Yearly Archive: 2014

1

ಸ್ವಚ್ಚ ಭಾರತ ಅಭಿಯಾನ..!

Share Button

  ತ್ಯಾಗದ ಸಂಕೇತವಾಗಿದ್ದ ಅರೆಬೆತ್ತಲೆಯ ಗಾಂಧಿ, ಸಂಪ್ರದಾಯ ಮುರಿದು ಕಟ್ಟಲು ಸೂಟು, ಬೂಟು, ಟೈ ಕಟ್ಟಿಕೊಂಡ ಅಂಬೇಡ್ಕರ್ ಇರ್ವರೂ ನನ್ನೊಳಗೆ ನಿತ್ಯ ಆಡಳಿತ ಮತ್ತು ವಿರೋಧ ಪಕ್ಷವಾಗಿ ಹೊಡೆದಾಡುತ್ತಾ ಹೊಸ ಹೊಳುಹುಗಳನ್ನು ಹುಟ್ಟು ಹಾಕಿ ಗಟ್ಟಿಗೊಳಿಸುತ್ತಿದ್ದಾರೆ. ಆದರೆ.. ವಿರೋಧ ಪಕ್ಷವೇ (ಅಂಬೇಡ್ಕರ) ಇಲ್ಲದ ಇಂದಿನ ಆಡಳಿತ ಪಕ್ಷದಲಿ...

1

ಜನ

Share Button

ಸುಳ್ಳನ್ನು ಮೆಚ್ಚಿಕೊಂಡ ಜನ ಸತ್ಯವನ್ನು ಮೆಚ್ಚಲಿಲ್ಲ! ದ್ವೇಷವನ್ನು ಪ್ರೀತಿಸುವ ಜನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ! ಪ್ರೀತಿ ಪಡೆದ ಜನ ಮರಳಿಸುವುದ ಕಲಿಯಲಿಲ್ಲ! – ಸಿಂಚನಾ ರಾವ್ +48

2

ನಾನು,ಅವನು ಮತ್ತು..…

Share Button

ನನ್ನ ಬಾಳಲ್ಲಿ ಅವನ ಪ್ರವೇಶ ಅಗುವಾಗ ನನಗೆ ಭರ್ತಿ ಮೂವತ್ತು ವರ್ಷ ಕಳ್ದಿತ್ತು. “ನಿಮಗಿಬ್ಬರಿಗೂ ಜೋಡಿ ಸರಿ ಬರಲ್ಲ” ಹೇಳಿ ಎಲ್ಲರು ಹೇಳಿದ್ರು. ನನಗೂ ಹಾಗೇ ಅನ್ನಿಸಿತ್ತು. ಅದರೆ ಎಂಥ ಮಾಡುದು ? ನಾನು ಬಿಟ್ರೂ ಅವನು ಬಿಡಲಾರ. ಹಾಗೂ ಹೀಗೂ ಕಷ್ಟ ಪಟ್ಟುಕೊಂಡು ಹತ್ತು ವರುಷ...

2

ನೀವೊಮ್ಮೆ ಬಂದು ನೋಡಿ ಹೊನ್ನಾವರ

Share Button

ಹೊನ್ನಾವರ ತಾಲೂಕು ಕೇಂದ್ರ ಭಟ್ಕಳದಿಂದ 28 ಕಿ.ಮಿ. ಮತ್ತು ಕುಮಟಾದಿಂದ ಕೇವಲ 19  ಕಿಮಿ. ಅಂತರದಲ್ಲಿದೆ. ಹಿಂದೆ ಹೊನ್ನಾವರ ಓನೋರ, ಹೊನ್ನುರು ಎಂದೆಲ್ಲ ಕರೆಸಿಕೊಳ್ಳುತ್ತಿತ್ತು ಎಂದು ಹೇಳಲಾಗುತ್ತಿತ್ತು. ಕಿ.ಶ. 800 ರ ಸುಮಾರಿಗೆ ಆಳಿದ ರಾಣಿ ಹೊನ್ನಮ್ಮನಿಂದಾಗಿ ಈ ಹೆಸರು ಬಂದಿರಬಹುದು ಎಂದು ಕೆಲವರು ಹೇಳುತ್ತಾರೆ. ಅರಬ್ಬಿ ತುರ್ಕಿ ದೊರೆಗಳು...

7

‘ಅಣ್ಣನ ನೆನಪುಗಳು’-ಪೂರ್ಣಚಂದ್ರ ತೇಜಸ್ವಿ

Share Button

  ಬಹಳಷ್ಟು ದಿನಗಳ ನಂತರ, ನಿನ್ನೆ ಓದಲೆಂದು ಒಂದು ಪುಸ್ತಕವನ್ನು ಕೈಗೆತ್ತಿಕೊಂಡಿದ್ದೆ.  ಪೂರ್ಣಚಂದ್ರ ತೇಜಸ್ವಿಯವರು,  ತಮ್ಮ ತಂದೆಯವರಾದ ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಬರೆದ  ‘ಅಣ್ಣನ ನೆನಪುಗಳು’ ಎಂಬ ಕೃತಿ ಅದು.  ಇದಕ್ಕೆ ಕಾರಣವೂ ಇತ್ತು. ನವೆಂಬರ್ 9, 2014 ರಂದು ಕುಪ್ಪಳಿಯಲ್ಲಿರುವ ‘ಕವಿಮನೆ’ಗೆ ಹೋಗಿದ್ದಾಗ ಅಲ್ಲಿನ ಪುಸ್ತಕ ಮಳಿಗೆಯಿಂದ ಸ್ಮರಣಿಕೆಯಾಗಿ ಇರಲಿ ಎಂದು...

6

ಎಲ್ಲರಂಥವರಲ್ಲ ಇವರು

Share Button

ಎಂಭತ್ತರ ವಯಸ್ಸಿನ ನನ್ನ ಮಾವನವರಿಗೆ ಮಕ್ಕಳೆಂದರೆ ಅತೀವ ಕಾಳಜಿ. ಹೊರಗಿನ ಹಾಲ್ ನಲ್ಲಿ ಟೆಲಿವಿಷನ್ ನ ಪಕ್ಕದಲ್ಲಿ ಅವರ ಕುರ್ಚಿ,ಮೇಜು.ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ಪರಿಣಿತರು.ಹಾಗಾಗಿ ಅವರನ್ನು ಕಾಣಲು ಬರುವವರೂ ಜಾಸ್ತಿ. ಆಗಿನ್ನೂ ಮಗ ಶಾಲೆಗೆ ಸೇರಿರಲಿಲ್ಲ.ಸಣ್ಣವ. ಮಗಳು ದೊಡ್ಡವಳು. ಟಿ.ವಿ. ಚಾಲೂ ಮಾಡಿ ಇಬ್ಬರೂ ಅದರ ಎದುರು...

9

ಮಾಲ್ಗುಡಿ ಡೇಸ್ ನ ದೊಡ್ಡಮನೆ

Share Button

 ಧಾನ್ ಧಾನ್ ಮೇ ಲಿಖಾ ಹೆ ಖಾನೇವಾಲಾ ಕಾ ನಾಮ್ ಎನ್ನುತ್ತದೆ ಹಿಂದಿ ಗಾದೆಯೊಂದು. ನವೆಂಬರ್ 8, 2014 ರಂದು ನಮಗೆ ಮಧ್ಯಾಹ್ನದ ಊಟ  ‘ಆಗುಂಬೆಯ ದೊಡ್ಡಮನೆ’ ಯ ಧಾನ್ಯಗಳಲ್ಲಿ ಬರೆದಿತ್ತು! ಇದು ಆಗುಂಬೆಯಲ್ಲಿರುವ ದೊಡ್ಡಮನೆ. 1986 ರಲ್ಲಿ,  ಶಂಕರನಾಗ್ ಅವರ ನಿರ್ದೇಶನದಲ್ಲಿ ನಿರ್ಮಾಣವಾದ  ಪ್ರಸಿದ್ಧ ‘ಮಾಲ್ಗುಡಿ ಡೇಸ್‘ ಧಾರಾವಾಹಿಯ...

1

ದೇಹದಾನಕೆ ಮೂರು ಕಾರಣಗಳು..!

Share Button

        1 ಸಾವಿರಾರು ಚಿಂತೆಗಳು ಚಿತೆಯ ರೂಪತಾಳಿ ಸುಟ್ಟಿವೆ ಎನ್ನ ಜೀವವ..!! ಸತ್ತಮೇಲೂ ಮತ್ತೆ ಸುಡುವ ಆ ಹಾಳು ಸುಡುಗಾಡಿನ ಸಮೀಪ ಸುಳಿಯದಿರಲೆಂದು..!                    2 ಕಣ್ಣಿಗೆ ಮಣ್ಣೆರಚಿ ಮೋಸ ಮಾಡುವವರು...

12

ಸೋರಲಿಲ್ಲ ನುಡಿಸಿರಿಯ ಮಾಳಿಗಿ…

Share Button

    ಅಂದು 14 ನವೆಂಬರ್ 2014 . ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಆವರಣದಲ್ಲಿ ಕಿಕ್ಕಿರಿದ ಜನಸ್ತೋಮವು 11 ನೆಯ  ನುಡಿಸಿರಿಯ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳುತ್ತಾ,  ಆಲಿಸುತ್ತಾ ವಿವಿಧ ಸಭಾಂಗಣಗಳಲ್ಲಿ ಆಸೀನರಾಗಿತ್ತು. ಇನ್ನು ಕೆಲವರು ಅಲ್ಲಲ್ಲಿ ಓಡಾಡುತ್ತಾ ಸಂಭ್ರಮಿಸುತ್ತಿದ್ದರು. ಪಶ್ಚಿಮ ಕರಾವಳಿಯಲ್ಲಿ ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಧಾರಾಕಾರವಾಗಿ ಮಳೆ ಬರುವುದಿಲ್ಲ. ಆದರೆ...

2

ರಾಶಿ ವನ

Share Button

  ಮೈಸೂರಿನ ದಸರಾ ವಸ್ತುಪ್ರದರ್ಶನದಲ್ಲಿರುವ ಪ್ರಾತ್ಯಕ್ಷಿಕೆಯೊಂದರಲ್ಲಿ ‘ರಾಶಿ ವನ’ ವನ್ನು ರಚಿಸಿದ್ದಾರೆ. ಹನ್ನೆರಡು ರಾಶಿಗಳಿಗೆ ಶುಭಕರವಾದ ಹನ್ನೆರಡು ಮರಗಳನ್ನು ಒಂದೇ ಕಡೆ ನೆಟ್ಟಿದ್ದಾರೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು ಹನ್ನೆರಡು ರಾಶಿಗಳಿವೆ. ಪ್ರತಿಯೊಂದು ರಾಶಿಗೂ ಅನ್ವಯಿಸುವಂತೆ ಒಂದು ಮರ ಇರುತ್ತದೆ.  ಆಯಾ ರಾಶಿಯವರಿಗೆ ಅನ್ವಯಿಸುವ ಮರಗಳು ಹೀಗಿವೆ:  ...

Follow

Get every new post on this blog delivered to your Inbox.

Join other followers: