Category: ಕವಿ ಕೆ.ಎಸ್.ನ ನೆನಪು

3

ಕೆ ಎಸ್‌ ನ ಕವಿನೆನಪು 40: ಸಹೋದ್ಯೋಗಿಗಳ ಸ್ನೇಹಾಭಿಮಾನ-ಬಾಡಿಗೆ ಮನೆ ಪ್ರಸಂಗ

Share Button

  ನಮ್ಮ ತಂದೆ ಕರ್ನಾಟಕ ಗೃಹಮಂಡಳಿಯಲ್ಲಿ ಸುಪರಿಂಟೆಂಡೆಂಟ್ ಆಗಿ 1970 ರಲ್ಲಿ ನಿವೃತ್ತರಾದರು. ತಮ್ಮ ಸೇವೆಯ ಅವಧಿಯಲ್ಲಿ ಬಹುಪಾಲು ಸಹೋದ್ಯೋಗಿಗಳ ಸ್ನೇಹಾಭಿಮಾನಗಳನ್ನೂ ಸಂಪಾದಿಸಿದ್ದರು. ಅವರಲ್ಲಿ ಒಬ್ಬರು ನಾರಾಯಣ ಐಯ್ಯಂಗಾರ್ ನಮ್ಮ ನೆರೆಮನೆಯವರೇ ಆಗಿದ್ದು, ನಮ್ಮ ಹಾಗೂ ಅವರ ಕುಟುಂಬದವರ ನಡುವೆ  ಒಂದು ಸೌಹಾರ್ದಯುತ ಬಾಂಧವ್ಯವಿತ್ತು. ಶ್ರೀನಾಥ್,ದಶರಥರಾಮಯ್ಯ,ಮುಂತಾದವರ ಹೆಸರುಗಳನ್ನು ಆಗಾಗ್ಗೆ...

2

ಕೆ ಎಸ್‌ ನ ಕವಿನೆನಪು 39 : ನಡಿಗೆ ಬೆತ್ತ ಪ್ರಕರಣ.

Share Button

ಯಾರಾದರು ಸ್ನೇಹಿತರು ಅಥವಾ ಅಭಿಮಾನಿಗಳು ವಿಶ್ವಾಸದಿಂದ ನೀಡಿದ ಸ್ಮರಣಿಕೆಗಳನ್ನೋ, ಅಥವಾ ನಿತ್ಯುಪಯುಕ್ತ ವಸ್ತುಗಳನ್ನೋ ಬಹಳ ಜತನದಿಂದ ಕಾಪಾಡಿಕೊಳ್ಳುವ, ಅವರ ಔದಾರ್ಯವನ್ನು ನೆನಪಿಸಿಕೊಳ್ಳುವ ತಂದೆಯವರ ಸ್ವಭಾವ ಕೆಲವು ಸಾರಿ ವಿಚಿತ್ರವೆನಿಸುತ್ತಿತ್ತು..ಈ ವಸ್ತುಗಳು ಕಣ್ಣೆದುರು ಕಾಣದಿದ್ದರೆ ಅವರ ತಹತಹ ಹೇಳತೀರದು. ಅದಕ್ಕೆ ಸಾಕ್ಷಿ ಈ ನಡಿಗೆ ಬೆತ್ತ ಪ್ರಕರಣ. ಮೈಸೂರಿನಲ್ಲಿ...

4

ಕೆ ಎಸ್‌ ನ ಕವಿನೆನಪು 38: ಪ್ರಶಸ್ತಿಗಳ ಪ್ರಸಂಗ

Share Button

ಪ್ರಶಸ್ತಿ, ಮನ್ನಣೆ ,ಪುರಸ್ಕಾರಗಳತ್ತ ಅಷ್ಟಾಗಿ ಗಮನ ಹರಿಸದೆ ತಮ್ಮ ಪಾಡಿಗೆ ತಾವು ಕಾವ್ಯ,ಗದ್ಯ ಅನುವಾದಗಳತ್ತ ಗಮನ ಹರಿಸಿದ್ದ ನಮ್ಮ ತಂದೆಯವರಿಗೆ ಬಹುಪಾಲು ಎಲ್ಲ ಪ್ರಮಖ ಗೌರವಗಳೂ ಅರಸಿ ಬಂದವು. (ಅವುಗಳ ವಿವರವನ್ನು ಅಂತಿಮ ಭಾಗದಲ್ಲಿ ನೀಡಲಾಗುವುದು) ಅರ್ಜಿ ಹಾಕುವುದು ,ಒಬ್ಬರ ಹತ್ತಿರ ಶಿಫಾರಸು ಮಾಡಿಸುವುದು ತಮ್ಮ ಸ್ವಾಭಿಮಾನಕ್ಕೆ...

3

ಕೆ ಎಸ್‌ ನ ಕವಿನೆನಪು 37: ಮೈಸೂರ ಮಲ್ಲಿಗೆ ..ಮತ್ತಷ್ಟು ಸಂಗತಿಗಳು

Share Button

ಮೈಸೂರ ಮಲ್ಲಿಗೆಯ ಪ್ರತಿಗಳು ಅರವತ್ತರ ದಶಕದಲ್ಲಿ ಮದುವೆಯ ಉಡುಗೊರೆಯಾಗಿಯೂ ಜನಪ್ರಿಯವಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯವೇ.”ರಾಯರು ಬಂದರು….” ಭಾವಗೀತೆಯನ್ನು ಎಚ್ ಎಮ್ ವಿ ಸಂಸ್ಥೆಯವರು ಮೊದಲು ಧ್ವನಿಮುದ್ರಣ ಮಾಡಿದರು.ಆಕಾಶವಾಣಿಯ ಮೂಲಕ ಜಯವಂತಿದೇವಿ ಹಿರೇಬೆಟ್ (ಖ್ಯಾತ ಹಾಸ್ಯ ಸಾಹಿತಿ ಪಡುಕೋಣೆ ರಮಾನಂದ ರಾವ್ ಮಗಳು) ಹಾಡಿ ಜನಪ್ರಿಯಗೊಳಿಸಿದ “ಹತ್ತು ವರುಷದ ಹಿಂದೆ” ಭಾವಗೀತೆ ಅರವತ್ತರ ದಶಕದಲ್ಲಿ...

3

ಕೆ ಎಸ್‌ ನ ಕವಿನೆನಪು 36 : ‘ಮೈಸೂರ ಮಲ್ಲಿಗೆ’ ಗ್ರಂಥಸ್ವಾಮ್ಯದ ದುರಂತ

Share Button

ಪ್ರೊ.ಜಿ ವಿ ಯವರು ನಮ್ಮ ತಂದೆ ಭಾಗವಹಿಸಿದ್ದ ಒಂದು ಸಮಾರಂಭದಲ್ಲಿ ಮಾತನಾಡುತ್ತ “ಈ ನರಸಿಂಹಸ್ವಾಮಿಯ ಕಾವ್ಯವೆಲ್ಲ ಸೊಗಸು,ಆದರೆ ಕಾಪಿರೈಟ್ ವ್ಯವಹಾರ ಮಾತ್ರ ಹೊಲಸು.” ಎಂದಿದ್ದರು. ಕೆ ಎಸ್ ನ ತಮ್ಮ ‘ಮೈಸೂರ ಮಲ್ಲಿಗೆ’ ಹಾಗೂ ಇತರ ಎರಡು ಕೃತಿಗಳ ಗ್ರಂಥಸ್ವಾಮ್ಯ ಹಕ್ಕನ್ನು ಮಾರಾಟ ಮಾಡಿದುದರ ಬಗ್ಗೆ ಹೀಗೆ ತಮ್ಮ...

2

ಕೆ ಎಸ್‌ ನ ಕವಿನೆನಪು 35: ಕಹಿನೆನಪುಗಳೂ ಉಂಟು ……

Share Button

ಬಾಲ್ಯದ ದಿನಗಳ ನೆನಪುಗಳ ಬಗ್ಗೆ ಯಾರಾದರೂ ನಮ್ಮ ತಂದೆಯವರ ಹತ್ತಿರ ವಿಚಾರಿಸಿದರೆ “ಎಲ್ಲರಂತೆ ನನ್ನ ಬಾಲ್ಯವೂ ಕಳೆಯಿತು,ಅದರಲ್ಲೇನೂ ವಿಶೇಷವಿಲ್ಲ ಬಹಳ ಸಾಧಾರಣವಾದ ಜೀವನ” ಎನ್ನುತ್ತಿದ್ದರು.”ಯಾರಾದರೂ ಬಾಲ್ಯ ಸ್ನೇಹಿತರಿದ್ದರೆ?” ಎಂದು ಕೇಳಿದರೆ “ನೆಪೋಲಿಯನ್ ,ಶುದ್ಧೋದನ ಎನ್ನುವವರಿದ್ದರು ಎಂದರೂ ಅವರಿಬ್ಬರ ಬಗ್ಗೆ ಹೆಚ್ಚಿನ ವಿವರ ದೊರೆಯುತ್ತಿರಲಿಲ್ಲ. ಎಸ್ ಎಸ್ ಎಲ್...

2

ಕೆ ಎಸ್‌ ನ ಕವಿನೆನಪು 34 :ಸಮಾರಂಭಕ್ಕೆ ಆಹ್ವಾನ ಮತ್ತಷ್ಟು ಪ್ರಸಂಗಗಳು

Share Button

ಒಮ್ಮೆ ಕೆಲವು ಉತ್ಸಾಹಿ ಯುವಕರು ಮಳವಳ್ಳಿಯ ಹತ್ತಿರದ ಯಾವುದೋ ಹತ್ತಿರದ ಬಂದು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.ಆ ಊರಿನ ನಮ್ಮ ತಂದೆಯವರ ತುಂಬ ಪರಿಚಿತರ ಹೆಸರನ್ನೂ ಅವರು ಹೇಳಿದ್ದರಿಂದ ನಮ್ಮ ತಂದೆಯವರು ಆಹ್ವಾನವನ್ನು ಒಪ್ಪಿಕೊಂಡರು. ಮುಂದುವರೆದು ಅವರು “ಸಾರ್ ನೀವು ಮಳವಳ್ಳಿಗೆ ನೀವು ಬಸ್ ನಲ್ಲಿ ಬಂದುಬಿಡಿ.ಅಲ್ಲಿಗೆ ಬಂದು...

2

ಕವಿ ನೆನಪು 33: ಸಮಾರಂಭಗಳಿಗೆ  ಕೆ ಎಸ್‌ ನ  ಅವರಿಗೆ ಆಹ್ವಾನ

Share Button

ನಮ್ಮ ತಂದೆ ಸೇವೆಯಲ್ಲಿದ್ದಾಗ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕವಿಗೋಷ್ಠಿ, ಉಪನ್ಯಾಸದಂಥಹ ಕಾರ್ಯಕ್ರಮಗಳಿಗೆ ಆಹ್ವಾನದ ಮೇರೆ ಹೋಗುತ್ತಿದ್ದರು. ಸಂಘಟಕರು ಬಹುಪಾಲು ಕಛೇರಿಯ ಹತ್ತಿರವೇ ಬಂದು ಆಹ್ವಾನಿಸುತ್ತಿದ್ದರು. ದಿನಾಂಕ, ವೇಳೆ, ಸ್ಥಳ ತಿಳಿದುಕೊಂಡು ತಾವೇ ಅಲ್ಲಿಗೆ  ಹೋಗುತ್ತಿದ್ದರು. ಆಗೆಲ್ಲ ಸಮಾರಂಭಗಳು ಸಾಮಾನ್ಯವಾಗಿ  ನಡೆಯುತ್ತಿದ್ದುದು ಪುರಭವನ, ಕಲಾಕ್ಷೇತ್ರ ಅಥವಾ ಪರಿಷತ್ ಸಭಾಂಗಣದಲ್ಲಿ. ನಮ್ಮ ತಂದೆಯವರು ಕೆಲಸ ಮಾಡುತ್ತಿದ್ದ ಕರ್ನಾಟಕ ಹೌಸಿಂಗ್...

9

ಕವಿ ನೆನಪು 32: ಕೆ ಎಸ್ ನ ಅವರ ಉತ್ತರ ಕನ್ನಡ ಪ್ರವಾಸ

Share Button

  1970 ರ ಸೆಪ್ಟೆಂಬರ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ವಕೀಲರಾದ ಶ್ರೀ ಜಿ ಯು ಭಟ್ ರವರು ನಮ್ಮತಂದೆಯವರಿಗೆ ಪತ್ರವೊಂದನ್ನು ಬರೆದು ಕೆ.ಎಸ್.ನ. ಅವರನ್ನು ಉತ್ತರ ಕನ್ನಡದ ಜನ ಕವಿತೆಯ ಮೂಲಕ ಬಲ್ಲರಾದರೂ ಕವಿಯನ್ನು ನೋಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಆದ್ದರಿಂದ ಕವಿ ಬಸ್ ಮೂಲಕ ಹೊನ್ನಾವರಕ್ಕೆ...

5

ಕವಿ ನೆನಪು 31: ಕೆ ಎಸ್ ನ ಅವರ ಮಂತ್ರಾಲಯದ ಪ್ರವಾಸಗಳು

Share Button

  ದೇವರ ಆಸ್ತಿತ್ವವನ್ನು ಕುರಿತಂತೆ ಒಂದು ಬಗೆಯ ಆಜ್ಞೆಯತಾವಾದವನ್ನು ತಮ್ಮ ಹಲವು ಕವನಗಳಲ್ಲಿ ಪ್ರತಿಪಾದಿಸಿರುವ ಕೆ ಎಸ್ ನ ಅವರು ತೀರ್ಥಕ್ಷೇತ್ರಗಳ ದರ್ಶನದಿಂದ ಮಾತ್ರ ಎಂದೂ ವಿಮುಖರಾಗಿರಲಿಲ್ಲ. ಆಗಾಗ್ಗೆ ಉಡುಪಿಗೆ ಹೋದಂತೆ, ರಾಯಚೂರು ಮುಂತಾದ ಸ್ಥಳಗಳಿಂದ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ ಮಂತ್ರಾಲಯ ಭೇಟಿಯನ್ನೂ ತಪ್ಪಿಸುತ್ತಿರಲಿಲ್ಲ. ಒಂದು ದಿನ ಏಕೋ...

Follow

Get every new post on this blog delivered to your Inbox.

Join other followers: