Category: e-ಪುಸ್ತಕಗಳು

1

ಗುಬ್ಬಣ್ಣನ ದಶಾವತಾರ ಮತ್ತು ಇತರ ಪ್ರಹಸನಗಳು

Share Button

‘ಎಲ್ಲಾದರೂ ಇರು, ಎಂತಾದರೂ ಇರು; ಎಂದೆಂದಿಗು ನೀ ಕನ್ನಡವಾಗಿರು’ – ಎಂಬ ಕುವೆಂಪುರವರ ಕವಿವಾಣಿಯನ್ನು ನಾವೆಲ್ಲಾ ಕೇಳಿದ್ದೇವೆ. ಆಧುನಿಕತೆಯತ್ತ ದಾಪುಗಾಲಿಡಬೇಕಾದ  ಪ್ರಸ್ತುತ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಬಹಳ ಕಷ್ಟ, ಆದರೂ ಖಂಡಿತಾ ಸಾಧ್ಯವಿದೆ ಎಂದು  ಪ್ರಮಾಣೀಕರಿಸಿ ತೋರಿಸಿದವರು ಶ್ರೀ ನಾಗೇಶ, ಮೈಸೂರು. ಮೂಲತ: ಮೈಸೂರಿನವರಾದ ಶ್ರೀ...

0

‘ಸ್ಮಾರ್ಟ್ ಕ್ಯಾಷ್’ e-ಪುಸ್ತಕ; ಕೇಶವ ಪ್ರಸಾದ್ ಬಿ. ಕಿದೂರು

Share Button

ಮೂಲತಃ ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆಗೆ ಸಮೀಪದ ಕಿದೂರಿನವರಾದ   ಶ್ರೀ ಕೇಶವ ಪ್ರಸಾದ್ ಬಿ. ವೃತ್ತಿಯಲ್ಲಿ ಪತ್ರಕರ್ತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ವಾಣಿಜ್ಯ, ವೈಯಕ್ತಿಕ ಹಣಕಾಸು, ಸಂಸ್ಕೃತಿ, ಶಿಕ್ಷಣ ಇತ್ಯಾದಿ ಹತ್ತು ಹಲವು ವಿಚಾರಗಳಿಗೆ ಸಂಬಂಧಿಸಿ ನೂರಾರು ವರದಿ, ಲೇಖನಗಳನ್ನು ಬರೆದಿದ್ದಾರೆ. ವಾಣಿಜ್ಯ ಸಂಬಂಧಿ ಬರಹಗಳನ್ನು ಬರೆಯುವುದು...

7

‘ತಪ್ಪಲೆಯೊಳಗಿಂದ..’ e- ಪುಸ್ತಕದ ಬಗ್ಗೆ..

Share Button

    ವಿಶಿಷ್ಟವಾದ  ಸ್ಥಳೀಯ ಅಡುಗೆಗಳು ಮತ್ತು ಮರೆತು ಹೋದ  ಸಾಂಪ್ರದಾಯಿಕ  ಅಡುಗೆಗಳನ್ನು ಪರಿಚಯಿಸುವ  ದೃಷ್ಟಿಯಿಂದ ‘ಸುರಹೊನ್ನೆ’ಯಲ್ಲಿ  ಆರಂಭಿಸಿದ ಅಂಕಣ ‘ಸೂಪರ್ ಪಾಕ‘.  ಅಂಕಣ ಆರಂಭವಾಗಿನಿಂದ ಇಂದಿನವರೆಗೆ ವಿವಿಧ ಬರಹಗಾರರ 50 ಕ್ಕೂ ಹೆಚ್ಚು ಬರಹಗಳು  ಪ್ರಕಟವಾಗಿವೆ. ಅಡುಗೆಗೆ ಸಂಬಂಧಿಸಿದ ವಿಚಾರವಾದರೂ, ಪಾಕವಿದ್ಯೆಗೆ  ಕಲಾವಂತಿಕೆಯನ್ನು  ತೊಡಿಸಿ, ಲಘುಹಾಸ್ಯ ಬೆರೆಸಿ,...

0

‘ಹರುಷಧಾರೆ’ e- ಪುಸ್ತಕ – ಅಶೋಕ್ ಕೆ.ಜಿ.ಮಿಜಾರ್

Share Button

    ಜನವರಿ 2014 ರಲ್ಲಿ, ಹವ್ಯಾಸಿ ಬರಹಗಾರರಿಗಾಗಿ ‘ಸುರಹೊನ್ನೆ’ ಜಾಲತಾಣವನ್ನು ಆರಂಭಿಸಿದಾಗ, ಈ ಉದ್ದೇಶವನ್ನು ಪ್ರೋತ್ಸಾಹಿಸಿ, ಓದುಗರಾಗಿ, ಬರಹಗಾರರಾಗಿ, ಸುರಗಿಬಳಗಕ್ಕೆ ಬಂದವರು, ಶ್ರೀ ಅಶೋಕ್ ಕೆ.ಜಿ.ಮಿಜಾರ್. ವಿಶಿಷ್ಟ ಶೈಲಿಯಲ್ಲಿ ಸದಭಿರುಚಿಯ ಕತೆಗಳನ್ನು ಸುರಹೊನ್ನೆಗಾಗಿ ಬರೆದಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಕೆಲವು ಬರಹಗಳನ್ನೂ ಬರೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

4

‘ಚಿತ್ತಾರ’ e-ಪುಸ್ತಕ – ಜಯಶ್ರೀ ಬಿ.ಕದ್ರಿ

Share Button

ಶ್ರೀಮತಿ ಜಯಶ್ರೀ ಬಿ, ಕದ್ರಿ ಅವರು ಇಂಗ್ಲಿಷ್ ನಲ್ಲಿ ಸ್ನಾತಕೊತ್ತರ ಪದವೀಧರೆಯಾಗಿದ್ದು, ಪ್ರಸ್ತುತ ಮೂಡಬಿದ್ರಿಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ವೈಚಾರಿಕ ಬರಹಗಳನ್ನು ಬರೆಯುವುದು ಇವರ ಹವ್ಯಾಸ. ಕರಾವಳಿಯ ಪ್ರಸಿದ್ಧ ದಿನಪತ್ರಿಕೆಯಾದ ‘ಉದಯವಾಣಿ’ಯಲ್ಲಿ ಇವರ ಹಲವಾರು ಬರಹಗಳು ಬೆಳಕು ಕಂಡಿವೆ. ತನ್ನ ವೃತ್ತಿಜೀವನದ ಅವಿಭಾಜ್ಯ ಅಂಗವಾದ...

Follow

Get every new post on this blog delivered to your Inbox.

Join other followers: