಲ್ಲಿಗೆ’ ಸಿನೆಮಾದಲ್ಲಿ ಬರುವ ಒಂದು ದೃಶ್ಯ ಹೀಗಿದೆ. ಸತ್ಯಾಗ್ರಹಕ್ಕೆ ಸಂಬಂಧಿಸಿದ ಕರಪತ್ರಗಳನ್ನು ತನ್ನ ಬಳಿ ಇರಿಸಿಕೊಂಡಿದ್ದ ಸತ್ಯಾಗ್ರಹಿಯನ್ನು ಪೋಲೀಸರು ಬೆನ್ನಟ್ಟುತ್ತಾರೆ. ಕರಪತ್ರಗಳ ಗಂಟನ್ನು ‘ಬಳೆಗಾರ ಚೆನ್ನಯ್ಯ’ನತ್ತ ಎಸೆದು ಸತ್ಯಾಗ್ರಹಿ ಓಡುತ್ತಾನೆ,ಪೋಲೀಸರು ಹಿಂಬಾಲಿಸುತ್ತಾರೆ. ಕೊನೆಗೆ ಆತನನ್ನು ತಪಾಸಣೆ ಮಾಡಿದಾಗ ಕರಪತ್ರಗಳೇನೂ ಸಿಗುವುದಿಲ್ಲ. ಪೆಚ್ಚಾದ ಪೋಲೀಸರು “ನೀನು ಯಾಕೆ...

1

ಸುಣ್ಣದಂತಿಲ್ಲ ನಾವ್ ನಮ್ಮ ತಪ್ಪೇ ?

Share Button

ಕಣ್ಣ ಹಾಯಿಸುತೊಮ್ಮೆ ನಮ್ಮ ಕಡೆಗೂ ನೋಡಿ ಸುಣ್ಣದಂತಿಲ್ಲ ನಾವ್ ನಮ್ಮ ತಪ್ಪೇ ? ಬೆಣ್ಣೆಯಂತೆಯೆ ಮೆದುವು ಹೋಗದಿರಿ ನೀವೋಡಿ ಬಣ್ಣ ಕಪ್ಪಾದರೇನ್ ಹಾಲು ಕಪ್ಪೇ ? ಮಂದ ಹಾಲೆಂದು ಮೊದ್ದೆಂದು ಜರಿವರ ಬಿಟ್ಟ- ದೊಮ್ಮೆ ನಮ್ಮನು ನೀವು ಕೇಳಿ ನೋಡಿ. ಮಂದವೆಂದರೆ ಗಟ್ಟಿಯೆಂಬುದೊಂದೆ ಯಥಾರ್ಥ ಎಮ್ಮೆ ಹಾಲ್...

Follow

Get every new post on this blog delivered to your Inbox.

Join other followers: