Yearly Archive: 2015

2

‘ತನೋಟ್ ಮಾತಾ ಮಂದಿರ’

Share Button

ದೂರದರ್ಶನದ ಚಾನೆಲ್ ಒಂದರಲ್ಲಿ, ರಾಜಸ್ಥಾನದ ಜೈಸಲ್ಮೇರ್ ನ ಗಡಿಯಲ್ಲಿರುವ ‘ತನೋಟ್ ಮಾತಾ ಮಂದಿರ’ದ ಬಗ್ಗೆ ಸಾಕ್ಷ್ಯಚಿತ್ರ ಪ್ರಸಾರವಾಗಿತ್ತು. ನೆನಪಿನ ಸುರುಳಿ ಬಿಚ್ಚಿಕೊಂಡಿತು…… 2013 ರ ಡಿಸೆಂಬರ್ ತಿಂಗಳಲ್ಲಿ, ನಾವು ಯೂತ್ ಹಾಸ್ಟೆಲ್ ಅಸೋಸಿಯೇಷನ್ ನವರು ಆಯೋಇಂದುಜಿಸಿದ್ದ ಚಾರಣ ಕಾರ್ಯಕ್ರಮಕ್ಕಾಗಿ ಜೈಸಲ್ಮೇರ್ ಗೆ ಹೋಗಿದ್ದೆವು. ಅದರ ಮುಂದುವರಿದ ಭಾಗವಾಗಿ...

1

ಮನಸ್ಸಿನ ಕನವರಿಕೆ. . . .

Share Button

ಅಂದೊಂದು ದಿನ ರಾತ್ರಿ ಆಫೀಸ್‌ನಿಂದ ಮನೆಗೆ ಹೋಗುವ ಸಮಯ. ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಯ ಅಂಚಿನಲ್ಲಿ ವೃದ್ಧ ಜೋಡಿಯೊಂದು ನಡೆದುಕೊಂಡು ಹೋಗುತ್ತಿದ್ದರು. ಅಜ್ಜ ತನ್ನ ಅಂಗವಿಕಲ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದ. ಆ ಜೋಡಿಯನ್ನು ನೋಡಿ ಒಂದು ಕ್ಷಣ ಮನಸ್ಸಿನಲ್ಲಿ ಕಸಿವಿಸಿ ಉಂಟಾಯಿತು. ಹೋಗಿ ಅವರನ್ನು ಮಾತನಾಡಿಸಬೇಕೆಂಬ ಬಯಕೆ ಚಿಗುರೊಡೆಯಿತು....

6

‘ಶಾಪಿಂಗ್’ ಗುಬ್ಬಣ್ಣ

Share Button

ಗೇಟಿನತ್ತ ಬಂದು ಕರೆಗಂಟೆಯೊತ್ತಿ ‘ಗುಬ್ಬಣ್ಣಾ’ ಎಂದು ಕೂಗಬೇಕೆಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಒಳಗೇನೊ ‘ಧಡ ಬಡ’ ಸದ್ದು ಕೇಳಿದಂತಾಗಿ ಕೈ ಹಾಗೆ ನಿಂತುಬಿಟ್ಟಿತು. ಅನುಮಾನದಿಂದ, ಮುಂದೆಜ್ಜೆ ಇಡುವುದೊ ಬಿಡುವುದೊ ಎನ್ನುವ ಗೊಂದಲದಲ್ಲಿ ಸಿಲುಕಿದ್ದಾಗಲೆ, ಅತ್ತ ಕಡೆಯಿಂದ ದಢಾರನೆ ಏನೋ ಬಂದು ಅಪ್ಪಳಿಸಿದ ಸದ್ದಾಯ್ತು.. ಆ ಸದ್ದಿನ್ನು ಮಾಯವಾಗುವ ಮೊದಲೆ...

6

ದೋಸೆಪ್ರಿಯ   ಕರಾವಳಿಗರು

Share Button

  ನಮ್ಮ ಅವಿಭಜಿತ  ದಕ್ಷಿಣಕನ್ನಡದ   ಬಹುತೇಕ  ಮನೆಗಳಲ್ಲಿ  ಬೆಳಗಿನ ತಿಂಡಿಗೆ  ದೋಸೆ.  ವಿವಿಧತೆಯಲ್ಲಿ  ಏಕತೆ  ಇರುವ ಹಾಗೆ  ವಿವಿಧ  ನಮೂನೆಯ   ತಿಂಡಿ ಇದ್ದರೂ  ಎಲ್ಲಕ್ಕು  ಮೂಲ ನಾಮ  ದೋಸೆ.   ಅದರಲ್ಲೂ  ಸೀಸನಲ್  ಬೇರೆ!    ಹಾಗೆಂದರೆ   ಸೌತೆಕಾಯಿ  ಬೆಳೆವ ಸೀಸನ್ ನಲ್ಲಿ...

0

ಕಲಬುರಗಿ ನಗರದ ಕಲಿಕೆಯ ಏಳಿಗೆಯ ಒಂದು ಪರಿಚಯ

Share Button

  ಕಲಬುರಗಿ ನಗರವು ಕೆಲವು ವರ್ಷಗಳಿಂದ ಎಲ್ಲಾ ವಿಭಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ್ಷಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ್ನಾಟಕ ಭಾಗದ ಕಲಿಕೆಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ.  ಕಲಿಕೆಯ ಸಂಸ್ಥೆಗಳ ಹುಟ್ಟು ಕಲಬುರಗಿ ನಗರದಲ್ಲಿ ಬಹಳ ಹಿಂದೆಯೇ ಆಗಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹಾಗೂ ದೇಶದ...

1

ಕಲ್ಲು

Share Button

ಕೆತ್ತದೇ ಉಳಿದ ಕಲ್ಲು ಬಯಲಲೇ ಬಿದ್ದು ಬಿಸಿಲಲಿ ಬೆಂದು ಇನ್ನಷ್ಟು ಕಪ್ಪಾಯಿತು ಕೂತಲ್ಲೇ ಮುಪ್ಪಾಯಿತು ಕೆತ್ತಿಸಿಕೊಂಡು ಶಿಲೆಯಾದ ಕಲ್ಲು ಗರ್ಭಗುಡಿಯ ಮೂರುತಿಯಾಗಿ ಕೀರುತಿ ಗಳಿಸಿ ಆರತಿ ಅಭಿಷೇಕ ದೂಪದೀಪಗಳ ಹೊಗೆಯಲ್ಲಿ ಮೈಮರೆಯಿತು ಮೆರೆಯಿತು ಸ್ಥಾವರಕೆ ಸಾಕ್ಷಿಯಾಯಿತು!      – ಕು.ಸ.ಮಧುಸೂದನ್ ರಂಗೇನಹಳ್ಳಿ   +8

3

ವೀರರಾಣಿ ಅಬ್ಬಕ್ಕ….ಚೌಟ ಅರಮನೆ

Share Button

ಹದಿನಾರನೆಯ ಶತಮಾನದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ‘ಉಳ್ಳಾಲ’ದ ಹೆಮ್ಮೆಯ ರಾಣಿಯಾಗಿ ಅಜರಾಮರಳಾದವಳು ‘ತುಳುನಾಡಿನ ವೀರರಾಣಿ ಅಬ್ಬಕ್ಕ’ . ಪೋರ್ಚುಗೀಸರಿಗೆ ತಲೆಬಾಗದೆ ಕೊನೆಯುಸಿರಿರುವ ವರೆಗೂ ಹೋರಾಡಿದ ಖ್ಯಾತಿ ಇವಳದು. ಈಕೆ ಮೂಡುಬಿದಿರೆಯ ಜೈನಧರ್ಮದ ‘ಚೌಟ’ ಅರಸು ಮನೆತನದವಳು. ಈಕೆಯ ತವರು ಮನೆಯೆಂದು ಗುರುತಿಸಲ್ಪಡುವ ‘ಚೌಟ ಅರಮನೆಯು’ ಮೂಡುಬಿದಿರೆಯ ಜೈನ...

1

ನರಮೇಧದ ನೆರಳಿನಲ್ಲಿ …ಅಂಡಮಾನ್ ನ ‘ರೋಸ್ ಐಲೆಂಡ್’

Share Button

ಅಂಡಮಾನ್ ದ್ವೀಪ ಸಮೂಹದಲ್ಲಿ ರಾಕ್ ಐಲೆಂಡ್ ಗೆ ವಿಶಿಷ್ಟ ಸ್ಥಾನ. ಸಾಗರದ ಮೇಲೆ ಶಿಪ್ ಮೂಲಕ ಪ್ರಯಾಣ.ಫಿರ್ಜಾನ್ ಆಲಿ ಎನ್ನುವ ಮುಸಲ್ಮಾನ, ಪತ್ನಿ ಸಹಿತ ಮೊದಲಿಗೆ ಅಲ್ಲಿಗೆ ಬಂದಿದ್ದರು. ಇದು ಗೈಡ್ ಉವಾಚ. ಅಂಡಮಾನದ ಆದಿವಾಸಿಗಳ ನೆಲೆ ರಾಕ್ ದ್ವೀಪ. ಅವರನ್ನು ನಿಷ್ಕರುಣೆಯಿಂದ ಕೊಂದು ನಿರ್ಮೂಲ ಮಾಡಿ...

6

ತೂತು ಕೈಗಳ ಜಗವೀಗ..

Share Button

    ಕಾಸು ನಿಲ್ಲದ ಕೈ ಸ್ಟೋರಿ ತತಾಂತೂತು ಜಾಲರಿ ಸೊನ್ನೆ ದಾಟಿದರೆ ಖಾತೆ ಬರಿ ಖರ್ಚಾಗುವ ಮಾತೆ || ಸೊನ್ನೆಯಿಂದಿಳಿದರು ಕೆಳಗ ಕ್ರೆಡಿಟ್ಟು ಕಾರ್ಡುಗಳ ಬಳಗ ಹುರಿದುಂಬಿಸುವ ವ್ಯಾಪಾರ ಸರಕಿನಂತೆ ಸಾಲವೂ ಅಪಾರ || ಸರಿಯೊ ತಪ್ಪೊ ಭರದಿ ಸರತಿ ಅಗ್ಗ ಕೊಳ್ಳಲೇ ಸರದಿಗೆ ಭರ್ತಿ...

1

ಬದಲಾವಣೆಯೇ ಇವರ ಬದುಕು…!

Share Button

ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಲ್ಲದ ಜನರು ಈ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ ಜನರ ಅಗತ್ಯಗಳನ್ನು ಚೆನ್ನಾಗಿ ಅರಿತುಕೊಂಡು ಅವರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತ ಜನರ ಮನೆ-ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದಕ್ಕೆ ಈ ವರ್ಗದವರನ್ನು ‘ಜನರ ನಾಡಿಮಿಡಿತ’ ಎಂದರೆ ಅತಿಶಯೋಕ್ತಿಯಾಗಲಾರದು. ಕಳೆದ ವರ್ಷದಿಂದ ಈ ವರ್ಷವು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅಂಗವಾಗಿ...

Follow

Get every new post on this blog delivered to your Inbox.

Join other followers: