Category: ವಿಜ್ಞಾನ

3

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 17

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವೈಜ್ಞಾನಿಕ ಕ್ಷೇತ್ರದಲ್ಲಿ ಸ್ತ್ರೀಯರು :  ಸ್ತ್ರೀಯರು ಶಿಕ್ಷಣವನ್ನು ಪಡೆಯಲು ಅದರಲ್ಲೂ ಉನ್ನತ ಶಿಕ್ಷಣವನ್ನು ವಿಜ್ಞಾನದಲ್ಲಿ ಪಡೆಯಲು ಪೂರಕವಾದ ವಾತಾವರಣ ಎಲ್ಲಾ ದೇಶಗಳಲ್ಲೂ ಇರದಿದ್ದಂತೆ ಬ್ರಿಟಿಷ್‌ ಭಾರತದಲ್ಲಿಯೂ ಇರಲಿಲ್ಲ. ಇಂಥ ಕಾಲಘಟ್ಟದಲ್ಲಿ 1861ರಲ್ಲಿ ಬಸು ಕುಟುಂಬದಲ್ಲಿ ಜನಿಸಿ ವಿವಾಹದ ನಂತರ ಗಂಗೂಲಿ ಕುಟುಂಬಕ್ಕೆ ಸೇರಿದ...

2

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 16

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..Anthropology ವಿಭಾಗದಲ್ಲಿ ಭಾರತೀಯ ಪರಂಪರೆಯನ್ನು ಹುಟ್ಟುಹಾಕಿದವರು ನಿರ್ಮಲ ಕುಮಾರ ಬೋಸ್. ಅವರು ಬ್ರಿಟಿಷ್‌ Anthropologists ಅನುಸರಿಸುತ್ತಿದ್ದ ವರ್ಣನಾತ್ಮಕ ವಿಧಾನವನ್ನು ಕೈಬಿಟ್ಟರು.  pragmatic prescriptive ‌ನ ಆಧಾರದ ಮೇಲೆ ವ್ಯಾಪಕ ಕ್ಷೇತ್ರಕಾರ್ಯವನ್ನು ಮಾಡುವ ಅಗತ್ಯವಿದೆ ಎಂಬುದನ್ನು ಪ್ರತಿಪಾದಿಸಿದರು. ಭಾರತೀಯ ಕ್ಲಾಸಿಕಲ್‌ ಪಠ್ಯಗಳಲ್ಲಿ ಕಂಡುಬರುವ ಸಮಾಜದ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 15

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಎಕ್ಸ್‌-ರೇ ಸ್ಪೆಕ್ಟ್ರೊಸ್ಕೊಪಿ” ಯ ಥಿಯರಿ ಮತ್ತು ಪ್ರಯೋಗ ಎರಡನ್ನೂ ಕರತಲಾಮಲಕ ಮಾಡಿಕೊಡಿದ್ದ ವಿದು ಭೂಷಣ ರೇ “ಯೂನಿವರ್ಸಿಟಿ ಕಾಲೇಜ್‌ ಆಫ್ ಸೈನ್ಸ್‌ ಅಂಡ್‌ ಟೆಕ್ನಾಲಜಿ” ಮತ್ತು ಕಲ್ಕತ್ತ ವಿಶ್ವವಿದ್ಯಾನಿಲಯಗಳಲ್ಲಿ 1921ರಲ್ಲಿ ಭೌತಶಾಸ್ತ್ರದ ಅಧ್ಯಾಪಕರಾದರು. 1922ರಲ್ಲಿ ಸಿವಿ.ರಾಮನ್‌ ಅವರ ನೇತೃತ್ವದಲ್ಲಿ ವಾತಾವರಣದಲ್ಲಿ ಬೆಳಕಿನ ಚದುರುವಿಕೆ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 14

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..1916ರಲ್ಲಿ ಹೊಸದಾಗಿ ಆರಂಭವಾದ ಯೂನಿವರ್ಸಿಟಿ ಸೈನ್ಸ್‌ ಕಾಲೇಜಿನಲ್ಲಿ ಸಿ.ವಿ.ರಾಮನ್‌ ಅವರ ಅಡಿಯಲ್ಲಿ ಪಿ.ಹೆಚ್.ಡಿ. ಸ್ಕಾಲರ್‌ ಆಗುವ ಅವಕಾಶ ಮಿತ್ರರವರಿಗೆ ದೊರೆಯಿತು. ಇಲ್ಲಿ “ಮಾನೊಕ್ರೊಮಾಟಿಕ್‌” ಬೆಳಕಿನ “ಡಿಫ್ರ್ಯಾಕ್ಷನ್‌”ಗೆ ಸಂಬಂಧಿಸಿದಂತೆ ಈ ಹಿಂದೆ ಆಗಿದ್ದ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದರು, ಹೀಲಿಯೊಮೀಟರ್‌ನ ಡಿಫ್ರ್ಯಾಕ್ಷನ್‌ ಮಾದರಿಗಳನ್ನು ನಿರ್ಧರಿಸುವ ಹೆಚ್ಚು ಉತ್ತಮವಾದ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 13

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ದ್ವಾರಕಾನಾಥ ಗೋಪ್ತು ಅವರ ಮೊಮ್ಮಗ ಫಣೀಂದ್ರ ನಾಥ ಗೋಪ್ತು ಇವರು ಇಂಗ್ಲೆಂಡಿನಲ್ಲಿ ವ್ಯಾಪಾರ, ಉದ್ಯಮ, ವಾಣಿಜ್ಯಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು 1905ರಲ್ಲಿ ಅಧ್ಯಯನ ಮಾಡಿ F.N. Gooptu & Co ಎಂಬ ಹೆಸರಿನಲ್ಲಿಯೇ ಇನ್ನೊಂದು ಉದ್ಯಮವನ್ನು ಆರಂಭಿಸಿದರು. ಇದು ಪೆನ್‌, ಪೆನ್ಸಿಲ್‌ಗಳ ಉತ್ಪಾದನೆಯಲ್ಲಿ ಯುಗ...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 12

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..1897ರಲ್ಲಿ ಭಾರತದ “ಗವರ್ನರ್‌ ಜನೆರಲ್‌ ಕೌನ್ಸಿಲ್‌” ಅಪರಾಧಿಗಳ ದಾಖಲೆಗಳ ವರ್ಗೀಕರಣಕ್ಕೆ ಬೆರಳಚ್ಚುಗಳ ಮಾಹಿತಿಯನ್ನು ಉಪಯೋಗಿಸಬಹುದು ಎಂಬ ವರದಿಯನ್ನು ಸ್ವೀಕರಿಸಿ “ಕಲ್ಕತ್ತ ಅಂತ್ರೊಪೊಮೆಟ್ರಿಕ್‌ ಬ್ಯೂರೋ” ವನ್ನು ಆರಂಭಿಸಿತು.  ಇದು ಪ್ರಪಂಚದ ಪ್ರಪ್ರಥಮ ಬ್ಯೂರೋ. ಇಲ್ಲಿ ಅಜೀಜುಲ್‌ ಹಕ್ ಮತ್ತು ಬೋಸ್‌ ಬೆರಳಚ್ಚುಗಳ ವರ್ಗೀಕರಣ ವ್ಯವಸ್ಥೆಯನ್ನು...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 11

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. 1857ರಲ್ಲಿ ಜನಿಸಿದ ಸುಂದರಿ ಮೋಹನ ದಾಸ್‌ ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ ಎಂ.ಡಿ. ಪದವಿಯನ್ನು ಪಡೆದು ತಮ್ಮ ಹುಟ್ಟೂರಾದ ಸಿಲ್ಹೆಟ್‌ ನಲ್ಲಿ ವೈದ್ಯಕೀಯ ಸೇವೆಯನ್ನು ಸ್ವಂತವಾಗಿ ಆರಂಭಿಸಿದರು. ತಮ್ಮ ಸೇವೆಗೆ ಹೆಚ್ಚಿನ ವ್ಯಾಪ್ತಿಯನ್ನು ಕಂಡುಕೊಳ್ಳಲು ಕಲ್ಕತ್ತೆಗೆ ಬಂದ ದಾಸ್‌ ಕಲ್ಕತ್ತ ಮುನಿಸಿಪಲ್‌ ಕಾರ್ಪೊರೇಷನ್ನಿನಲ್ಲಿ...

6

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 10

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಜನಸಾಮಾನ್ಯರಿಗೆ ವಿಜ್ಞಾನದ ಮೂಲಕ ಸೇವೆ – ಅನನ್ಯತೆಯ ಪ್ರತಿಪಾದನೆ – ಆಧುನಿಕ ಭಾರತದ ನಿರ್ಮಾಣಕ್ಕೆ ಕೊಡಿಗೆ: ಸ್ವದೇಶೀ ಚಳುವಳಿಯು ಎಲ್ಲಾ ಕ್ಷೇತ್ರಗಳಲ್ಲೂ ಚಿಂತಕರು ಸ್ವತಂತ್ರವಾಗಿ ಶೋಧನಾಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರೇರಣೆಯನ್ನುಂಟು ಮಾಡಿತು. ಪ್ರಾರಂಭದಲ್ಲಿ ರಸಾಯನಶಾಸ್ತ್ರ, ಕೃಷಿವಿಜ್ಞಾನ ಮತ್ತು ಜೀವಶಾಸ್ತ್ರ ವಿಭಾಗಗಳಲ್ಲಿ ಹೆಚ್ಚಾಗಿ ಸಂಶೋಧನೆ...

3

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 9

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆಯ ಅಗತ್ಯವಿದೆ ಎಂದು ಜಿಯಾಲಜಿಸ್ಟ್‌ ಪ್ರಮಥನಾಥ ಬೋಸ್‌ ತಿಳಿದಿದ್ದರು.  ಅದು ಜನರ ಮಾತೃಭಾಷೆಯಲ್ಲಿಯೇ ದೊರೆಯಲಿ ಎಂದು ಆಶಿಸಿದ್ದರು. ಆ ಆಶಯದ ಪ್ರತಿರೂಪ ಅವರ “ಪ್ರಾಕೃತಿಕ ಇತಿಹಾಸ್”‌ ಎನ್ನುವ ಬಂಗಾಲಿ ಭಾಷೆಯ ಕೃತಿ. ಅವರು ತಮ್ಮ ತಿಳುವಳಿಕೆಯನ್ನು ಎಲ್ಲಾ ಭಾರತೀಯರಿಗೂ...

3

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 8

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಜ್ಞಾನ ಸಂಶೋಧಕರ ನೆಟ್‌ ವರ್ಕ್: ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಪರಿಣತರಾದವರು ಬ್ರಿಟನ್ನೇತರ ಯೂರೋಪಿಯನ್‌ ದೇಶಗಳಲ್ಲಿ ವಿಜ್ಞಾನ ಸಂಶೋಧಕರ ನೆಟ್‌ ವರ್ಕನ್ನು ಕಂಡುಕೊಂಡರು, ಅಲ್ಲಿ ಮಾನ್ಯತೆಯನ್ನು ಪಡೆದರು. 1910ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದ ಶ್ಯಾಮದಾಸ ಮುಕೋಪಾಧ್ಯಾಯರು “ಫೋರ್‌ ವರ್ಟೆಕ್ಸ್‌” ಪ್ರಮೇಯವನ್ನು...

Follow

Get every new post on this blog delivered to your Inbox.

Join other followers: