ಕನಕ ಜಾನಕಿ-ತಾಳಮದ್ದಲೆ
ಭಾರತೀಯ ಆಸ್ತಿಕ ಸಮಾಜ ಜನಸಾಮಾನ್ಯರನ್ನು ಜಾಗೃತವಾಗಿರಿಸಲು ಶ್ರಾವ್ಯ ಮಾಧ್ಯಮವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಅದು ಹಾಡಿಕೆ ಮತ್ತು ಕಥನ ಎರಡನ್ನೂ ಒಳಗೊಳ್ಳುವುದರ ಮೂಲಕ ಕೇಳುಗರಿಗೆ ವಿಷಯದಲ್ಲಿ ಮನಸ್ಸನ್ನು ಇಡಲು ಮತ್ತು ಕೇಳಿದುದನ್ನು ವಿಶ್ಲೇಷಣೆ ಮಾಡಲು ಪ್ರೇರಣೆಯನ್ನು ಕೊಡುತ್ತದೆ. ಸಾಮಾನ್ಯವಾಗಿ ಈ ಶ್ರಾವ್ಯ ಮಾಧ್ಯಮ ಹರಿಕಥೆಯಾಗಿರುವುದೇ ಹೆಚ್ಚು. ಕರ್ನಾಟಕದ ಕರಾವಳಿಯ...
ನಿಮ್ಮ ಅನಿಸಿಕೆಗಳು…