Category: ಇಂಚರ

0

ಶ್ರೀ ಪುರಂದರದಾಸರು..

Share Button

15ನೇ ಶತಮಾನದ ಉತ್ತರಾರ್ಧ ಮತ್ತು 16ನೇ ಶತಮಾನದ ಪೂರ್ವಾರ್ದವು ಕರ್ನಾಟಕ ಸಂಗೀತ ಇತಿಹಾಸದಲ್ಲೆ ಬಹಳ ಪವಿತ್ರವಾದುದು.ಸರ್ವಶ್ರೇಷ್ಟ ವಾಗ್ಗೇಯಕಾರರಾದ ಪುರಂದರದಾಸರು ಈ ಶತಮಾನದಲ್ಲಿ ಅವತರಿಸಿದರು.ಕನ್ನಡನಾಡಿನಲ್ಲಿ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಪುರಂದರದಾಸರ ಹೆಸರು ತ್ಯಾಗರಾಜರ ಹೆಸರಿನಷ್ಟೇ ಪ್ರಸಿದ್ಧ ಹಾಗೂ ಜನಪ್ರಿಯವೂ ಆಗಿದೆ.ಭಗವಂತನ ಸಾಕ್ಷಾತ್ಕಾರಕ್ಕೆ ಜ್ಞಾನ,ಕರ್ಮಗಳಿಗಿಂತ ಭಕ್ತಿಯು ಹೆಚ್ಚು ಉತ್ತಮವಾದ ದಾರಿ...

0

ಶಿರಸಿಯಲ್ಲಿ “ಸಪ್ತಕ” ದಿಂದ ಸಂಗೀತ ಸಂಧ್ಯಾ ಕಾರ್ಯಕ್ರಮ: ಭಾಗ-2

Share Button

ಇನ್ನೂ  ಪ್ರೇಕ್ಷಕರ  ಮನದಲ್ಲಿ  ವೇಣು ವಾದನದ  ಗುಂಗು ಇದ್ದಂತೆಯೇ ,ಎರಡನೆಯ  ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲು ಗಾಯಕ   ಪಂಡಿತ  ಸಂಜೀವ ಅಭ್ಯಂಕರ , ಮುಂಬೈ  ತಬಲಾ ಪ್ರವೀಣ ಪಂಡಿತ ರವೀಂದ್ರ ಯಾವಾಗಲ್   ಮತ್ತು  ಸುರೀಲೀ  ಹಾರ್ಮೋನಿಯಂ ಪಟು ಪಂಡಿತ ವ್ಯಾಸ ಮೂರ್ತಿ ಕಟ್ಟಿ ಬೆಂಗಳೂರು  ಇವರು ವೇದಿಕೆಗೆ ಆಗಮಿಸುತ್ತಿದ್ದಿಂತೆಯೇ  ಸಭಿಕರು  ಚಪ್ಪಾಳೆಗಳ   ಮೂಲಕ...

2

ತ್ಯಾಗರಾಜರು-{ವಾಗ್ಗೇಯಕಾರರು}

Share Button

ಸಂಗೀತ ದಿಗ್ವಿಜಯರಾದ ತ್ಯಾಗರಾಜರು , ತ್ರಿಮೂರ್ತಿಗಳಲ್ಲಿ ಎರಡನೆಯವರು.ಋಷಿಗಳಂತೆ ಬಾಳಿ ,ಆಧ್ಯಾತ್ಮ ತತ್ವದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನು ಕಂಡ ನಾದಯೋಗಿಗಳೇ ತ್ಯಾಗರಾಜರು. ತಂಜಾವೂರು ಜಿಲ್ಲೆಯ ಕಾವೇರಿ ನದಿ ದಡದಲಿರುವ ತಿರುವಾವೂರಿನಲ್ಲಿ 1762ನೇ ಮೇ ತಿಂಗಳು 4ನೇ ತಾರೀಕಿಗೆ ಸರ್ವಜಿತ್ ಸಂವತ್ಸರದ ಚೈತ್ರಮಾಸದಲ್ಲಿ ಪುಷ್ಯ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ...

1

ಬೆಳದಿಂಗಳ ಸಂಗೀತ …

Share Button

  ಮೈಸೂರಿನಲ್ಲಿರುವ ಸುತ್ತೂರು ಮಠದ ಶಾಂತವಾದ ಪರಿಸರದಲ್ಲಿ, ಹಸಿರು ಗಿಡಗಳ ಕೋಟೆಯ ಮಧ್ಯೆ ಇರುವ ಒಂದು ಕಲ್ಯಾಣಿ. ಅದಕ್ಕೆ ನಾಲ್ಕೂ ಕಡೆಗಳಲ್ಲಿ ಮೆಟ್ಟಿಲುಗಳು. ಒಂದು ಭಾಗದಲ್ಲಿ ವೇದಿಕೆಯನ್ನು ಸಜ್ಜುಗೊಳಿಸಿರುತ್ತಾರೆ. ಪ್ರತಿ ತಿಂಗಳ ಬೆಳದಿಂಗಳ ರಾತ್ರಿಯಲ್ಲಿ,ಈ ತೆರೆದ ವೇದಿಕೆಯಲ್ಲಿ,ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಸಂಗೀತವನ್ನು ಆಲಿಸಲೆಂದು ಬಂದವರಿಗೆ...

1

ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ: ಭಾಗ-2

Share Button

2. ಪಂಚಲಿಂಗ ಸ್ಥಳ ಕೃತಿಗಳು : ಶಿವನನ್ನು ಭೂತಗಳ ಅಧಿಪತಿ ಎನ್ನುವುದುಂಟು. ಹಾಗೆಯೇ ಪಂಚಭೂತಗಳು ಅವನ ಅಧೀನಕ್ಕೊಳಪಟ್ಟವು. ಹಾಗಾಗಿಯೇ ತಿಳಿದವರು ಹೇಳುವುದುಂಟು ಈ ಜಗವು ಶಿವಮಯವು ಎಂದು. ಈ ಒಂದು ತತ್ವವನ್ನು ಪ್ರತಿಪಾದಿಸುವ ಐದುಲಿಂಗಗಳೇ ಕಾಂಚೀಪುರದಲ್ಲಿರುವ ಪೃಥ್ವೀಲಿಂಗ , ತಿರುವನೈ ಕಾವಲ್‌ನಲ್ಲಿರುವ ಅಪ್ಪು(ಜಲ)ಲಿಂಗ , ತಿರುವಣ್ಣಾಮಲೈಯಲ್ಲಿರುವ ತೇಜೋ(ಅಗ್ನಿ)ಲಿಂಗ ,...

3

ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ: ಭಾಗ-1

Share Button

ಸಂಗೀತವೆನ್ನುವುದು ಕೇವಲ ಮನೋರಂಜನೆಗಾಗಿ, ದೈಹಿಕ ಅಥವಾ ಮಾನಸಿಕ ಶಾಂತಿ, ತೃಪ್ತಿಗಾಗಿ ಮಾತ್ರ ಇರುವಂತಹದು ಎನ್ನುವುದು ತಪ್ಪು ಕಲ್ಪನೆ. ಭಗವಂತನ ಸಾಕ್ಷಾತ್ಕಾರಕ್ಕೆ ಪೂಜೆ, ಜಪ, ತಪಸ್ಸು, ಧ್ಯಾನದಂತೆ ಸಂಗೀತ ವೂ ಒಂದು ಸಾಧನ. ಈ ರೀತಿ ನಾದಸಾಧನೆಯ ಮೂಲಕ ಭಗವಂತನ ನಾಮಸಂಕೀರ್ತನೆಯನ್ನು ಮಾಡಬಹುದೆಂಬ ಮಾರ್ಗೋಪಾಯವನ್ನು ಈ ಹಿಂದೆ ಬದುಕಿ...

4

ಗಾಂಧರ್ವ ವೇದ ಸಂಗೀತ

Share Button

    ಭಾರತದಲ್ಲಿ ಸಂಗೀತವು ಕರ್ನಾಟಕ ದಕ್ಷಿಣಾತ್ಯ ಅಥವಾ ಹಿಂದೂಸ್ತಾನಿ ಅಥವಾ ಉತ್ತರಾದಿ ಸಂಗೀತವೆಂದು ಎರಡು ವಿಧಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ.ಇವೆರಡಕ್ಕೂ ನಿಕಟ ಸಂಬಂಧಗಳಿವೆ.ಕೆಲವು ರಾಗಗಳು ಒಂದೇ ಆದರೂ ಹೆಸರುಗಳಲ್ಲಿ ವ್ಯತ್ಯಾಸಗಳಿದೆ. ಸಂಗೀತ ತ್ರಿಮೂರ್ತಿಗಳಲ್ಲಿ ತ್ಯಾಗರಾಜರು ಎರಡನೆಯವರು.ಭಾರತದ ಋಷಿಗಳಂತೆ ಬಾಳಿ ಆಧ್ಯಾತ್ಮದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನೆ ಕಂಡ...

7

ಸಾಗರದಾಚೆ ಸಂಗೀತದ ಅ’ಸ್ಮಿತೆ’ ..

Share Button

ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಶಿಷ್ಯೆ ಶ್ರೀಮತಿ ಸ್ಮಿತಾ ನೂಜಿಬೈಲ್ ಅವರ ನೇತೃತ್ವದಲ್ಲಿ ಶುಕ್ರವಾರ , ದಿನಾಂಕ 27 ಮಾರ್ಚ್ 2015 ರಂದು ದುಬೈ ನಗರದ ಅಲ್ ಕರಾಮಾದ ಎಸ್ ಎನ್ ಜಿ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸುಂದರ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು....

3

ಅಭೇರಿ…ದೇವಗಾಂಧಾರಿ..

Share Button

ಕನ್ನಡ ಚಿತ್ರಗೀತೆಗಳಲ್ಲಿ  ‘ವಿರಹಾ.. ನೂರು ನೂರು ತರಹಾ..’ ,‘ಬಣ್ಣಾ.. ನನ್ನ ಒಲವಿನ ಬಣ್ಣ…“, “ಹೂವು ಚೆಲುವೆಲ್ಲಾ ನಂದೆಂದಿತು…” ಇವು ಬಹುಶ: ಎಲ್ಲರೂ ಒಂದೇ ರೀತಿ ಇಷ್ಟ ಪಡುವ ಹಳೆಯ ಹಾಡುಗಳಲ್ಲಿ ಕೆಲವು. ಹಾಡಿನ ಭಾವಗಳತ್ತ ಗಮನಿಸಿದರೆ ಒಂದಷ್ಟು ಶೋಕ, ಕೋರಿಕೆ, ಪ್ರೀತಿ, ಕರುಣೆ, ಗಾಂಭೀರ್ಯಗಳ ಮಿಶ್ರಣವಾಗಿದ್ದು ಆಪ್ತವೆನಿಸುವ...

6

ದೀಕ್ಷಿತರ ದೇವೀ ಕೃತಿಗಳಲ್ಲಿ ಭಕ್ತಿ ಮತ್ತು ಸೌಂದರ್ಯ

Share Button

  ದೀಪಾವಳಿ ಹಬ್ಬವೆಂದರೆ ಕರ್ನಾಟಕ ಸಂಗೀತ ವಲಯದಲ್ಲಿ ಒಂದು ವಿಶೇಷ ದಿನ. ಏಕೆಂದರೆ ಈದಿನವನ್ನು ವಿಶೇಷ ವಾಗಿ ದೀಕ್ಷಿತರ ದಿನವನ್ನಾಗಿ ಆಚರಿಸಲಾಗುತ್ತದೆ. ದೀಕ್ಷಿತರು 1835ನೇ ಇಸವಿ ಅಶ್ವಯುಜ ಮಾಸದ ದೀಪಾವಳಿಯ ಮೊದಲ ದಿನವಾದ ನರಕ ಚತುರ್ದಶಿಯಂದು ದೇವಿಯ ದಿವ್ಯ ಸಾನಿಧ್ಯವನ್ನು ಸೇರಿದರು. ಅಂದು ದೀಕ್ಷಿತರು ಸ್ನಾನ ಮುಗಿಸಿ...

Follow

Get every new post on this blog delivered to your Inbox.

Join other followers: