Category: ಬೆಳಕು-ಬಳ್ಳಿ

7

ತೆರೆ ಅಳಿಸಿದ ಹೆಜ್ಜೆ

Share Button

ಕಡಲ ದಂಡೆ ಉದ್ದಕ್ಕೂಬಿಳಿ ಮರಳ ರಾಶಿಇಟ್ಟ ಹೆಜ್ಜೆಯೆಲ್ಲಾ ಅಚ್ಚಾಗಿಪ್ರಸ್ತುತಿ ಚಿತ್ರದಂತೆಒಮ್ಮೊಮ್ಮೆ ಹೆಜ್ಜೆಗಳುಕಾಣುವುದೇ ಇಲ್ಲತೆರೆ ಅಳಿಸಿದ ಹೆಜ್ಜೆಯಗುರುತೇ ಸಿಗುವುದಿಲ್ಲ ಅವನಲ್ಲಿ ಅವಳ ಹೆಜ್ಜೆಅವಳಲ್ಲಿ ಅವನ ಹೆಜ್ಜೆಎಷ್ಟು ಚೆಂದ ಹೆಜ್ಜೆ ಗುರುತುಬಿಳಿ ಮರಳ ಒಡಲಲ್ಲಿಸ್ವಲ್ಪ ಸಮಯ ಅಷ್ಟೇಅದರ ನಿಲುವುತೆರೆ ಬರುವ ತನಕ ಮಾತ್ರಕೈ ಹಿಡಿದ ಗುರುತುಕಾಣದು ಹೆಜ್ಜೆಯಂತೆ ವಾಸ್ತವಕ್ಕೆ ನೂರು...

7

ನಿನ್ನದಾವ ನಗು…?

Share Button

ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು ಕುತಂತ್ರಕ್ಕೆ ಕೈಜೋಡಿಸುವುದುಕೆಣಕಿನ ನಗುತಪ್ಪುಮಾಡಿದಾಗ ನಟಿಸುವುದುಅರಿವಿಲ್ಲದ ನಗುಗೆಲುವು ಮೂಡಿದಾಗಜಯದ ನಗು ದೇವರು ಕೊಟ್ಟ ವರಪ್ರಕೃತಿ ನಗುಒಪ್ಪಿಗೆಯ ಸಹಿಗೆಸಮ್ಮತಿ ನಗುಸೋತಾಗ ಬರುವುದುಗಹಗಹಿಸುವವ್ಯಂಗ್ಯದ ಪ್ರತೀಕಕುಹಕ ನಗು ಆನಂದ ಬಾಷ್ಪಕ್ಕೆ ಸುರಿದದುಹೃದಯದ...

13

ಅನೇಕ ಹಕ್ಕಿಗಳು ಕೆಲವು ಪಂಜರಗಳು

Share Button

ರಾಜಾ ಬದಲಾದಹಕ್ಕಿಗೆ ಸಿಕ್ಕಿತು ಚಿನ್ನದ ಪಂಜರದ ಭಾಗ್ಯ ಹಿಡಿಅಷ್ಟು ಕೂಡ ಇಲ್ಲದ ಹಕ್ಕಿಯ ಹೃದಯಹೆಮ್ಮೆಯಿಂದ ತುಂಬಿ ತುಳುಕಿತು ಕೊಳೆತ ಹಸಿಯ ಪೇರಲದ ಬದಲುದಿನವೂ ಒಳ್ಳೆಯ ಹಣ್ಣು ಸಿಗುತ್ತಿತ್ತು. ಪುಟ್ಟ ಹಕ್ಕಿಯ ಹೊಟ್ಟೆಯಲ್ಲಿ ನೆಮ್ಮದಿಯಿತ್ತು. ಎಲ್ಲೋ ಸೂರುಗೇ ನೇತಾಡುತ್ತಿರುವ ಹಕ್ಕಿರೇಖಾಚಿತ್ರದ ರೂಪದಲ್ಲಿ ಅತಿಥಿಗಳಿಗೆಸಂತೋಷವನ್ನು ಹಂಚಿತು ದೊರೆಯ ಪಕ್ಷಿಪ್ರೀತಿಯನ್ನುಹಲವು ರೀತಿಯಲ್ಲಿ...

6

ಕನ್ನಡ ನಾಡಿನ ಲಾವಣಿ

Share Button

ಕನ್ನಡದೀ ನಾಡಿನ ವೈಭವಕ್ಕೆ ಸರಿಯುಂಟೇಕುಂತು ಕೇಳಿ‌ ಮಂದಿ ನೀವು ಚಂದದಿಂದಲಿಜಗವ ಮೋಡಿ ಮಾಡಿದಂಥ ಶಿಲ್ಪವೇನು ಕಾವ್ಯವೇನುಕನ್ನಡಾಂಬೆ ಮುಕುಟಗಳು ಮಲೆಯ ಶೃಂಗವು       ‌‌‌‌‌‌        ಶುಕವು ಪಿಕವು ಭೃಂಗವು(೧) ಬೇಲೂರು ಹಳೆಬೀಡು ಕೊಲ್ಲೂರು ಶೃಂಗೇರಿವೀರನಾರಾಯಣ ಗುಡಿ ಗೋಕರ್ಣವುಹೊರನಾಡು ಅನ್ನಪೂರ್ಣೆ ದೊಡ್ಡಗಣಪ ಮುರುಡೇಶಗೊಮ್ಮಟೇಶ್ವರನು ಮತ್ತೆ ಹಾಸನಾಂಬೆಯ                ದೇವಿ ಮಂಗಳಾಂಬೆಯ (೨) ಕಡೆಗೋಲ ಕೃಷ್ಣನೂರು ಕಟೀಲು...

10

ಸಾಹಿತ್ಯ ದಾಸೋಹಿಗಳ “ಸಾಹಿತ್ಯ ಶತಕ”

Share Button

ಸಾಹಿತ್ಯ ದಾಸೋಹ ಎನ್ನುವ ಹೆಸರು ಹನ್ನೆರಡನೇ ಶತಮಾನದ ಶರಣ ಪರಂಪರೆಯನ್ನು ನೆನಪಿಸಿದರೆ ಸಾಹಿತ್ಯ ದಾಸೋಹಿಗಳೆಲ್ಲ ಸೇರಿ ಹೊರ ತಂದಿರುವ “ಸಾಹಿತ್ಯ ಶತಕ” ಸಂಚಿಕೆಯಲ್ಲಿಯ ಶತಕ ಎನ್ನುವ ಪದ ಶತಕಗಳ ರೂಪದಲ್ಲಿ ತಮ್ಮ ಅನ್ನಿಸಿಕೆಯನ್ನು ದಾಖಲಿಸಿರುವ ಸೋಮೇಶ್ವರನಂತಹ ಕವಿವರರನ್ನು ನೆನಪಿಸುತ್ತದೆ. ದಾಸೋಹಂ ಎನ್ನುವ ಸಂಸ್ಕೃತ ಪದದ ಅರ್ಥ ನಿನ್ನ...

4

ಕುಹೂ ಕುಹೂ – ಉಹೂ ಉಹೂ 

Share Button

ಆ ಹಕ್ಕಿ ಉಲಿಯೂ ಕುಹೂ ಕುಹೂ ಕುಹೂಈ ಹಕ್ಕಿಯದದೇ ಕುಹೂ ಕುಹೂ ಕುಹೂನನ್ನ ನಿನ್ನ ನಡುವೆ ಏಕೆ ಉಹೂ ಉಹೂ ಮೋಡ ಹನಿಯ ಒಡೆಯುವಲ್ಲಿ ಕುಹೂ ಕುಹೂಗಾಳಿ ತಂಪು ತೀಡುವಲ್ಲಿ ಕುಹೂ ಕುಹೂನನ್ನ ನಿನ್ನ ನಡುವೆಏಕೆ ಉಹೂ ಉಹೂ ಮೊಗ್ಗು ಬಿರಿದ ಹೊನ್ನೆಯರಳು ಕುಹೂ ಕುಹೂರಂಗಿನೊಡಲ ಬಾನ ಬಿಲ್ಲು ಕುಹೂ ಕುಹೂನನ್ನ ನಿನ್ನ...

3

ಸಾಕಪ್ಪಾ ಸಾಕು

Share Button

ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ ನನ್ನ ಮನಸ್ಥಿತಿಗೆ ಹೊಂದುವಂತೆ ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇನನ್ನದೊಂದು ತರಹ ಮನೆಯೊಳಗಣ ಆಕ್ರೋಶ  ಇದನ್ನು ನಾ ಕಲಿತೆ ಅಮ್ಮನಿಂದ ಅದಕ್ಕೆ ಮುಂಚೆ ಅವಳು ಕಲಿತಿರಬಹುದು ಅವಳಮ್ಮನಿಂದ  ಹೀಗೇ………ಗ್ರೀಕರು ಇದಕ್ಕೆ ಒಂದು ಹೆಸರಿಟ್ಟಿರಬಹುದು  ಈಗ ಜರ್ಮನರೂ ಸಹ ಹೆಚ್ಚು ಹೆಚ್ಚು ಅದರ ಬಗೆ ತಿಳಿಯುತ್ತಾ ಹೋದಷ್ಟು  ಅವಳಂತರಂಗದೊಳಗಿನ ತುಮುಲಗಳ...

4

ಪುನರಾವರ್ತನೆ

Share Button

ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲಆಕೆ ನನ್ನೊಡನೆ ಮಾತನಾಡದೆನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ. ಏನು ಕಾರಣವಿರಬಹುದೆಂದುಅರಿಯಲು ಪ್ರಯತ್ನಿಸಿದೆಆದರೆ ಪ್ರತಿ ಬಾರಿಯೂ ಸೋತೆ.ಮೌನಕ್ಕೆ ಶರಣಾದೆ. ಇಂಥ ಮೌನ ಹಿಗ್ಗಿತು ನಿಮಿಷಗಳಿಂದಗಂಟೆಗಳಿಗೆ, ಗಂಟೆಗಳಿಂದ ದಿನಗಳುದಿನಗಳು ವಾರಗಳಲ್ಲಿಗೆ.ನಂತರ ಎಲ್ಲವೂ ಸಾಮಾನ್ಯ,ನಾನು ಪರಿಸ್ಥಿತಿಗೆ ಶರಣಾದೆ. ನನ್ನ ನೆಚ್ಚಿನ ಗೆಳತಿ, ನನ್ನ ಆದರ್ಶನನ್ನಾಪ್ತಳು,...

3

ಯಾವ ಭಾವದ ನೆರಳು

Share Button

ಮರಗಳ ಎಲೆಗಳ ಮರೆಕೋಗಿಲೆ ಕಾಣದು ಎಲ್ಲೂಯಾರೇ ಕೇಳಲಿ ಬಿಡಲಿಎದೆ ಆಳದಿಂದಲದರ ಕುಕಿಲು ಬಿಸಿಲಿನ ತಾಪಕೆ ಅದು ದೂರಿದೆಯೇಸಹಿಸಲಾರದೇ ಬೇಗೆ ?ನೆರಳಿನ ತಂಪ ಸವಿದು ಹೊಗಳಿದೆಯೇಪ್ರಕೃತಿ ಇತ್ತ ಸೊಗಕೆ ! ಹಕ್ಕಿಯೊರಲ ಒಡಲಲಿ ಇದೆಯೆಕರುಳ ಕತ್ತರಿಸಿ ಹಾರಿದಅಮ್ಮನ ಕಾಣುವ ಬಯಕೆ ಕೂಗುವ ಕಂಠದಿ ಕೇಳಿದೆಯೆತುತ್ತನಿತ್ತೂ ಹೊರಹಾಕಿದಸಾಕಿದ ತಾಯಿಯ ನೆನಕೆ...

3

ಅವಳೊಬ್ಬಳೆ ಸರಯೂ

Share Button

ಅವಳೊಬ್ಬಳೆ ಅವಳೊಬ್ಬಳೆ ಅವಳೊಬ್ಬಳೆ ಸರಯೂ….ನರ ಶ್ರೇಷ್ಠನ ನವ ನಿರ್ಮಿತ ಅರಮನೆಯ ಸುಳುಹು…ಶತಮಾನದ ಅಸಮಾನತೆ ಸಹಿಸುತ್ತಿರೋ ಕಡಲು …ಪ್ರತಿನಿಮಿಷವೂ ಕಣ್ಣೀರನೆ ಉಂಡಿರುವ ಒಡಲು… ಅವಳೊಬ್ಬಳೆ ಸರಯೂ…ಅವಳೊಬ್ಬಳೆ ಸರಯೂ… ಶ್ರೀರಾಮನ ಪ್ರತಿ ಕ್ಷಣ ಕ್ಷಣವು ಈಕೆಯ ತಟದಲ್ಲೇ..ಆ ಪಾದದ ಮೆದು ಕಮಲಕೆ ನೀರೆರೆದವಳಿವಳೇ..ಮೌನ ರಾಗದಲಿ… ನಿತ್ಯ ಹಾಡುವಳು ..ಭರತಾಗ್ರಜ ಶ್ರೀರಾಮನ...

Follow

Get every new post on this blog delivered to your Inbox.

Join other followers: