Category: ಬೆಳಕು-ಬಳ್ಳಿ

4

ಪುನರಾವರ್ತನೆ

Share Button

ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲಆಕೆ ನನ್ನೊಡನೆ ಮಾತನಾಡದೆನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ. ಏನು ಕಾರಣವಿರಬಹುದೆಂದುಅರಿಯಲು ಪ್ರಯತ್ನಿಸಿದೆಆದರೆ ಪ್ರತಿ ಬಾರಿಯೂ ಸೋತೆ.ಮೌನಕ್ಕೆ ಶರಣಾದೆ. ಇಂಥ ಮೌನ ಹಿಗ್ಗಿತು ನಿಮಿಷಗಳಿಂದಗಂಟೆಗಳಿಗೆ, ಗಂಟೆಗಳಿಂದ ದಿನಗಳುದಿನಗಳು ವಾರಗಳಲ್ಲಿಗೆ.ನಂತರ ಎಲ್ಲವೂ ಸಾಮಾನ್ಯ,ನಾನು ಪರಿಸ್ಥಿತಿಗೆ ಶರಣಾದೆ. ನನ್ನ ನೆಚ್ಚಿನ ಗೆಳತಿ, ನನ್ನ ಆದರ್ಶನನ್ನಾಪ್ತಳು,...

3

ಯಾವ ಭಾವದ ನೆರಳು

Share Button

ಮರಗಳ ಎಲೆಗಳ ಮರೆಕೋಗಿಲೆ ಕಾಣದು ಎಲ್ಲೂಯಾರೇ ಕೇಳಲಿ ಬಿಡಲಿಎದೆ ಆಳದಿಂದಲದರ ಕುಕಿಲು ಬಿಸಿಲಿನ ತಾಪಕೆ ಅದು ದೂರಿದೆಯೇಸಹಿಸಲಾರದೇ ಬೇಗೆ ?ನೆರಳಿನ ತಂಪ ಸವಿದು ಹೊಗಳಿದೆಯೇಪ್ರಕೃತಿ ಇತ್ತ ಸೊಗಕೆ ! ಹಕ್ಕಿಯೊರಲ ಒಡಲಲಿ ಇದೆಯೆಕರುಳ ಕತ್ತರಿಸಿ ಹಾರಿದಅಮ್ಮನ ಕಾಣುವ ಬಯಕೆ ಕೂಗುವ ಕಂಠದಿ ಕೇಳಿದೆಯೆತುತ್ತನಿತ್ತೂ ಹೊರಹಾಕಿದಸಾಕಿದ ತಾಯಿಯ ನೆನಕೆ...

3

ಅವಳೊಬ್ಬಳೆ ಸರಯೂ

Share Button

ಅವಳೊಬ್ಬಳೆ ಅವಳೊಬ್ಬಳೆ ಅವಳೊಬ್ಬಳೆ ಸರಯೂ….ನರ ಶ್ರೇಷ್ಠನ ನವ ನಿರ್ಮಿತ ಅರಮನೆಯ ಸುಳುಹು…ಶತಮಾನದ ಅಸಮಾನತೆ ಸಹಿಸುತ್ತಿರೋ ಕಡಲು …ಪ್ರತಿನಿಮಿಷವೂ ಕಣ್ಣೀರನೆ ಉಂಡಿರುವ ಒಡಲು… ಅವಳೊಬ್ಬಳೆ ಸರಯೂ…ಅವಳೊಬ್ಬಳೆ ಸರಯೂ… ಶ್ರೀರಾಮನ ಪ್ರತಿ ಕ್ಷಣ ಕ್ಷಣವು ಈಕೆಯ ತಟದಲ್ಲೇ..ಆ ಪಾದದ ಮೆದು ಕಮಲಕೆ ನೀರೆರೆದವಳಿವಳೇ..ಮೌನ ರಾಗದಲಿ… ನಿತ್ಯ ಹಾಡುವಳು ..ಭರತಾಗ್ರಜ ಶ್ರೀರಾಮನ...

6

ಮೈತ್ರಿ ಕಾಲ

Share Button

ನನ್ನ ನೆನಪಿನ ಕಥೆಗಳ ಗಂಟು ಬಿಚ್ಚುವಾಗಲೆಲ್ಲಾಪ್ರೀತಿಯ ಹಳೆಯ ಸ್ನೇಹಿತರ ನೆನಪಾಗುವುದಲ್ಲಾಕಳೆದ ಸಂತಸದ ಕ್ಷಣಗಳ ನೆನೆದಾಗಲೆಲ್ಲನಲ್ಮೆಯ ಮಿತ್ರರೇ ಸದಾ ನೆನಪಾಗುವರಲ್ಲ ಈಗ ಅವರೆಲ್ಲಿರುವರೋ ಹೇಗಿರುವರೋ ತಿಳಿಯದುತಮ್ಮದೇ ಲೋಕದಲಿ ವ್ಯಸ್ತ ಸಂತೃಪ್ತರಿರಬಹುದುನಟ್ಟಿರುಳ ರಾತ್ರಿಯಲಿ ಎಚ್ಚರವಾಗಿರುವಾಗೆಲ್ಲಪ್ರೀತಿಯ ಹಳೆಯ ಮಿತ್ರರ ನೆನಪಾಗುವುದಲ್ಲ ಕೆಲ ವಿಷಯಗಳೇ ಹಾಗೆˌ ಹೂಗಳ ಹಾಗೆನೆನೆದಾಗಲೆಲ್ಲಾ ಮನದ ತುಂಬಾ ಪರಿಮಳದ...

11

ಕಲ್ಲು ಮಾತಾಡಿತು

Share Button

ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡುಕಲ್ಲಿಕೋಟೆಯಾಗ ಕಾಲಮೆಟ್ಟಿಜಲಾಶಯಾದಾಗ ಜಲಕುಡಿದುಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡುಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನನೋಡೋಣಾಂತ ಸುತ್ತಿ ಸುತ್ತಿ ಬಂದ್ರೆಅಬ್ಬಬ್ಬಾ! ಏನ್ ಕಲ್ಲಿನ ಕೋಟೆ ಅದಕಲ್ಲು ಮಾತಾಡೋ ಸಮಯ…. ಒಂದೊಂದು ದಿಕ್ಕಿಗೂಶಿಲೆಗಳು ಹಾಡಿದವು ಕಲ್ಲು  ನೂರು ಕಥೆ ಹೇಳಿತುಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ,ಹನುಮಂತನ ಜಪಿಸೆಂದಿತು ಪಾಂಡವರ ಪುರಾಣ ತಿಳಿಸಿತು,ರಾಷ್ಟ್ರಕೂಟ, ಚಾಲುಕ್ಯರವೀರಪರಂಪರೆಯ...

9

ಅಕ್ಷರದಕ್ಷರ ದೀವಟಿಗೆ

Share Button

ಅಜನ ಸಂಕಲ್ಪಕೆ ಅಮಿತ ಹರಕೆಯ ಬಲವುಆವರಣ ಕಳಚಿಳಿದು ಅಳಲು ನಗೆ ಹೊನಲಾಯ್ತುಇಲ್ಲಿಗೇತಕೆ ಬಂದೆ ಯಾವ ಪ್ರಾರಬ್ಧವೋಏನೇನು ಕಾದಿಹುದೋ ಭೀತಿ ಕಂಪನವೇನು ಈ ಘೋರ ಚಿಂತನೆಯೇ? ರೋಧನವು ಮುಗಿಲಾಯ್ತುಉಪ್ಪು ಸಾಸಿವೆ ಹಿಡಿದು ಹಿರಿಯಾಕೆ ಕಳವಳದಿಊಫೆನುತ ನೀವಳಿಸಿ ದೃಷ್ಟಿಯನು‌ ತೆಗೆಯುತ್ತಋಷಿಯ ವಂಶಜ ನೀನು ಋಷಿ ಸದೃಶ ಮನವಿರಲಿ(ಎಲ್ಲರೂ ಯಾರಾದರೂ ಒಬ್ಬ...

8

ಭುವಿಗಿಳಿದ ದೇವತೆ

Share Button

ಮಗಳಲ್ಲ ನೀನು ದೇವತೆಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ ಶಾಪವಲ್ಲ ನೀನು ಭರವಸೆಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ ಅಪಶಕುನವಲ್ಲ ನೀನು ಅದೃಷ್ಟಹೃದಯದಲ್ಲಿಟ್ಟು ಬೆಳಸುತ್ತಿರುವೆ ದುರಾದೃಷ್ಟವಲ್ಲ ನೀನು ಸೌಭಾಗ್ಯಕಣ್ಣಿಗೆ ಒತ್ತಿಕೊಂಡು ಪೊರೆಯುತ್ತಿರುವೆ ಕಾಡುವ ಕಷ್ಟವಲ್ಲ ನೀನು ಮಮತೆಯ ಪುತ್ಥಳಿಪ್ರೀತಿ ಮಮಕಾರ ಸುರಿಸಿ ಪೋಷಿಸಿಸುತ್ತಿರುವೆ ಬೆಂಬಿಡದ ಭೂತವಲ್ಲ ನೀನು ಭೂತಾಯಿತಲೆಯ ಮೇಲಿಟ್ಟು...

7

ಕನ್ನುಡಿಯ ಸಾರ ಸತ್ವ ಸಾರಸ್ವತ

Share Button

ಮನಸು ಹೃದಯ ಒಂದೆ ಆಗಿ‌ –ಕನಸಿನಲ್ಲು ತುಡಿಯುತಿರುವನೆನಹನೆನಗೆ ನೀಡು ದೇವಿ‌ ಕೊರೆಯು ಬರದೊಲುಇನಿದು ಜೇನು ನುಡಿಯ ಗುಡಿಯಜನುಮ ಭೂಮಿ ಹಿರಿಮೆಯನ್ನುಅನವರತವು ಶಿಖರದಲ್ಲಿ ಮೆರೆಪ ಸುಕೃತವ ಕಡೆದು ಇಹುದದಾವ ಭಾಷೆಮೃಡನ ಮುಡಿಗೆ ಪೂರ್ಣ ಚಂದ್ರಒಡಮೂಡಿದ ಜಾತಿಮುತ್ತು ಮೀರಿ ಹೊಳೆಯುವಕಡು ಚೆಲುವಿನ ಲಿಪಿಯ ಸಿರಿಯುಪೊಡವಿಯೆಲ್ಲ ನುಡಿಯ ನಡುವೆಒಡೆದು ತೋರಿ ರಾಜಿಸುವುದು...

3

ಹೀಗೊಂದು ಪ್ರಾರ್ಥನೆ

Share Button

ಮರಗಳ ‌ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ ಕೈಗಾರೀಕರಣ ಹೆಸರಲ್ಲಿ ಮಾರಣಾಂತಿಕ ರಾಸಾಯನಿಕಗಳನದಿ ಪಾತ್ರಕ್ಕೆ ಯಥೇಚ್ಛವಾಗಿ ಹರಿಯ ಬಿಟ್ಟುಕೊಚ್ಚೆ ಕೊಳಕುಗಳನ್ನು ಪವಿತ್ರ ಜಲಕ್ಕೆ ಹಕ್ಕಂತೆ ಸೇರಿಸಿಜಲ‌ಮಾಲಿನ್ಯವ ಉಂಟು ಮಾಡಿದ‌ ಎನಗೆತ್ಯಾಜ್ಯಗಳ ಶುಚಿಗೊಳಿಸಿ...

5

ಅಯೋಧ್ಯ ಬಾಲ ರಾಮ

Share Button

ಶ್ರೀರಾಮ ನಿನ್ನ ನಾಮಅನವರತ ಶುಭಕಾಮ/ಸಲಹು ಕಾರುಣ್ಯರಾಮಸುಜನಾ ಪಟ್ಟಾಭಿರಾಮ// ಅಲ್ಲಿ ನೋಡೇ  ಮಂದಿರಅದರಲಿ  ಬಾಲರಾಮ ಚಂದಿರಕೌಸಲ್ಯಾ ನಂದ ಸುಂದರ ಭುವಿಗೆ  ಚೆಂದದ   ಇಂದಿರ//. ಕಂಡು  ಧನ್ಯನಾ ಇಂದುಭವ್ಯ ದೃಶ್ಯ ಕಣ್ಣಲಿಬಾಲ ರಾಮ ನಿಂತಸುಂದರ ಗುಡಿಯಲಿ//. ಕರುಣಿಸು ಕರುಣಾಮಯಿಭಕ್ತವತ್ಸಲ ಶ್ರೀರಾಮ/ನಿನ್ನ ನಾಮ ಸ್ಮರಣೆಯಲಿಮನವ ನೆಲೆಗೊಳಿಸೋಅಯೋಧ್ಯ ರಾಜಾ  ರಾಮ//. ಜಾನಕಿ ಪ್ರಿಯ ರಾಮಪಿತೃವಾಕ್ಯ...

Follow

Get every new post on this blog delivered to your Inbox.

Join other followers: