Daily Archive: March 17, 2016

3

ಉಚಿತ ವೈದ್ಯಕೀಯ ತಪಾಸಣಾ ಶಿಬಿರ – ನಾಗರಹೊಳೆ ಅರಣ್ಯ ವಲಯ

Share Button

ಮಾರ್ಚ್ 12, 2016 ರಂದು ನಾಗರಹೊಳೆ ಅರಣ್ಯ ವಲಯದ ಸಮೀಪದ ‘ಶೆಟ್ಟಿಹಳ್ಳಿ’ಯಲ್ಲಿರುವ ಗಿರಿಜಿನ ಪುನರ್ವಸತಿ ಕೆಂದ್ರದ ಆಶ್ರಮ ಶಾಲೆಯಲ್ಲಿ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು’ ಅಯೋಜಿಸಲಾಗಿತ್ತು. ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ, ಗಂಗೋತ್ರಿ ಘಟಕ, ಮೈಸೂರು...

6

ಕಿರು ಕತೆಗಳು

Share Button

ಸ್ಪರ್ಶ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡವನು ತುಂಬಾ ವರ್ಷಗಳ ನಂತರ ತನ್ನ ಹುಟ್ಟೂರಿಗೆ ಬಂದಿದ್ದ. ಅಜ್ಜನ ಕಾಲದ ಹಳೆಯ ಮನೆಯನ್ನು ಕಣ್ತುಂಬಿಕೊಳ್ಳುತ್ತ ಹಜಾರದ ಕಂಬದ ಮೇಲೆ ಕೈಯಿಟ್ಟ. ಬಾಲ್ಯದ ನೆನಪುಗಳು ಅವನ ಕೈಗಳನ್ನ  ಸ್ಪರ್ಶಿಸಿದವು. ಕರೆದದ್ದು ಅಮ್ಮನನ್ನು ಆಡುತ್ತಿದ್ದ ಮಗು ಕಲ್ಲಿಗೆ ಕಾಲೆಡವಿ ಬಿದ್ದು ನೋವಿನಿಂದ ಅಮ್ಮ ಎಂದು...

0

‘ಗಾಯದ ಹೂವುಗಳು’ ಕುರಿತು…

Share Button

ಎಲ್ಲ ಅಮವಾಸ್ಯೆಗಳಲ್ಲಿ ‘ಪದ್ಯವೊಂದಿರಲಿ ಬೆಳಕಿಗೆ’ ಅಂತ ಹೇಳುತ್ತಾ ತನ್ನ ಎಲ್ಲ ನೋವಿನ, ಸಂಕಟ, ಬೇಗುದಿಯ ಗಳಿಗೆಗಳಲ್ಲಿ ಕವಿತೆಯನ್ನು ಉಸಿರಾಡಿಕೊಂಡು, ಕವಿತೆಯನ್ನು ಬಗಲಲ್ಲಿಟ್ಟುಕೊಂಡು ಬದುಕುತ್ತಿರುವ ಹಾಗೂ ಜೀವಪರ ಕಾಳಜಿಗೆ ಮಿಡಿಯುವ, ವ್ಯವಸ್ಥೆಯ ಬಗೆಗಿನ ಕೋಪಕ್ಕೆ ತಣ್ಣಗಿನ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಜೊತೆಗೆ ಕವಿತೆಯನ್ನು ದೀಪದಂತೆ ಕಾಯ್ದಿಟ್ಟುಕೊಂಡು ಆರ್ಧ್ರಭಾವವನ್ನು ಸೂಸುವಂತೆ ಏಕಕಾಲದಲ್ಲಿ...

3

‘ಲಾಲುಗಂಧ’

Share Button

ಮಹಿಳೆಯರ ಹಣೆಗೆ ಶೋಭೆ ಕೊಡುವ ಕುಂಕುಮವನ್ನು ಅರಸಿನ ಪುಡಿ ಮತ್ತು ಸುಣ್ಣವನ್ನು ಸೇರಿಸಿ ತಯಾರಿಸುತ್ತಿದ್ದ ಕಾಲವೊಂದಿತ್ತು. ಬೊಟ್ಟಿಡುವ ಮೊದಲು ಜೇನುಮೇಣವನ್ನು ಲೇಪಿಸಿ, ತೋರುಬೆರಳಿನಲ್ಲಿ ಕುಂಕುಮವನ್ನು ದುಂಡಾಕಾರದಲ್ಲಿ ತೆಗೆದುಕೊಂಡು ನಮ್ಮಜ್ಜಿ ಕುಂಕುಮವಿಡುತ್ತಿದ್ದರು. ಇದರ ಮುಂದುವರಿದ ಅವಿಷ್ಕಾರವಾಗಿ ದ್ರವರೂಪದ ‘ಲಾಲುಗಂಧ’ ಬಂತು. ಅಪರೂಪಕ್ಕೆ ಎಲ್ಲಾದರು ಸಂಪ್ರದಾಯಸ್ಥರ ಮನೆಗಳಲ್ಲಿ ‘ಲಾಲುಗಂಧ’ ಈಗಲೂ...

Follow

Get every new post on this blog delivered to your Inbox.

Join other followers: